ಮಂತ್ರಾಲಯದ ಗುರುರಾಯರ ದರ್ಶನ ಪಡೆದ ಪುಟ್ಟಕ್ಕ ಸೀರಿಯಲ್ ನಾಯಕ ನಟಿ ಸಂಜನಾ ಬುರ್ಲಿ ಮತ್ತು ಕುಟುಂಬ

ಸ್ನೇಹಿತರೆ ಕಳೆದ ವರ್ಷದಿಂದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತ ನೋಡುಗರನ್ನು ಆಕರ್ಷಿಸಿರುವಂತಹ ಸೀರಿಯಲ್ ಪುಟ್ಟಗನ ಮಕ್ಕಳು ಧಾರವಾಹಿಯಲ್ಲಿ ನಾಯಕ ನಟಿಯಾಗಿ ಅಭಿನಯಸುತ ತಮ್ಮ ಅದ್ಭುತ ನಟನೆ ವರ್ಚಸ್ಸು ಹಾಗೂ ಸೌಂದರ್ಯದ ಮೂಲಕವೇ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆ ಮಗಳಾಗಿ ಹೋಗಿರುವಂತಹ ಸಂಜನಾ ಬೂರ್ಲಿಯವರು ಸದ್ಯ ತಮ್ಮ ಕುಟುಂಬಸ್ಥರ ಜೊತೆಗೆ ಮಂತ್ರಾಲಯಕ್ಕೆ ಭೇಟಿ ನೀಡಿದ್ದು,

ಆ ಸುಂದರ ಫೋಟೋಗಳನ್ನು ತಮ್ಮ instagram ಖಾತೆಯಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ಹೌದು ಗೆಳೆಯರೇ ಕಳೆದ ಕೆಲವು ದಿನಗಳ ಹಿಂದಿನ ಸಂದರ್ಶನಗಳಲ್ಲಿ ಮಾತನಾಡುವಾಗ ತಮ್ಮ ದೈವಿಕ ಭಕ್ತಿಯ ಕುರಿತಾದ ವಿಚಾರವನ್ನು ಹಂಚಿಕೊಂಡಿದ್ದರು. ತಾವು ಅಪಾರವಾದ ದೈವ ಭಕ್ತೆಯಾಗಿದ್ದು ಎಂತಹ ಬಿಜಿ ಸಮಯದಲ್ಲಿಯೂ ಕೂಡ ದೇವರ ಪ್ರಾರ್ಥನೆ ಮಾಡುವುದನ್ನು ಎಂದಿಗೂ ಮರೆಯುವುದಿಲ್ಲ ಬಿಡುವಿನ ಸಮಯದಲ್ಲ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿತ್ತಿರುತ್ತೇನೆ ಎಂದಿದ್ದರು.

ಅದರಂತೆ ಕಳೆದ ಕೆಲವು ದಿನಗಳ ಹಿಂದೆ ಸಂಜನ ಬೂರ್ಲಿ ತಮ್ಮ ತಂದೆ ತಾಯಿ ಹಾಗೂ ತಮ್ಮನೊಂದಿಗೆ ಮಂತ್ರಾಲಯದ ಗುರು ರಾಘವೇಂದ್ರ‌ ರಾಯರ ಪಡೆದಿದ್ದು ಅದರ ಕೆಲ ಚಿತ್ರಣಗಳನ್ನು ತಮ್ಮ instagram ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಸಂಜನಾ ಅವರು ನೇರಳೆ ಮತ್ತು ಬಿಳಿ ಮಿಶ್ರಿತವಿರುವಂತಹ ಚೂಡಿದಾರ್ ಧರಿಸಿ ಕಿವಿಗೆ ಜುಮ್ಕಿ ಹಾಕಿಕೊಂಡು ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದು, ಇವರ ಫೋಟೋಗಳಿಗೆ ಅಭಿಮಾನಿಗಳಿಗೆ ವ್ಯಾಪಕ ಮೆಚ್ಚುಗೆ ವ್ಯರ್ಥವಾಗುತ್ತಿದೆ.

ಚಿಕ್ಕಂದಿನಿಂದಲೂ ನಟಿ ಸಂಜನಾ ಬುರ್ಲಿ ಅವರಿಗೆ ನಟನೆ ಮತ್ತು ನೃತ್ಯದ ಮೇಲೆ ಬಹಳ ಆಸಕ್ತಿ ಇದ್ದ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿ ಆನಂತರ ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ ತಮ್ಮ ಅದ್ಭುತ ಅಭಿನಯದ ಚಾಪನ್ನು ತೋರ್ಪಡಿಸುತ್ತಿದ್ದಾರೆ. ಇವರ ಅಭಿನಯ ಹಾಗೂ ಡೈಲಾಗ್ ಡೆಲಿವರಿ ಗೆ ಸಾಕಷ್ಟು ಕನ್ನಡಿಗರು ಫಿದಾ ಆಗಿದ್ದು, ಒಂದೇ ಒಂದು ಸೀರಿಯಲ್ ಮೂಲಕ ಸಾವಿರಾರು ಅಭಿಮಾನಿ ಬಳಗವನ್ನು ನಟಿ ಸಂಜನಾ ಬೂರ್ಲಿ ಸಂಪಾದಿಸಿಕೊಂಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!