Kiccha Sudeep: ಕಿಚ್ಚ ಸುದೀಪ್ ರವರಿಗೆ ಬೆ’ದರಿಕೆ ಪತ್ರ ಬರೆದವನ ಬಂಧನ. ಆತ ಬಾಯಿಬಿಟ್ಟ ರಹಸ್ಯ ಏನು ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಬಸವರಾಜ ಬೊಮ್ಮಾಯಿ(Basavaraj Bommai) ಅವರ ಪರವಾಗಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುತ್ತೇನೆ ಎಂಬುದಾಗಿ ಅಧಿಕೃತವಾಗಿ ಘೋಷಣೆ ಮಾಡಿದ ದಿನಾಂಕದಂದು ಅಂದರೆ ಅದೇ ದಿನಕ್ಕೂ ಮುಂಚೆ ಅವರ ಮನೆಗೆ ನಿಮ್ಮ ಖಾಸಗಿ ವಿಡಿಯೋಗಳನ್ನು ಬಯಲು ಮಾಡುತ್ತೇವೆ ಎಂದು ಹೇಳಿದ ಪತ್ರವೊಂದು ಬಂದು ತಲುಪಿತ್ತು. ಇದು ಕಿಚ್ಚ ಸುದೀಪ್ ಅಭಿಮಾನಿಗಳ(Kiccha Sudeep Fans) ಮನಸ್ಸಿನಲ್ಲಿ ತಲ್ಲಣವನ್ನು ಸೃಷ್ಟಿಸಿತ್ತು.

ಈ ಸಂದರ್ಭದಲ್ಲಿ ಕಿಚ್ಚ ಸುದೀಪ್(Kiccha Sudeep) ರವರು ಈ ರೀತಿಯ ಪತ್ರವನ್ನು ಬರೆದವರು ಯಾರು ಹಾಗೂ ಅವರೇನು ರಾಜಕೀಯದವರಲ್ಲ ಸಿನಿಮಾ ರಂಗದವರೇ ಅದನ್ನು ಹೇಗೆ ಪರಿಹರಿಸಬೇಕು ಎಂಬುದು ನನಗೆ ತಿಳಿದಿದೆ ಅದೇ ರೀತಿ ಪರಿಹರಿಸುತ್ತೇನೆ ಎಂಬುದಾಗಿ ನೇರವಾಗಿ ಪ್ರತಿಕ್ರಿಯೆಯನ್ನು ನೀಡಿ ಪ್ರಚಾರಕ್ಕೆ ಹೋಗಿದ್ದರು.

ಈಗ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕಿಚ್ಚ ಸುದೀಪ್ ರವರ ಚಾರಿಟೇಬಲ್ ಟ್ರಸ್ಟ್(Kiccha Sudeep Charitable Trust) ಅನ್ನು ನೋಡಿಕೊಳ್ಳುತ್ತಿದ್ದ ಕಿಟ್ಟಿ ಎನ್ನುವ ವ್ಯಕ್ತಿಯನ್ನೇ ಪೊಲೀಸರು ಈಗ ಬಂದಿಸಿರುವುದು. ಆತ ಸಿನಿಮಾಗಳಲ್ಲಿ ಕೂಡ ಡೈರೆಕ್ಟರ್ ಆಗಿ ಕೂಡ ಕಾಣಿಸಿಕೊಂಡಿದ್ದ ಎಂಬುದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ಆತ ಈ ರೀತಿ ಪತ್ರವನ್ನು ಬರೆದಿರುವುದು ಯಾಕೆ ಎಂಬ ವಿಚಾರವನ್ನು ಕೂಡ ಬಹಿರಂಗಪಡಿಸಿದ್ದಾನೆ.

ಹೌದು, ಕಿಚ್ಚ ಸುದೀಪ್(Kiccha Sudeep) ರವರನ್ನು ನಂಬಿಕೊಂಡು ನಾನು ಈ ಸಂಸ್ಥೆಯಲ್ಲಿ ಎರಡು ಕೋಟಿ ರೂಪಾಯಿ ಹೂಡಿಕೆ ಮಾಡಿದ್ದೆ ಆದರೆ ಆ ಹಣವನ್ನು ನನಗೆ ಕಿಚ್ಚ ಸುದೀಪ್ ರವರು ನೀಡಲಿಲ್ಲ ಎಂಬುದಾಗಿ ಆತ ಹೇಳಿಕೊಂಡಿದ್ದಾನೆ. ಮುಂದಿನ ದಿನಗಳಲ್ಲಿ ಇದು ಎಷ್ಟರಮಟ್ಟಿಗೆ ನಿಜ ಎಂಬುದನ್ನು ಕಿಚ್ಚ ಸುದೀಪ್ ರವರ ಅಧಿಕಾರದ ಹೇಳಿಕೆಯ ಮೂಲಕವೇ ನಾವು ಖಾತ್ರಿಪಡಿಸಿಕೊಳ್ಳಬೇಕಾಗಿದೆ.

Leave a Comment

error: Content is protected !!