Darshan Thoogudeepa: ಮಾಧ್ಯಮದವರಿಗೆ ಕ್ಷಮಾಪಣ ಪತ್ರ ಬರೆದಿದ್ದಕ್ಕೆ ದರ್ಶನ್ ಅವರಿಗೆ ಒಳ್ಳೆ ಹುಡುಗ ಪ್ರಥಮ್ ಹೇಳಿದ್ದೇನು ಗೊತ್ತಾ?

Olle Hudga Pratham ಉಮಾಪತಿ ಶ್ರೀನಿವಾಸ್ ಗೌಡ ಅವರ ವಿಚಾರದಲ್ಲಿ ನಡೆದಂತಹ ಕೆಲವೊಂದು ಘಟನೆಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಮಾಧ್ಯಮದವರು ಪಕ್ಷಪಾತ ತೋರಿದ್ದಾರೆ ಎನ್ನುವ ಕಾರಣಕ್ಕಾಗಿ ಅ- ವಾಚ್ಯ ಶಬ್ದಗಳಿಂದ ಬೈದಿದ್ದರೂ ಎನ್ನುವುದಾಗಿ ತಿಳಿದು ಬಂದಿದ್ದು ಅದಕ್ಕಾಗಿ ಆಘೋಷಿತವನ್ನು ಕೂಡ ಮಾಧ್ಯಮದವರು ದರ್ಶನ್ ಅವರ ಮೇಲೆ ಹಾಕಿದ್ದರು.

ಅಂದಿನಿಂದ ಇಂದಿನವರೆಗೂ ಕೂಡ ಮಾಧ್ಯಮದವರು ದರ್ಶನ್(Darshan) ರವರ ಕುರಿತಂತೆ ಯಾವುದೇ ಸುದ್ದಿಗಳನ್ನು ಕೂಡ ತಮ್ಮ ಟಿವಿ ಚಾನೆಲ್ ಗಳಲ್ಲಿ ಪ್ರಸಾರ ಮಾಡುತ್ತಿಲ್ಲ. ಇದಕ್ಕಾಗಿ ನಿನ್ನೆ ಸಂಜೆ ಅಷ್ಟೇ ದರ್ಶನ್ ಅವರು ಪ್ರತಿಯೊಂದು ಮಾಧ್ಯಮಗಳಿಗೂ ಕೂಡ ಕ್ಷಮಾಪಣಾ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ ಎಂಬುದಾಗಿ ಸುದ್ದಿ ಕೇಳಿ ಬಂದಿದೆ.

ಇದರ ಕುರಿತಂತೆ ಒಳ್ಳೆ ಹುಡುಗ ಪ್ರಥಮ್(Olle Hudga Pratham) ಕೂಡ ತಮ್ಮ ಟ್ವಿಟರ್ ಖಾತೆಯ ಮೂಲಕ ಪ್ರತಿಕ್ರಿಯೆ ನೀಡಿದ್ದು ಅವರು ದರ್ಶನ್ ಅವರ ಬಗ್ಗೆ ಏನೆಂದು ಹೇಳಿದ್ದಾರೆ ಎಂಬುದನ್ನು ತಿಳಿಯೋಣ. ಕೊನೆಗೂ ಕೂಡ ದರ್ಶನ್(Darshan) ಅವರು ಎಲ್ಲವನ್ನು ಅರಿತು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ. ಇದೆ ಕ್ಷಣಕ್ಕಾಗಿ ನಾನು ಕಾಯುತ್ತಿದ್ದೆ ಎಂಬುದಾಗಿ ಒಳ್ಳೆ ಹುಡುಗ ಪ್ರಥಮ್ ಪ್ರತಿಕ್ರಿಯಿಸಿದ್ದಾರೆ.

ಬದುಕು ಸುಂದರವಾದದ್ದು ಯಾರನ್ನು ಕೂಡ ದ್ವೇಷಿಸಿ ಲಾಭವಿಲ್ಲ ಎಂಬುದಾಗಿ ಹೇಳುತ್ತಾ ದರ್ಶನ್(Darshan) ಅವರ ಈ ನಡೆಯನ್ನು ಒಳ್ಳೆ ಹುಡುಗ ಪ್ರಥಮ್ ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. ದರ್ಶನ್ ಅವರ ಈ ನಡೆಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave a Comment

error: Content is protected !!