Ramesh Aravind: ದಿಢೀರ್ ಆಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ರಮೇಶ್ ಅರವಿಂದ್ ಏನದು ಗೊತ್ತಾ?

Ramesh Aravind ವಯಸ್ಸು 58 ದಾಟಿದ್ದರೂ ಕೂಡ ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಎವರ್ಗ್ರೀನ್ ಆಗಿರುವಂತಹ ನಟರಲ್ಲಿ ನಟ ರಮೇಶ್ ಅರವಿಂದ್ ಕೂಡ ಒಬ್ಬರಾಗಿದ್ದಾರೆ. ಇಂದಿಗೂ ಕೂಡ ಯುವ ನಟರಿಗೆ ಕಾಂಪಿಟೇಶನ್ ನೀಡುವಂತೆ ಸಿನಿಮಾಗಳಲ್ಲಿ ನಾಯಕ ನಟನಾಗಿ ಹಾಗೂ ನಿರ್ದೇಶಕನಾಗಿ ರಮೇಶ್ ಅರವಿಂದ್(Ramesh Aravind) ಕಾಣಿಸಿಕೊಳ್ಳುತ್ತಾರೆ.

ಇನ್ನು ಕೇವಲ ಸಿನಿಮಾ ನಟನೆಯಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ನಿರೂಪಕರಾಗಿ ಕೂಡ ರಮೇಶ್ ಅರವಿಂದ್ ರವರು ಕಾಣಿಸಿಕೊಳ್ಳುತ್ತಾರೆ. ಕೆಲವೊಂದು ಸಮಯಗಳ ಕಾಲ ಅಪ್ಪು ನಡೆಸಿಕೊಡುತ್ತಿದ್ದ ಕನ್ನಡದ ಕೋಟ್ಯಾಧಿಪತಿ(Kannadada Kotyadhipathi) ಕಾರ್ಯಕ್ರಮವನ್ನು ಕೂಡ ರಮೇಶ್ ಅರವಿಂದ್ ನಡೆಸಿಕೊಟ್ಟಿದ್ದರು. ಒಟ್ಟಾರೆಯಾಗಿ ನಟ ರಮೇಶ್ ಅರವಿಂದ್ ರವರನ್ನು ಸಕಲಕಲಾ ವಲ್ಲಭ ಎಂದರು ಕೂಡ ಅತಿ ಶಯೋಕ್ತಿಯಲ್ಲ ಎಂದು ಹೇಳಬಹುದಾಗಿದೆ.

ನಟ ರಮೇಶ್ ಅರವಿಂದ್(Ramesh Aravind Actor) ರವರು ಈಗ ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದು ಪ್ರತಿಯೊಬ್ಬರೂ ಕೂಡ ಈ ಸುದ್ದಿಯನ್ನು ಕೇಳಿ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ. ಇಷ್ಟಕ್ಕೂ ನಟ ರಮೇಶ್ ಅರವಿಂದ್ ತಮ್ಮ ಅಭಿಮಾನಿಗಳಿಗೆ ನೀಡಿರುವಂತಹ ಗುಡ್ ನ್ಯೂಸ್ ಆದರೂ ಏನು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಗೆಳೆಯರೇ ನಟ ರಮೇಶ್ ಅರವಿಂದ್ ನಟಿಸಿರುವ ಶಿವಾಜಿ ಸುರತ್ಕಲ್ ಸಿನಿಮಾದ ಎರಡನೇ ಭಾಗ ಶಿವಾಜಿ ಸುರತ್ಕಲ್ 2(Shivaji Surathkal) ಸಿನಿಮಾದ ಅಧಿಕೃತ ಬಿಡುಗಡೆಯ ದಿನಾಂಕ ಅನೌನ್ಸ್ ಆಗಿದೆ. ಆಕಾಶ್ ಶ್ರೀವತ್ಸ ನಿರ್ದೇಶನದಲ್ಲಿ ಮೂಡಿಬಂದಿರುವ ಐ ಸಿನಿಮಾ ಇದೇ ಏಪ್ರಿಲ್ 14ರಂದು ರಾಜ್ಯದ್ಯಂತ ಚಿತ್ರಮಂದಿರಗಳಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಸಾಕಷ್ಟು ಸಮಯಗಳ ನಂತರ ದೊಡ್ಡಪರದೆ ಮೇಲೆ ಬರುತ್ತಿರುವ ರಮೇಶ್ ಅರವಿಂದ್ ಅವರನ್ನು ನೋಡಲು ಪ್ರತಿಯೊಬ್ಬರೂ ಕೂಡ ಕಾತರರಾಗಿದ್ದಾರೆ.

Leave a Comment

error: Content is protected !!