ಲೈಫ್ ನಲ್ಲಿ ತಪ್ಪು ಮಾಡಿದ್ರು ಈ ರಾಶಿಯವರನ್ನು ಶನಿದೇವ ಯಾವುದೇ ಕಾರಣಕ್ಕೂ ಬಿಟ್ಟುಕೊಡೋದಿಲ್ಲ, ಈ ರಾಶಿಗೆ ಅಷ್ಟೈಶ್ವರ್ಯವನ್ನು ಕರುಣಿಸುತ್ತಾನೆ ಕರ್ಮಫಲದಾತ!

ಸ್ನೇಹಿತರೆ, ವೈದಿಕ ಜೋತಿಷ್ಯ(Vedic Astrology) ಶಾಸ್ತ್ರದಲ್ಲಿ ಶನಿದೇವರನ್ನು ನ್ಯಾಯ ದೇವರು ಕರ್ಮಫಲದಾತನೆಂದು ಕರೆಯಲಾಗುತ್ತದೆ. ವ್ಯಕ್ತಿಯ ಕರ್ಮದ ಅನುಸಾರದ ಮೇಲೆ ಶನಿ ದೇವನು ತನ್ನ ಫಲವನ್ನು ನೀಡಲಿದ್ದು ತನ್ನ ಮಂದ ಗತಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾ ಒಂದು ರಾಶಿಯನ್ನು ಪ್ರವೇಶಿಸಿದರೆ ಬರೋಬ್ಬರಿ ಏಳು ವರ್ಷಗಳ ಕಾಲ ಸಾಡೇಸಾತಿನ ಪ್ರಭಾವವನ್ನು ಬೀರುವರು. ಆದರೆ 12 ರಾಶಿಗಳ ಪೈಕಿ ಈ ರಾಶಿಯವರು ಶನಿಯ ವಕ್ರ ದೃಷ್ಟಿ ದೃಷ್ಟಿಗೆ ಎಂದು ಗುರಿಯಾಗುವುದಿಲ್ಲ ಬದಲಿಗೆ ಈ ವ್ಯಕ್ತಿಗಳು ಯಾವುದೇ ತಪ್ಪು ಮಾಡಿದರು ಶನಿದೇವ ಸದಾ ಸಂರಕ್ಷಿಸುತ್ತ … Read more

Ramesh Aravind: ದಿಢೀರ್ ಆಗಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ ರಮೇಶ್ ಅರವಿಂದ್ ಏನದು ಗೊತ್ತಾ?

Ramesh Aravind ವಯಸ್ಸು 58 ದಾಟಿದ್ದರೂ ಕೂಡ ಇಂದಿಗೂ ಕನ್ನಡ ಚಿತ್ರರಂಗದಲ್ಲಿ ಎವರ್ಗ್ರೀನ್ ಆಗಿರುವಂತಹ ನಟರಲ್ಲಿ ನಟ ರಮೇಶ್ ಅರವಿಂದ್ ಕೂಡ ಒಬ್ಬರಾಗಿದ್ದಾರೆ. ಇಂದಿಗೂ ಕೂಡ ಯುವ ನಟರಿಗೆ ಕಾಂಪಿಟೇಶನ್ ನೀಡುವಂತೆ ಸಿನಿಮಾಗಳಲ್ಲಿ ನಾಯಕ ನಟನಾಗಿ ಹಾಗೂ ನಿರ್ದೇಶಕನಾಗಿ ರಮೇಶ್ ಅರವಿಂದ್(Ramesh Aravind) ಕಾಣಿಸಿಕೊಳ್ಳುತ್ತಾರೆ. ಇನ್ನು ಕೇವಲ ಸಿನಿಮಾ ನಟನೆಯಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿ ವೀಕೆಂಡ್ ವಿತ್ ರಮೇಶ್(Weekend With Ramesh) ಕಾರ್ಯಕ್ರಮದ ನಿರೂಪಕರಾಗಿ ಕೂಡ ರಮೇಶ್ ಅರವಿಂದ್ ರವರು ಕಾಣಿಸಿಕೊಳ್ಳುತ್ತಾರೆ. ಕೆಲವೊಂದು ಸಮಯಗಳ ಕಾಲ ಅಪ್ಪು ನಡೆಸಿಕೊಡುತ್ತಿದ್ದ … Read more

Vajramuni: ನೂರಾರು ಸಿನಿಮಾಗಳಲ್ಲಿ ಖಳನಾಯಕನಾಗಿ ಮಿಂಚಿದ್ದ ನಟರಾಕ್ಷಸ ವಜ್ರಮುನಿ ಪಡೆಯುತ್ತಿದ್ದ ಸಂಭಾವನೆ ಕೇಳಿದ್ರೆ ನೀವೂ ಕೂಡ ನಂಬಲ್ಲ.

Vajramuni ನಟ ರಾಕ್ಷಸ ನಟ ಭಯಂಕರ ಎಂಬುದಾಗಿ ಕರೆಯಲ್ಪಡುತ್ತಿದ್ದ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ದಿವಂಗತ ವಜ್ರಮುನಿ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಂದು ಕನ್ನಡ ಚಿತ್ರರಂಗದಲ್ಲಿ ಹಲವಾರು ಪ್ರತಿಭಾನ್ವಿತ ಖಳನಾಯಕರು ಇರಬಹುದು ಆದರೆ ಅಂತಹ ಸ್ಟಾರ್ ಖಳನಾಯಕರು ಕೂಡ ವಜ್ರಮುನಿ(Vajramuni) ಅವರ ಹಾಗೆ ನಟಿಸಬೇಕು ಎನ್ನುವ ಆಸೆಯನ್ನು ಹೊಂದಿದ್ದರು. ಈ ವಿಚಾರದಲ್ಲಿ ಯಾವುದೇ ಅನುಮಾನ ಇಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ. ಮಾಡರ್ನ್ ಐತಿಹಾಸಿಕ ಪೌರಾಣಿಕ ಯಾವುದೇ ರೀತಿಯ ಪಾತ್ರಗಳಿರಲಿ ವಜ್ರಮುನಿ ಅವರು … Read more

Lakshman ನೂರಾರು ಸಿನಿಮಾಗಳಲ್ಲಿ ನಟಿಸಿದ್ದ ನಟ ಲಕ್ಷ್ಮಣ್ ಅವರ ಅಂತಿಮ ದರ್ಶನಕ್ಕೆ ಯಾಕೆ ನಟರು ಬರ್ಲಿಲ್ಲ?

Lakshman ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಪೋಷಕ ಹಾಗೂ ಖಳ ನಟ ಆಗಿರುವ ಲಕ್ಷ್ಮಣ್ ಅವರು ಇತ್ತೀಚಿಗಷ್ಟೇ ವಿಧಿವಶರಾಗಿರುವುದು ನಿಮಗೆಲ್ಲರಿಗೂ ತಿಳಿದಿದೆ. ನಟ ಲಕ್ಷ್ಮಣ್ ಅವರು ಕನ್ನಡ ಚಿತ್ರರಂಗದಲ್ಲಿ ನೂರಾರು ಸಿನಿಮಾಗಳಲ್ಲಿ ಕಾಣಿಸಿಕೊಂಡವರು. ಎಲ್ಲದಕ್ಕಿಂತ ಪ್ರಮುಖವಾಗಿ ಅವರ ಮರಣದ ಕೊನೆಯ ಕ್ಷಣಗಳನ್ನು ಗಮನಿಸುವುದಾದರೆ ಮೊದಲಿಗೆ ಹೃದಯದ ಸಮಸ್ಯೆ ಕಂಡು ಬಂದ ತಕ್ಷಣವೇ ಅವರನ್ನು ಕೂಡಲೆ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಈಸಿಜಿ(ECG) ಮಾಡಿಸಿ ಮನೆಗೆ ಕರೆ ತರುತ್ತಿದ್ದ ಕೂಡಲೇ ಮತ್ತೆ ಅವರಿಗೆ ಹೃದಯದಲ್ಲಿ ಸಮಸ್ಯೆ ಕಂಡು ಬರುತ್ತದೆ. ಆದರೆ ಆಸ್ಪತ್ರೆಗೆ(Hospital) … Read more

ಇಷ್ಟೊಂದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿರುವ ಅನಂತನಾಗ್ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ?

Anantnag, who is acting in Kannada film industry, is his real age ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ನಟಿಸಿಕೊಂಡು ಬರುತ್ತಿರುವ ಕಲಾವಿದರಲ್ಲಿ ಪ್ರಮುಖವಾಗಿ ಕಾಣಿಸಿಕೊಳ್ಳುವವರು ಲೆಜೆಂಡರಿ ನಟ ಅನಂತ್ ನಾಗ್ ರವರು. ಚಿತ್ರರಂಗದಲ್ಲಿ ಭರ್ಜರಿ 50 ವರ್ಷಗಳಿಂದ ಅನಂತನಾಗ್ ಅವರು ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಂದಿಗೂ ಕೂಡ ಯಂಗ್ ಅಂಡ್ ಎನರ್ಜೆಟಿಕ್ (Energetic) ಆಗಿ ಕಾಣಿಸಿಕೊಳ್ಳುವ ಅನಂತನಾಗ್ ಅವರು ಕನ್ನಡ ಚಿತ್ರರಂಗದ ಅಜಾತಶತ್ರು ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬ ಪರೀಕ್ಷಕರು ಕೂಡ ಅನಂತ್ … Read more

ನನ್ನ ಸಿನೆಮಾಗೆ ಯಶ್ ಅವರನ್ನು ಹಾಕಿಕೊಳ್ಳುವುದಿಲ್ಲ ಎಂದು ರಿಜೆಕ್ಟ್ ಮಾಡಿದ್ದು ಯಾಕೆ ಗೊತ್ತಾ?

Kumar govind about yash : ಇಂದು ರಾಕಿಂಗ್ ಸ್ಟಾರ್ ಯಶ್ (yash kgf) ಅಂದ್ರೆ ಗೊತ್ತಿಲ್ದೆ ಇರುವವರೇ ಇಲ್ಲ. ಕನ್ನಡ ಸಿನಿಮಾ ಇಂಡಸ್ಟ್ರಿ ಮಾತ್ರವಲ್ಲದೆ ಇತರ ಭಾಷೆಯಲ್ಲಿಯೂ ಕೂಡ ರಾಕಿ ಬಾಯ್ ಹವಾ ಜೋರಾಗಿದೆ. ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಸಾಕಷ್ಟು ಯಶಸ್ಸನ್ನ ಕಂಡಿದ್ದ ಯಶ್ ಅವರು ಕೆಜಿಎಫ್ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದರು. ಯಶ್ ಅವರಿಗೆ ದೊಡ್ಡ ಯಶಸ್ಸನ ತಂದುಕೊಟ್ಟ ಸಿನಿಮಾ ಕೆಜಿಎಫ್. ಸತತ ಐದಾರು ವರ್ಷ ಕೆ ಜಿ ಎಫ್ ಸಿನಿಮಾ … Read more

ಮೊದಲ ಸಿನಿಮಾಗೆ ನೆನಪಿರಲಿ ಪ್ರೇಮ್ ಮಗಳು ಕೇಳಿದ ಸಂಭಾವನೆ ನೋಡಿ ಶಾಕ್ ಆದ ನಿರ್ಮಾಪಕರು.. ಎಷ್ಟು ಗೊತ್ತಾ?

ನೆನಪಿರಲಿ ಪ್ರೇಮ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಒಂದು ಸಮಯದಲ್ಲಿ ಕನ್ನಡ ಚಿತ್ರರಂಗದ ಚಾಕಲೇಟ್ ಹೀರೋ ಆಗಿ ಲವ್ಲಿ ಸ್ಟಾರ್ ಆಗಿ ನೆನಪಿರಲಿ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ ಮಿಂಚಿಮೆರೆದವರು. ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ನೆನಪಿರಲಿ ಪ್ರೇಮ್ ಆಗಾಗ ಸಿನಿಮಾಗಳಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈಗ ನಾವು ಮಾತನಾಡಲು ಹೊರಟಿರುವುದು ನೆನಪಿರಲಿ ಪ್ರೇಮ್ ಅವರ ಬಗ್ಗೆ ಅಲ್ಲ ಬದಲಾಗಿ ಅವರ ಮಗಳಾಗಿರುವ ಅಮೃತ ಪ್ರೇಮ್ ಅವರ ಕುರಿತಂತೆ. ಹೌದು ಗೆಳೆಯರೇ ನೆನಪಿರಲಿ ಪ್ರೇಮ್ ಅವರಿಗೆ … Read more

ಮದುವೆ ಆಗೋಕೆ ರೆಡಿಯಾದ ಜೂನಿಯರ್ ರೆಬೆಲ್ ಸ್ಟಾರ್. ಅಭಿಷೇಕ್ ಅಂಬರೀಶ್ ಮದುವೆ ಯಾವಾಗ ಹುಡುಗಿ ಯಾರು ಗೊತ್ತಾ?

ರೆಬೆಲ್ ಸ್ಟಾರ್ ಅಂಬರೀಶ್ ಅವರ ನಂತರ ಅವರ ಉತ್ತರಾಧಿಕಾರಿಯಾಗಿ ಕನ್ನಡ ಚಿತ್ರರಂಗಕ್ಕೆ ಅಮರ್ ಚಿತ್ರದ ಮೂಲಕ ಅಭಿಷೇಕ್ ಅಂಬರೀಶ್ ಅವರು ಕಾಲಿಡುತ್ತಾರೆ. ಅಭಿಷೇಕ್ ಅಂಬರೀಶ್ ಅವರಿಗೆ ಮೊದಲ ಸಿನಿಮಾದಲ್ಲಿಯೇ ದೊಡ್ಡಮಟ್ಟದ ಮೆಚ್ಚುಗೆ ಕನ್ನಡ ಚಿತ್ರರಂಗದ ಎಲ್ಲಾ ಗಣ್ಯರಿಂದಲೂ ಕೂಡ ಸಿಗುತ್ತದೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ತಮ್ಮ ಸ್ವಂತ ತಮ್ಮನಂತೆ ಅಭಿಷೇಕ್ ಅಂಬರೀಶ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ಸಪೋರ್ಟ್ ಮಾಡುತ್ತಾರೆ ಹಾಗೂ ಮಾಡುತ್ತಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ತಾಯಿ ಸುಮಲತಾ ಅಂಬರೀಶ್ ಕೂಡ … Read more

ಜಗ್ಗೇಶ್ ಅವರ ಕಾರನ್ನು ಪಡೆದು ಹಿಂತಿರುಗಿಸದೆ ಸತಾಯಿಸಿದ ಸ್ಟಾರ್ ನಟ ಯಾರು ಗೊತ್ತಾ??ಯಾರೆಂದು ತಿಳಿದರೆ ನೀವು ಖಂಡಿತಾ ಶಾಕ್ ಆಗ್ತೀರಾ….

ಕೆಲವು ವಸ್ತುಗಳನ್ನು ಬೇರೆಯವರಲ್ಲಿ ನೋಡಿಯೋ ಅಥವಾ ಕೇಳಿಯೋ ಇಷ್ಟ ಪಟ್ಟಿರುತ್ತೇವೆ. ಅಂತಹ ವಸ್ತುಗಳನ್ನು ಖರೀದಿಸಿ ನಮ್ಮದಾಗಿಸಿಕೊಳ್ಳಲು ಪ್ರಯತ್ನ ಪಡುತ್ತೀರುತ್ತೇವೆ. ನಾವಿಷ್ಟಪಟ್ಟ ವಸ್ತುವನ್ನು ಆಪ್ತರು ಅಥವಾ ಸಂಬಂಧಿಗಳು ಬಂದು ಕೇಳಿದಾಗ ಇಲ್ಲವೆನ್ನಲಾಗದೆ ನೀಡಿರುತ್ತೇವೆ. ಕೆಲವೊಮ್ಮೆ ಪಡೆದುಕೊಂಡವರು ಅದನ್ನು ಹಿಂತಿರುಗಿಸಲು ಮರೆತು ಬಿಡುತ್ತಾರೆ. ಇಂತಹ ಸನ್ನಿವೇಶದಲ್ಲಿ ನಾವು ಅಡಗತ್ತರಿಯಲ್ಲಿ ಸಿಕ್ಕಂತಾಗುತ್ತೇವೆ. ಕಲೆ ಎಲ್ಲರಲ್ಲೂ ಒಂದೆತರವಾಗಿ ಇರುವುದಿಲ್ಲ. ಜನರಲ್ಲಿ ಹೊಸ ಹೊಸ ಕಲೆಯನ್ನು ಕಂಡಾಗ ನಮಗೂ ಆ ಕಲೆ ಒಲಿಯಲಿ ಎಂದು ಆಸೆ ಪಡುತ್ತೇವೆ. ಹೀಗೆ ನವರಸ ನಾಯಕ ಜಗ್ಗೇಶ್ ಅವರಿಗೆ … Read more

ಮನೆಗೆ ನುಗ್ಗಿ ಸ್ಯಾಂಡಲ್ ವುಡ್ ಯುವ ನಟನ ಹ’ತ್ಯೆ; ಹಂತಕ ಯಾರು ಸಿಸಿಟಿವಿ ಕ್ಯಾಮೆರಾದಲ್ಲಿ ಸಿಕ್ಕಿತು ಸ್ಫೋಟಕ ಮಾಹಿತಿ

ಇದು ನಿಜಕ್ಕೂ ಚಂದನವನವನ್ನೇ ನಡುಗಿಸುವಂತ ಘಟನೆ. ಯಾರ ಊಹೆಗೂ ನಿಲುಕದಂತೆ ಈ ಘಟನೆ ನಡೆದು ಹೋಗಿದೆ. ಯುವ ನಟ ಸತೀಶ್ ವಜ್ರ ಕೊ’ಲೆಯಾಗಿರುವ ವ್ಯಕ್ತಿ. ಈ ಘಟನೆ ಕುಟುಂಬದ ವೈಶಮ್ಯದಿಂದ ನಡೆದಿರುವುದು ಎನ್ನುವುದು ಪೋಲೀಸ್ ತನಿಖೆಯಿಂದ ತಿಳಿದುಬಂದಿದೆ. ಸತೀಶ್ ವಜ್ರ 32 ವರ್ಷದ ಯುವಕ. ಈತನಿಗೆ ನಟನೆಯ ಬಗ್ಗೆ ಅಪಾರ ಒಲವಿತ್ತು. ಹಾಗಾಗಿ ಕೆಲವು ಶಾರ್ಟ್ ಫೀಲ್ಮ್ ಗಳಲ್ಲಿ ನಟಿಸಿದ್ದು ಮಾತ್ರವಲ್ಲದೇ ಇತ್ತೀಚಿಗೆ ’ಲಗೋರಿ’ ಎನ್ನುವ ಟೆಲಿ ಫಿಲ್ಮ್ ನಲ್ಲಿ ನಾಯಕನಾಗಿ ನಟಿಸಿದ್ದರು. ಇದು ಹಿಟ್ ಕೂಡ … Read more

error: Content is protected !!