Tukali Santhosh: ಹೊಸ ಕಾರ್ ಖರೀದಿಸಿದ ಒಂದು ವಾರಕ್ಕೆ ತುಕಾಲಿ ಸಂತೋಷ್ ಕಾರ್ ಅ-ಪ-ಘಾತ

ಸ್ನೇಹಿತರೆ, ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಹಾಸ್ಯ ನಟ ತುಕಾಲಿ ಸಂತೋಷ್(Tukali Santhosh) ಅವರಿಗೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸ್ಪರ್ಧಿಸುವಂತಹ ಅವಕಾಶ ಸಿಕ್ಕಿತ್ತು. ಅದರಿಂದ ಬಂದಂತಹ ಹಣವನ್ನೆಲ್ಲ ಕೂಡಿಸಿಟ್ಟು ಕಳೆದ ಕೆಲವು ದಿನಗಳ ಹಿಂದೆ ಖರೀದಿಸಿದಂತಹ ತುಕಾಲಿ ಸಂತೋಷ್ ಕಿಯಾ ಕಂಪನಿಯ ಕಾರನ್ನು ಖರೀದಿಸಿದ್ದರು.

ಅದರೀಗ ಅದೇ ಕಾರಿನಿಂದ ಸಮಸ್ಯೆಯನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಹೌದು ಗೆಳೆಯರೇ ತಮ್ಮ ಬೇಜವಾಬ್ದಾರಿ ಇಂದಾಗಿ ತುಕಾಲಿ ಸಂತೋಷ್(Tukali Santhosh) ಕಾರನ್ನು ಆಟೋ ಚಾಲಕನ ಮೇಲೆ ಹರಿಸಿದ್ದು ಆಟೋ ಚಾಲಕನ ತಲೆಗೆ ತೀವ್ರವಾದ ಬೆಟ್ಟಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಳ್ಳಂ ಬೆಳಗೆ ಆಟೋ ಚಾಲಕ ಕೊನೆಯ ಕೊನೆ ಉಸಿರೆಳೆದಿರುವ ಮಾಹಿತಿ ತಿಳಿದು ಬಂದಿದೆ.

ಹೌದು ಗೆಳೆಯರೆ ಬುದುವರ ರಾತ್ರಿಯ ಸಮಯದಲ್ಲಿ ತುಕಾಲಿ ಸಂತೋಷ್(Tukali Santhosh) ಮತ್ತು ಪತ್ನಿ ಮಾನಸ ಸಂತೋಷ(Mansa Santhosh) ಅವರು ಕಾರ್ಯಕ್ರಮದ ಶೂಟಿಂಗ್ ಕೆಲಸಗಳನ್ನು ಮುಗಿಸಿ ತಮ್ಮ ಕಾರನ್ನು ಡ್ರೈವ್ ಮಾಡಿಕೊಂಡು ಕುಣಿಗಲ್ ತಾಲೂಕಿನ ಕೋಡಿಹಳ್ಳಿ ಪಾಳ್ಯದ ಬಳಿ ಬರುತ್ತಿದ್ದಂತಹ ಸಮಯದಲ್ಲಿ 44 ವರ್ಷದ ಜಗದೀಶ್ ಎಂಬ ಆಟೋ ಚಾಲಕನು ಕುರೋಡಿಹಳ್ಳಿ ಮಾರ್ಗದಲ್ಲಿ ಆಟೋವನ್ನು ಚಲಾಯಿಸುತ್ತಾ ಬರುತ್ತಿದ್ದ.

ಆ ಸಮಯದಲ್ಲಿ ಆಯಾ ತಪ್ಪಿ ಸಂತೋಷ ಅವರು ಆಟೋಗೆ ಡಿಕ್ಕಿ ಹೊಡೆದಿದ್ದಾರೆ. ಸದ್ಯ ಪ್ರಕರಣ ಕುಣಿಗಲ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು ಇಬ್ಬರು ಕಡೆಯವರು ಆರೋಪವನ್ನು ಮಾಡಿದ್ದು ತುಕಾಲಿ ಸಂತೋಷ ಅವರ ಆಟೋ ಡ್ರೈವರ್ ಕುಡಿದ ಮತ್ತಿನಲ್ಲಿ ತನ್ನ ಕಾರಿಗೆ ಬಂದು ತಾನೇ ಡಿಕ್ಕಿ ಹೊಡೆದನು ಎಂಬ ಆರೋಪ ಮಾಡಿದ್ದಾರೆ ಮೃ-ತಾನ ಕುಟುಂಬಸ್ಥರು ತುಕಾಲಿ ಸಂತೋಷ್ ಅವರ ಮೇಲೆ ತಮ್ಮ ದೂರನ್ನು ದಾಖಲಿಸಿದ್ದಾರೆ.

ಹಲವು ವರ್ಷಗಳ ಕನಸನ್ನು ನನಸು ಮಾಡಿಕೊಳ್ಳಲು ರಾತ್ರಿ ಹಗಲನ್ನದೆ ಕಷ್ಟಪಟ್ಟು ದುಡಿದು ಕಾರನ್ನು ಖರೀದಿಸಿದಂತಹ ತುಕಾಲಿ ಸಂತೋಷ್ ಮತ್ತು ಮಾನಸ ಅವರಿಗೆ ಅದೇ ಕಾರ್ನಿಂದಾಗಿ ಆ.ಪತ್ತು ಎದುರಾಗಿದ್ದು ಮುಂದಿನ ದಿನಮಾನಗಳಲ್ಲಿ ಈ ಪ್ರಕರಣದಿಂದ‌ ಇನ್ನಷ್ಟು ಸಮಸ್ಯೆಗಳನ್ನು ಎದುರಿಸಬೇಕಿದೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!