ಮ’ ಲ ವಿಸರ್ಜನೆಗೆ ಹೋಗಿದ್ದಾಗ ಆ ಭಾಗದ ಒಳಗೆ ಹಾವು ಹೋಗಿದೆ ಎಂದು ವೈದ್ಯರಿಗೆ ಯುವಕನ ದೂರು!

Kannada News ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುವಂತಹ ಕೆಲವೊಂದು ಸುದ್ದಿಗಳು ನಿಜಕ್ಕೂ ಕೂಡ ಹೊಟ್ಟೆ ಹುಣ್ಣಾಗುವಂತೆ ನಗಿಸುವಂತೆ ಮಾಡುತ್ತವೆ ಎನ್ನುವುದಕ್ಕೆ ಇಂದು ನಾವು ಹೇಳಲು ಹೊರಟಿರುವಂತಹ ಈ ಸುದ್ದಿಯೇ ಒಂದು ಜೀವಂತ ಉದಾಹರಣೆ ಎಂದು ಹೇಳಿದರೆ ಕೂಡ ತಪ್ಪಾಗಲಾರದು. ಹೌದು ಈಗಾಗಲೇ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಟ್ರೆಂಡಿಂಗ್ ನ್ಯೂಸ್(Trending News) ಹಾಗೆ ಟ್ರೆಂಡ್ ಆಗುತ್ತಿದೆ.

ಹೌದು ಬೆಳ್ಳಂಬೆಳಗ್ಗೆ ಒಬ್ಬ ವೈದ್ಯರ(Doctor) ಬಳಿ ಯುವಕ ತನ್ನ ಆರೋಗ್ಯ ಸಮಸ್ಯೆಯನ್ನು ಹೇಳಿಕೊಳ್ಳಲು ಹೋಗಿದ್ದು ಅಲ್ಲಿ ಆತ ಹೋಗಿ ಹೇಳಿದ್ದನ್ನು ನೋಡಿ ಸ್ವತಃ ವೈದ್ಯರೆ ದಂಗಾಗಿ ಬಿಟ್ಟಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಅಷ್ಟಕ್ಕೂ ಆ ಹುಡುಗ ವೈದ್ಯರ ಬಳಿ ಹೋಗಿ ಹೇಳಿದ್ದಾದರೂ ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಹೌದು ವೈದ್ಯರ(Doctor) ಬಳಿ ಹೋಗಿ ನಾನು ಬೆಳಗ್ಗೆ ಬಯಲಿಗೆ ಹೋಗಿ ಮಲವಿಸರ್ಜನೆ ಮಾಡುತ್ತಿದ್ದ ಸಂದರ್ಭದಲ್ಲಿ ನನ್ನ ಖಾಸಗಿ ಅಂಗದ ಒಳಗೆ ಹಾವು ನುಗ್ಗಿದೆ ಎಂಬುದಾಗಿ ಹೇಳಿಕೊಂಡಿದ್ದಾನೆ. ಅದರಿಂದ ಆಶ್ಚರ್ಯ ಚಕಿತರಾದಂತಹ ವೈದ್ಯರು ಆತನ ದೇಹವನ್ನು ಸ್ಕ್ಯಾನಿಂಗ್ ಗೆ ಒಳಪಡಿಸಿ ಸರ್ವ ರೀತಿಯಲ್ಲೂ ಪರೀಕ್ಷಿಸಿದ್ದಾರೆ. ನಂತರ ತಿಳಿದು ಬಂದಿರುವ ವಿಚಾರ ನಿಜಕ್ಕೂ ಕೂಡ ಅವರನ್ನು ಕೂಡ ಹೈರಾಣಾಗಿಸಿದೆ.

ಹೌದು ಆತ ಮಾ’ ದಕ ವಸ್ತುವಿನ ಅಮಾನಿನಲ್ಲಿದ್ದು ಅದೇ ಅಮಾಲಿನಲ್ಲಿ ಈ ಮಾತುಗಳನ್ನು ಆಡಿದ್ದಾನೆ ಎಂಬುದಾಗಿ ತಿಳಿದು ಬಂದಿದ್ದು ಸದ್ಯಕ್ಕೆ ಆತನಿಗೆ ಈ ವಿಚಾರದ ಕುರಿತಂತೆ ಚಿಕಿತ್ಸೆ ನೀಡಲಾಗುತ್ತಿದ್ದು ಒಂದು ಕ್ಷಣ ವೈದ್ಯರು ಕೂಡ ಬೆರಗಾಗುವಂತೆ ಮಾಡಿದ್ದು ಆತನ ಮಾತುಗಳು ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!