ಕಷ್ಟ ಎಂದ ಸ್ನೇಹಿತನನ್ನು ಮನೆಯೊಳಗೆ ಸೇರಿಸಿಕೊಂಡ. ನಂತರ ಅವನ ಹೆಂಡತಿಯ ಜೊತೆಗೆ ಈತ ಮಾಡಿದ್ದೇನು?

Kannada News ಇಂದಿನ ಜಗತ್ತಿನಲ್ಲಿ ನಿಜಕ್ಕೂ ಕೂಡ ಸಂಬಂಧಗಳ ಮೇಲೆ ಇರುವಂತಹ ನಿಜವಾದ ಮೌಲ್ಯ ಎನ್ನುವುದು ಕೇವಲ ಲಾಭಕ್ಕೆ ಮಾತ್ರ ಇರುವಂತಾಗಿದೆ. ನಿಜಕ್ಕೂ ಕೂಡ ಪ್ರತಿಯೊಬ್ಬರೂ ಸ್ವಾರ್ಥಿಗಳಾಗಿದ್ದಾರೆ ಎಂದರೆ ತಪ್ಪಾಗಲಾರದು. ಇಂದಿನ ಪ್ರಪಂಚದಲ್ಲಿ ಪ್ರತಿಯೊಂದು ಸ್ನೇಹ(Friendship) ಹಾಗೂ ಪ್ರೀತಿ ಸಂಬಂಧಗಳು ಲಾಭಕ್ಕೆ ಮಾತ್ರ. ಇಲ್ಲಿ ಒಂದು ಜೋಡಿ ಸಾಕಷ್ಟು ವರ್ಷಗಳಿಂದ ಪ್ರೀತಿಸಿ, ಮನೆಯವರ ವಿರೋಧದ ನಡುವೆ ಕೂಡ ತಮ್ಮ ಪ್ರೀತಿ ಗೆಲ್ಲಬೇಕು ಎನ್ನುವ ಕಾರಣಕ್ಕಾಗಿ ಮನೆಯಿಂದ ಓಡಿಬಂದು ಪರಸ್ಪರ ಒಪ್ಪಿಗೆಯಿಂದ ಮದುವೆಯಾಗಿ ಸಂಸಾರವನ್ನು ನಡೆಸುತ್ತಿದ್ದರು. ಲವ್ ಮ್ಯಾರೇಜ್(Love … Read more

ಮ’ ಲ ವಿಸರ್ಜನೆಗೆ ಹೋಗಿದ್ದಾಗ ಆ ಭಾಗದ ಒಳಗೆ ಹಾವು ಹೋಗಿದೆ ಎಂದು ವೈದ್ಯರಿಗೆ ಯುವಕನ ದೂರು!

Kannada News ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುವಂತಹ ಕೆಲವೊಂದು ಸುದ್ದಿಗಳು ನಿಜಕ್ಕೂ ಕೂಡ ಹೊಟ್ಟೆ ಹುಣ್ಣಾಗುವಂತೆ ನಗಿಸುವಂತೆ ಮಾಡುತ್ತವೆ ಎನ್ನುವುದಕ್ಕೆ ಇಂದು ನಾವು ಹೇಳಲು ಹೊರಟಿರುವಂತಹ ಈ ಸುದ್ದಿಯೇ ಒಂದು ಜೀವಂತ ಉದಾಹರಣೆ ಎಂದು ಹೇಳಿದರೆ ಕೂಡ ತಪ್ಪಾಗಲಾರದು. ಹೌದು ಈಗಾಗಲೇ ಈ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಟ್ರೆಂಡಿಂಗ್ ನ್ಯೂಸ್(Trending News) ಹಾಗೆ ಟ್ರೆಂಡ್ ಆಗುತ್ತಿದೆ. ಹೌದು ಬೆಳ್ಳಂಬೆಳಗ್ಗೆ ಒಬ್ಬ ವೈದ್ಯರ(Doctor) ಬಳಿ ಯುವಕ ತನ್ನ ಆರೋಗ್ಯ ಸಮಸ್ಯೆಯನ್ನು ಹೇಳಿಕೊಳ್ಳಲು ಹೋಗಿದ್ದು ಅಲ್ಲಿ ಆತ ಹೋಗಿ … Read more

Samosa Story: 30 ಲಕ್ಷ ಸಂಬಳ ಸಿಗೋ ಕೆಲಸ ಬಿಟ್ಟು ಸಮೋಸ ಮಾರೋಕೆ ಹೊರಟ ಜೋಡಿ! ದುಡಿತಿರೋ ಸಂಪಾದನೆ ನೋಡಿದ್ರೆ ಕಳೆದೋಗ್ತೀರ!

Viral News ಹಿರಿಯರು ನಮಗೆ ಚೆನ್ನಾಗಿ ಓದಲಿಲ್ಲ ಅಂದ್ರೆ ಹೋಟೆಲ್ ನಲ್ಲಿ ಚಹಾ ಮಾರಬೇಕಾಗುತ್ತೆ ಇಲ್ಲ ಅಂದ್ರೆ ಪಾನಿಪುರಿ(Panipuri) ಮಾರ್ಬೇಕಾಗುತ್ತೆ ಎನ್ನುವುದಾಗಿ ನಮಗೆ ಎಚ್ಚರಿಕೆಯನ್ನು ನೀಡುತ್ತಿದ್ರು. ಆದರೆ ಕೆಲವೊಮ್ಮೆ ಓದಿ ಸಿಗುವಂತಹ ಕೆಲಸಕ್ಕಿಂತ ಇಂತಹ ಕೆಲಸಗಳು ಹೆಚ್ಚಿನ ಸಂಪಾದನೆಯನ್ನು ನೀಡುತ್ತವೆ ಎಂಬುದನ್ನು ಕೂಡ ಈ ಸಮಾಜ ಅರ್ಥ ಮಾಡಿಕೊಳ್ಳಬೇಕಾಗಿದೆ. ನಾವು ಮಾತನಾಡಲು ಹೊರಟಿರುವುದು ದಂಪತಿಗಳಿಬ್ಬರ ಬಗ್ಗೆ. ಹರ್ಯಾಣ ಮೂಲದ ಶಿಖರ್ ವೀರ್ ಸಿಂಗ್(Shikhar Veer Singh) ಹಾಗೂ ನಿಧಿ ಸಿಂಗ್(Nidhi Singh) ಎಂಬ ದಂಪತಿಗಳಿಬ್ಬರೂ ಕೂಡ ಉನ್ನತ … Read more

ಯಾರೂ ಕಂಡು ಹಿಡಿಯದ ಅವಿಷ್ಕಾರವನ್ನು ಕಂಡು ಹಿಡಿದ ಡ್ರೋನ್ ಪ್ರತಾಪ್. ಕನ್ನಡಿಗರು ದಿಗ್ಭ್ರಮೆ

“ನಾನು ತುಂಬಾ ಬಡ ಕುಟುಂಬದಲ್ಲಿ ಜನಿಸಿ, ಕಷ್ಟಗಳನ್ನು ಎದುರಿಸುತ್ತಾ ಬೆಳೆದು, ಅವರಿವರ ಸಹಾಯ ಪಡೆದು, ಡ್ರೋನ್ ತಯಾರಿಸಿದ್ದೇನೆ. ನಾನೊಬ್ಬ ಯುವ ವಿಜ್ಞಾನಿ” ಎನ್ನುತ್ತಾ ದೊಡ್ಡ ದೊಡ್ಡ ವೇದಿಕೆಗಳಲ್ಲಿ, ಸಭೆ ಸಮಾರಂಭಗಳಲ್ಲಿ, ರಾಜಕಾರಣಿಗಳಿಂದ, ಮಾಧ್ಯಮಗಳಿಂದ ಬಿಟ್ಟಿ ಪ್ರಚಾರ ಪಡೆದು ದೇಶ ವಿದೇಶಿಗರನ್ನು ತನ್ನತ್ತ ಸೆಳೆದು, ಯಾಮಾರಿಸಿದ ಡ್ರೋನ್ ಪ್ರತಾಪ ಪೊಲೀಸರ ತನಿಖೆಯ ನಂತರ ಎಲ್ಲಿಯೂ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಈತನು ಎಲ್ಲರಿಗೂ ಬಕ್ರ ಮಾಡಿರುವ ವಿಷಯ ತಿಳಿದಾಗ ಇವನಿಗೆ ‘ಕಾಗೆ ಪ್ರತಾಪ’ ಎಂಬ ಹೆಸರು ಬಂತು. ಎರಡು ವರ್ಷಗಳ ಬಳಿಕ … Read more

error: Content is protected !!