RCB: ನಿನ್ನೆ ಆರ್ಸಿಬಿ ಗೆಲ್ಲೋಕೆ ನಮ್ ಶೆಟ್ರೆ ಕಾರಣವಂತೆ! ಹೇಗೆ ಗೊತ್ತಾ ಇಲ್ಲಿದೆ ನೋಡಿ ಕಾರಣ.

Rishab Shetty ಅಂತೂ ಇಂತೂ ನೆನ್ನೆ ನಡೆದಿರುವ ಚಿನ್ನಸ್ವಾಮಿ ಕ್ರೀಡಾಂಗಣನ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್(Rajasthan Royals) ತಂಡದ ವಿರುದ್ಧ ನಮ್ಮ ನೆಚ್ಚಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡ ಗೆದ್ದು ಬೀಗಿದೆ. ಗ್ರೀನ್ ಜರ್ಸಿಯಲ್ಲಿ ಕೂಡ ಗೆದ್ದಿರುವುದು ಪ್ರತಿಯೊಬ್ಬರೂ ಕೂಡ ಆಶ್ಚರ್ಯ ಪಡಬೇಕಾಗಿರುವ ವಿಚಾರ ಎನ್ನಬಹುದು.

ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ ಗಳ ನಷ್ಟಕ್ಕೆ Du Plesis ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ ಪ್ರದರ್ಶನದಿಂದಾಗಿ 189 ರನ್ನುಗಳನ್ನು ಬಾರಿಸಲು ಯಶಸ್ವಿಯಾಯಿತು. ಈ ಟಾರ್ಗೆಟ್ ಅನ್ನು ಚೇಸ್ ಮಾಡಲು ಹೊರಟ ರಾಜಸ್ಥಾನ್ ತಂಡಕ್ಕೆ ಆರಂಭದಲ್ಲಿಯೇ ಬಟ್ಲರ್ ಅವರ ಶೂನ್ಯ ರನ್ನಿನ ಆ’ಘಾತ ಎದುರಾದರೂ ಕೂಡ ಉತ್ತಮ ಆರಂಭವೇ ಪ್ರಾರಂಭವಾಗಿತ್ತು.

ಆದರೂ ಕೂಡ ಯಶಸ್ವಿ ಜೈಸ್ವಾಲ್(Yashaswi Jaiswal) ಹಾಗೂ ಪಡಿಕ್ಕಲ್(Padikkal) ಜೋಡಿ ಆರ್ಸಿಬಿ ತಂಡದಿಂದ ಗೆಲುವನ್ನು ಕಸಿದುಕೊಳ್ಳಲು ಬೇಕಾಗುವಂತಹ ಎಲ್ಲ ಸಂಪೂರ್ಣ ಪ್ರಯತ್ನಗಳನ್ನು ಕೂಡ ಮಾಡಲು ಪ್ರಾರಂಭಿಸುತ್ತಾರೆ. ಅದು ಕೂಡ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಚಿನ್ನಸ್ವಾಮಿ ಸಂಪೂರ್ಣವಾಗಿ ಬ್ಯಾಟಿಂಗ್ ಪಿಚ್ ಆಗಿರುತ್ತದೆ.

ಆದರೆ ಆಶ್ಚರ್ಯ ಎನ್ನುವಂತೆ ರಿಷಬ್ ಶೆಟ್ಟಿ(Rishab Shetty) ನಾಯಕ ನಟನಾಗಿ ನಟಿಸಿರುವ ಕಾಂತಾರ ಸಿನಿಮಾದ ವರಾಹ ರೂಪಂ ಸಾಂಗ್ ಪ್ಲೇ ಆದ ಕೂಡಲೇ ಯಶಸ್ವಿ ಜೈಸ್ವಾಲ್ ಅವರ ವಿಕೆಟ್ ಉದುರುತ್ತದೆ. ಅಲ್ಲಿಂದಲೇ ಪ್ರಾರಂಭವಾದ ಈ ಟ್ವಿಸ್ಟ್ ಆರ್ ಸಿ ಬಿ(RCB) ತಂಡ ಗೆಲ್ಲುವವರೆಗೂ ಕೂಡ ಮುಂದುವರೆಯುತ್ತದೆ. ಈ ಮೂಲಕ ಆರ್ಸಿಬಿ ಗೆಲುವಿಗೆ ರಿಷಬ್ ಶೆಟ್ಟರೆ ಕಾರಣ ಎನ್ನುವುದಾಗಿ ಎಲ್ಲರೂ ಮಾತನಾಡಿಕೊಳ್ಳುವಂತಾಗಿದೆ.

Leave a Comment

error: Content is protected !!