Ambari arjuna Elephant: ಗಜಗಾಂಭೀರ್ಯದಿಂದ 8 ಬಾರಿ ನಾಡ ದೇವತೆಯನ್ನು ಹೊತ್ತು ಮೆರೆದಿದ್ದ ಅರ್ಜುನನ ಅಗಲಿಕೆಯಿಂದ ಭಾವಕರಾದ ಡಿ ಬಾಸ್

Ambari arjuna Elephant: ಸ್ನೇಹಿತರೆ ನಿನ್ನೆ ಹೊರಬಿದ್ದಂತಹ ಹೃದಯವಿ-ದ್ರಾವಕ ಸುದ್ದಿ ಒಂದಕ್ಕೆ ಇಡೀ ರಾಜ್ಯವೇ ಸಂತಾಪ ಸೂಚಿಸಿದೆ. ಬರೋಬ್ಬರಿ 8 ಬಾರಿ ವಿಶ್ವವಿಖ್ಯಾತ ದಸರಾ ದಲ್ಲಿ ಭಾಗಿಯಾಗಿ ನಾಡ ದೇವತೆ ಶ್ರೀ ಚಾಮುಂಡೇಶ್ವರಿ ತಾಯಿ(Goddess Chamundeshwari) ಯನ್ನು ಹೊತ್ತು ಮೈಸೂರಿನಾದ್ಯಂತ ಮೆರವಣಿಗೆ ಮಾಡಿದಂತಹ ಅರ್ಜುನನು ಕಾಡಾನೆ ದಾಳಿಗೆ ಕೊನೆ ಉಸಿರುಳಿದಿದೆ. ಒಂದು ತಿಂಗಳ ಹಿಂದೆ ದಸರಾ ಮಹೋತ್ಸವಕ್ಕೆಂದು ಮೈಸೂರಿಗೆ(Mysore) ಬಂದಿದ್ದಂತಹ ಆನೆಗಳನ್ನು ರಾಜ ಮನೆತನದವರು ರಾಜ ಗೌರವದಿಂದ ಸತ್ಕರಿಸಿ ಮತ್ತೆ ಕಾಡಿಗೆ ಬೀಳ್ಕೊಟ್ಟರು. ಹಾಸನದ ಸಕಲೇಶಪುರ ಕಾಡಿಗೆ … Read more

error: Content is protected !!