Abhishek Ambareesh: ರಾಜ್ಯದಲ್ಲಿ ಮಳೆಯಾಗಲಿ, ಕಾವೇರಿ ಸಮಸ್ಯೆ ಬಗೆ ಹರಿಯಲಿ ಎಂದು ತಲಕಾವೇರಿಯಲ್ಲಿ ಪೂಜೆ ಸಲ್ಲಿಸಿದ ಅಭಿಷೇಕ್ ಅಂಬರೀಶ್ ಮತ್ತು ಅವಿವಾ

Abhishek Ambareesh: ಸ್ನೇಹಿತರೆ, ದಿನೇ ದಿನೇ ಕಾವೇರಿ ಕಿಚ್ಚು, ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತದೆ, ನಮ್ಮಲ್ಲೇ ಕುಡಿಯಲು ನೀರಿಲ್ಲವಾದರೂ ತಮಿಳುನಾಡಿನ ರೈತರ ಬೆಳೆಗೆ ನೀರು ಬಿಡಬೇಕಾದಂತಹ ಪ್ರಸಂಗ ಎದುರಾಗಿದೆ. ಸುಪ್ರೀಂ ಕೋರ್ಟ್ (Supreme Court) ತಮಿಳುನಾಡಿಗೆ ಕಡ್ಡಾಯವಾಗಿ ನೀರನ್ನು ಹರಿಸಲೇಬೇಕು ಎಂಬ ತೀರ್ಪು ನೀಡಿದ ಬೆನ್ನಲ್ಲೇ ಸಾಕಷ್ಟು ರೈತರು ಕನ್ನಡಪರ ಹೋರಾಟಗಾರರು ಹಾಗೂ ಕನ್ನಡ ಸಿನಿಮಾರಂಗದ ಸೆಲೆಬ್ರಿಟಿಗಳು ಬೀದಿಗಿಳಿದು ಕಾವೇರಿ ನಮ್ಮವಳು ಎಂದಿಗೂ ತಮಿಳುನಾಡಿಗೆ ನೀರನ್ನು ಬಿಡುವುದಿಲ್ಲ ಎಂದು ಹೋರಾಟ ಮಾಡಿದರು. ಅಲ್ಲದೆ ಗುರುವಾರದಂದು ಅಖಂಡ ಕರ್ನಾಟಕ ಬಂದ್ಗೆ … Read more

error: Content is protected !!