ಬಿಗ್ ಬಾಸ್ ನಿಂದ ಎರಡನೇ ವಾರಕ್ಕೆ ಹೊರ ಬಂದ ನವಾಜ್ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?

ತಮ್ಮ ಚಿತ್ರ ವಿಚಿತ್ರವಾದ ಹಾಗೂ ವಿಭಿನ್ನವಾದ ಸಿನಿಮಾ ವಿಮರ್ಶೆಯ ಮೂಲಕ ಮನೆ ಮಾತಾಗಿದ್ದ ನವಾಜ್ ಬಿಗ್ ಬಾಸ್ ಮನೆಗೆ ಇದೇ ಕಾರಣದಿಂದಾಗಿ ಕಾಲಿಟ್ಟಿದ್ದರು. ಆದರೆ ಬಿಗ್ ಬಾಸ್ ಮನೆಯ ವಾತಾವರಣ ಎನ್ನುವುದು ನವಾಜ್ ಅವರಿಗೆ ಅಷ್ಟೊಂದು ಸರಿಯಾಗಿರಲಿಲ್ಲ ಎಂದು ಹೇಳಬಹುದಾಗಿದೆ. ಇದಕ್ಕೆ ಅತ್ಯಂತ ವೇಗವಾಗಿ ಅವರು ಎರಡೇ ವಾರದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ನವಾಜ್ ಅವರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ನಟ ಅರುಣ್ ಸಾಗರ್ ಅವರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಬಿಗ್ ಬಾಸ್ … Read more

ಆತ್ಮೀಯ ಗೆಳೆಯ ಅಂತಾನೂ ನೋಡದೆ ಎಲ್ಲರ ಮುಂದೆ ಅರುಣ್ ಸಾಗರ್ ಗೆ ಪಾಠ ಕಲಿಸಿದ ಕಿಚ್ಚ ಸುದೀಪ್

ಬಿಗ್ ಬಾಸ್ ಈಗಾಗಲೇ ಗಂಭೀರ ಸ್ವರೂಪವನ್ನು ಪಡೆದುಕೊಂಡಿದ್ದು ಮೊದಲ ವಾರದ ಎಲಿಮಿನೇಷನ್ ಹಂತ ಕೂಡ ಹತ್ತಿರ ಬಂದಿದೆ. ಇನ್ನು ವೀಕೆಂಡ್ ವಿತ್ ಕಿಚ್ಚ ಸುದೀಪ್ ಕಾರ್ಯಕ್ರಮವು ಕೂಡ ಈಗಾಗಲೇ ಬಂದಿದ್ದು ಕಿಚ್ಚ ಸುದೀಪ್ ಅವರು ಅರುಣ್ ಸಾಗರ್ ಅವರ ಕುರಿತಂತೆ ಶನಿವಾರದ ಸಂಚಿಕೆಯಲ್ಲಿ ಮಾತನಾಡಿದ್ದಾರೆ. ಇದು ಈಗ ಬಿಗ್ ಬಾಸ್ ಪ್ರೇಕ್ಷಕರಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ನಿಮಗೆಲ್ಲರಿಗೂ ಗೊತ್ತಿರುವಂತೆ ಸಿನಿಮಾದ ಆಚೆಗೂ ಕೂಡ ಅರುಣ್ ಸಾಗರ್ ಅವರು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಗೆಳೆಯ. ಇನ್ನು … Read more

ಕಳಪೆಪಟ್ಟ ಪಡೆದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ; ಬಿಗ್ ಬಾಸ್ ಮನೆಯಲ್ಲಿ ಏರಿದ ಕಾವು!

ಈಗಾಗಲೇ ಮುಖ್ಯ ಬಿಗ್ ಬಾಸ್ ಪ್ರಾರಂಭವಾಗಿ ಒಂದು ವಾರ ಕಳೆಯುವ ಮುನ್ನವೇ ಬಿಗ್ ಬಾಸ್ ಸ್ಪರ್ಧಿಗಳ ನಡುವೆ ಹಗ್ಗ ಜಗ್ಗಾಟ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿವೆ ಎಂಬುದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಬಿಗ್ ಬಾಸ್ ಮನೆಯ ಹೊರಗೆ ಇದ್ದ ವ್ಯಕ್ತಿಗಳು ಈಗ ಬಿಗ್ ಬಾಸ್ ಮನೆಯ ಒಳಗೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಕೂಡ ಪ್ರೇಕ್ಷಕರಿಗೆ ಅರ್ಥವಾಗತೊಡಗಿದೆ. ಇನ್ನು ಇಂದಿನ ಲೇಖನಿಯ ಮುಖ್ಯ ವಿಚಾರದ ಕುರಿತಂತೆ ಮಾತನಾಡುವುದಾದರೆ ಕನ್ನಡಪರ ಹೋರಾಟಗಾರರಾಗಿರುವ ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯ … Read more

ಸೋನು ಗೌಡ ಳನ್ನು ಮರೆತು ಇದೀಗ ಅಮೂಲ್ಯ ಗೌಡ ಹಿಂದೆ ಬಿದ್ದ ರಾಕೇಶ್ ಅಡಿಗ

ಬಿಗ್ ಬಾಸ್ ಮನೆಯಲ್ಲಿ ಹೊಸ ಲವ್ವರ್ ಘೋಷಿಸಿದ ರಾಕೇಶ್ ಅಡಿಗ! ಬಿಗ್ ಬಾಸ್ ಎನ್ನುವುದು ಸ್ಪರ್ಧಿಗಳ ನಡುವಿನ ಸ್ನೇಹ ಕಚ್ಚಾಟ ಹಾಗೂ ಪ್ರೀತಿಯ ಮಿಶ್ರಣ ಎಂದರೆ ತಪ್ಪಾಗಲಾರದು. ಸೆಲೆಬ್ರಿಟಿಗಳು ಸಾಮಾಜಿಕವಾಗಿ ಹೇಗಿರುತ್ತಾರೆ ಹಾಗೂ ನಿಜ ಜೀವನದಲ್ಲಿ ಅವರು ತಮ್ಮನ್ನು ತಾವು ಹೇಗೆ ತೋರಿಸಿಕೊಳ್ಳುತ್ತಾರೆ ಎಂಬುದರ ಪಾರದರ್ಶಕ ರಿಯಾಲಿಟಿ ಶೋ ಬಿಗ್ ಬಾಸ್ ಅನ್ನಬಹುದಾಗಿದೆ. ಬಿಗ್ ಬಾಸ್ ಓಟಿಟಿ ಪ್ರಾರಂಭವಾದಾಗ ನಿಮಗೆ ಗೊತ್ತಿರಬಹುದು ರಾಕೇಶ್ ಅಡಿಗ ಅವರು ಸೋನು ಶ್ರೀನಿವಾಸ ಗೌಡ ಜಯಶ್ರೀ ಹಾಗೂ ಅಮೂಲ್ಯ ಅವರ ಹಿಂದೆ … Read more

ಡಿ ಬಾಸ್ ವ್ಯಕ್ತಿತ್ವದ ಬಗ್ಗೆ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸೋನು ಗೌಡ!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗದ ಅತ್ಯಂತ ದೊಡ್ಡ ಹೆಸರುಗಳಲ್ಲಿ ಅಗ್ರಗಣ್ಯರಾಗಿ ಕೇಳಿ ಬರುವ ಒಂದು ಹೆಸರಾಗಿದೆ. ಕರ್ನಾಟಕದ ಕೋಟ್ಯಾಂತರ ಅಭಿಮಾನಿಗಳ ಪಾಲಿನ ನೆಚ್ಚಿನ ದಾಸನಾಗಿ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗವನ್ನು ಆಳುತ್ತಾ ಬಂದಿರುವ ಹೆಸರಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ವಿರುದ್ಧ ಯಾರೇ ಎದ್ದು ನಿಂತರೂ ಕೂಡ ಅವರ ವಿರುದ್ಧ ಡಿ ಬಾಸ್ ಅಭಿಮಾನಿಗಳು ಸಂಪೂರ್ಣ ಕೆಂಡಮಂಡಲರಾಗುತ್ತಾರೆ. ಅಷ್ಟರಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ತಮ್ಮ ನೆಚ್ಚಿನ ಆರಾಧ್ಯ ದೈವ ಎನ್ನುವಂತೆ ಪೂಜಿಸುತ್ತಾರೆ. ಕನ್ನಡ ಚಿತ್ರರಂಗದಲ್ಲಿ … Read more

ಕೋಟಿ ಕೋಟಿ ಕೊಟ್ರು ಬಿಗ್ ಬಾಸ್ ಮನೆಗೆ ಕಾಲಿಡುವುದಿಲ್ಲ ಎಂದ ಟೆನಿಸ್ ಕೃಷ್ಣ ! ಹೀಗೆ ಹೇಳುತ್ತಿರೋದು ಯಾಕೆ

ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಿಗೆ ಅವರದೇ ಆದ ಪ್ರಾಮುಖ್ಯತೆ ಇದೆ. ಅಂತೆಯೇ ಅಭಿಮಾನಿ ಬಳಗವು ಇದೆ. ಇವರ ಹಾಸ್ಯ ಚಟಾಕಿ ಮತ್ತು ನಟನೆಯನ್ನು ನೋಡಲೆಂದೇ ಚಿತ್ರಮಂದಿರಕ್ಕೆ ಹೋಗುವವರು ಬಹಳಷ್ಟು ಮಂದಿ ಇದ್ದಾರೆ. ಇವರ ಡೈಲಾಗ್ಗಳಂತೂ ಫೇಮಸ್ ಆಗಿ, ಅವರಿವರ ಬಾಯಿಯಿಂದ ಆಗಾಗ ಕೇಳುತ್ತಲೇ ಇರುತ್ತವೆ. ‘ಗಡಿಬಿಡಿ ಅಳಿಯ’ ಚಿತ್ರದಲ್ಲಿ ಜೈಲಿನಿಂದ ಬಂದ ಮಗನಿಗೆ ತಂದೆ ಊಟಕ್ಕೆ ಕರೆದಾಗ ‘ಇನ್ನೂ ಬೆಲ್ ಹೊಡಿಲಿಲ್ವೆ!?’ಎಂದು ಹೇಳಿ ಫೇಮಸ್ ಆದವರು ಇವರು. ಹೆಚ್ಚು ಪ್ರಚಲಿತವಾದ ಡೈಲಾಗ್ ಎಂದರೆ ‘ಮಾರಮ್ಮನ್ ಡಿಸ್ಕೋ’. ಕನ್ನಡದ … Read more

ಕನ್ನಡ ಮಾತಾಡಿ ಅಂತ ಹೇಳಿದ್ದಕ್ಕೆ ರೂಪೇಶ್ ರಾಜಣ್ಣ ಗೆ ಕ್ಲಾಸ್ ತೆಗೆದುಕೊಂಡ ಮಯೂರಿ

ರೂಪೇಶ್ ರಾಜಣ್ಣಗೆ ಮಯೂರಿ ಮಾಡಿದ ಪ್ರಶ್ನೆ ಏನು? ಬಿಗ್ ಬಾಸ್ ಸೀಸನ್ 9 ನಲ್ಲಿ ಮೊದಲ ವಾರದಿಂದಲೇ ಸದ್ದು ಜೋರಾಗಿಯೇ ಕೇಳಿ ಬರುತ್ತಿದೆ. ಜೋಡಿ ಆಟದಿಂದ ವೀಕ್ಷಕರನ್ನು ತಮ್ಮತ್ತ ಸೆಳೆಯಲು ಪ್ರತಿಯೊಬ್ಬರು ಪ್ರಯತ್ನಿಸುತ್ತಿದ್ದಾರೆ. ಒಬ್ಬರು ಇನ್ನೊಬ್ಬರ ಮೇಲೆ ಆಗಾಗ ಮಾತಿನ ಪ್ರಹಾರ ಮಾಡುವುದು ಬಿಗ್ ಬಾಸ್ ಮನೆಯಲ್ಲಿ ತುಂಬಾ ಕಾಮನ್. ಬೇರೆ ಬೇರೆ ಊರು, ಬೇರೆ ಬೇರೆ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಸದಸ್ಯರಿಂದ ಕೂಡಿರುವಂತಹ ಈ ಮನೆಯಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ.ಪ್ರತಿಯೊಬ್ಬರಿಗೂ ತಮ್ಮದೇ ಸರಿ ಎನಿಸುವುದು ಮನುಷ್ಯ ಲಕ್ಷಣ. … Read more

ರೂಪೇಶ್ ಶೆಟ್ಟಿ ಮೇಲೆ ಕಾವ್ಯಶ್ರೀಗೆ ಸಿಕ್ಕಾಪಟ್ಟೆ ಲವ್. ಇದನ್ನ ನೋಡಿ ಹೊಟ್ಟೆಕಿಚ್ಚು ಪಟ್ಟು ಕೊಂಡ ಸಾನಿಯಾ ಅಯ್ಯರ್

ಸಾನ್ಯ ಮತ್ತು ರೂಪೇಶ್ ಈಗಾಗಲೇ ಓಟಿಟಿಯಲ್ಲಿ ಉತ್ತಮ ಜೋಡಿ ಎನಿಸಿಕೊಂಡವರು. ಬಿಗ್ ಬಾಸ್ ಪ್ರಯಾಣದ ಝಲಕ್ ನ್ನು ಓಟಿಟಿಯಲ್ಲಿಯೇ ಪಡೆದವರು. ಬಿಗ್ ಬಾಸ್ ಅಂದ್ರೆ ಸುಮ್ನೆ ಅಲ್ಲ. ಹೊಸ ಹೊಸ ಟಾಸ್ಕ್ ಗಳೊಂದಿಗೆ ಹೊಸ ಹೊಸ ಅನುಭವ ಪಡೆಯುತ್ತಲೇ ಇರಬೇಕು. ಬಿಗ್ ಬಾಸ್ ಸೀಸನ್ 9 ಮೊದಲನೇ ವಾರದಲ್ಲಿ ಜೋಡಿ ಆಟ ಪ್ರಾರಂಭವಾಗಿದೆ. ನಮಗೆ ತಿಳಿದಿರುವ ಹಾಗೆ ಪ್ರೀತಿ ಇರಲಿ ಸ್ನೇಹವಿರಲಿ ಒಬ್ಬರು ಮತ್ತೊಬ್ಬರಿಗಾಗಿ ಸಮಯವನ್ನು ಮೀಸಲಿಡಲೇಬೇಕು. ಸಾಮಾನ್ಯವಾಗಿ ಎಷ್ಟೇ ವರ್ಷದ ಗೆಳೆತನವಾಗಿದ್ದರು ಬಿರುಕು ಮೂಡುವುದು ಒಬ್ಬರು … Read more

ಪ್ರಶಾಂತ್ ಸಂಬರ್ಗಿ ಹಾಕಿದ ಅವಾಜ್ ಗೆ ಕಕ್ಕಾಬಿಕ್ಕಿಯಾದ ರಾಜಣ್ಣ ಬಿಗ್ ಬಾಸ್ ನಲ್ಲಿ ನಡೆಯಿತು ಹೋರಾಟಗಾರರ ಹೋರಾಟ

ಕನ್ನಡದ ಕಿರುತೆರೆಯಲ್ಲಿ ಬಿಗ್ ಬಾಸ್ ಸೀಸನ್ 9 ಸದ್ದು ಮಾಡ್ತಿದೆ ಸದ್ದು ಮಾಡ್ತಿದೆ.9 ಮಂದಿ ಸೀನಿಯರ್ಸ್, 9 ಹೊಸ ಮಂದಿಯನ್ನು ಒಳಗೊಂಡ ವಿಶೇಷ ಸೀಸನ್ ಇದಾಗಿದೆ.ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವಾಗಲೇ ಸುಮಾರು ಅರ್ಧದಷ್ಟು ಸ್ಪರ್ಧಿಗಳ ಋಣಾತ್ಮಕ ಗುಣವೇನೆಂದು ಕೇಳಿದಾಗ ‘ಸ್ವಲ್ಪ ಬೇಗ ಕೋಪ ಬರುತ್ತೆ’ ಅಂತಿದ್ರು. ಆದರೆ ಎಷ್ಟು ಬೇಗ ಕೋಪ ಬರುತ್ತೆ ಅಂತ ವೀಕ್ಷಕರಿಗೆ ಗೊತ್ತಾಗ್ತಿದೆ. ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿ ಇನ್ನು ಒಂದು ವಾರ ಕಳೆದಿಲ್ಲ.ಆದರೆ ಮನೆ ತುಂಬಾ ಬಿಸಿಯಾಗಿ ಉರಿತಾ … Read more

ಬಿಗ್ ಬಾಸ್ ಸೀಸನ್ 9 ಗೆ ಬಂದಿರುವ ಸ್ಪರ್ಧಿಗಳ ಹೆಸರು ಕೇಳಿ ಶಾಕ್ ಆದ ವೀಕ್ಷಕರು ವೀಕ್ಷಕರಿಗೆ ಹೊಸ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್ 9

ಕನ್ನಡದ ಜನತೆ ಬಿಗ್ ಬಾಸ್ ಸೀಸನ್ 9 ಗಾಗಿ ಕಾದು ಕುಳಿತಿದ್ದು ಸ್ಪರ್ಧಿಗಳು ಹೇಗಿರುತ್ತಾರಪ್ಪಾ? ಯಾವ ಯಾವ ಕ್ಷೇತ್ರದಿಂದ ಬಂದವರಪ್ಪಾ? ಎಂದು ತಿಳಿಯಲು ತುಂಬಾ ಕಾತುರರಾಗಿದ್ದಾರೆ. ಬಿಗ್ ಬಾಸ್ ನಲ್ಲಿ ಆಯ್ಕೆಯಾಗಲು ಸಿನಿಮಾ ಅಥವಾ ಕಿರುತೆರೆಯ ನಟ – ನಟಿಯರೇ ಆಗಬೇಕಂತಿಲ್ಲ. ನಾಟ್ಯ , ಸಂಗೀತ, ಚಿತ್ರಕಲೆ,ಸಾಹಿತ್ಯ ಯಾವುದೇ ಕ್ಷೇತ್ರದವರಾಗಿರಬಹುದು. ಅಥವಾ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿದ ವಿವಿಧ ಪ್ರದೇಶದ ಸ್ಟಾರ್ ಗಳಿರಬಹುದು. ಸೋಶಿಯಲ್ ಮೀಡಿಯಾದಲ್ಲಿ ತನ್ನದೇ ರೀತಿಯಲ್ಲಿ ವಿಡಿಯೋ; ಸಿಂಡ್ರಲ್ಲಾ- ಅಂಬ್ರೆಲ್ಲಾ, ಹ್ಯಾಪಿ ಬರ್ತಡೆ ಹಾಡುಗಳನ್ನಾ ಹೇಳ್ತಾ, … Read more

error: Content is protected !!