ಡಿ ಬಾಸ್ ಪಾಂಡವಪುರ ಮೆರವಣಿಗೆಯಲ್ಲಿ ಆ ಸುಂದರ ಕ್ಷಣಗಳು ಹೇಗಿತ್ತು ನೋಡಿ!

ಸ್ನೇಹಿತರೆ ಕಳೆದ ಜನವರಿ 26, 2024ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಪಾಂಡವಪುರಕ್ಕೆ ಆಗಮಿಸಿದ್ದರು ದರ್ಶನ್ ಮತ್ತು ಕಾಟೇರ ಸಿನಿಮಾ ತಂಡದವರಿಗೆ ಕರ್ನಾಟಕ ರಾಜ್ಯದ ರೈತ ಸಂಘ ಅಭಿನಂದನ ಸಮಾರಂಭವನ್ನು ಅಲ್ಲಿ ಏರ್ಪಡಿಸಲಾಗಿತ್ತು. ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ವೇದಿಕೆ ಸಜ್ಜು ಮಾಡಲಾಗಿತ್ತು. ಹೀಗೆ ಪಾಂಡವಪುರದ ತುಂಬಾ ರೈತರೊಂದಿಗೆ ಹಸಿರು ಶಾಲನ್ನು ಹೊದುಕೊಂಡು ಮೆರವಣಿಗೆ ಬಂದ ದರ್ಶನವರ ಎಂಟ್ರಿ ಹೇಗಿತ್ತು ಕಾರ್ಯಕ್ರಮವನ್ನು ಉದ್ದೇಶಿಸಿ ದಾಸ ಮಾತನಾಡಿದ್ದೇನು ಎಂಬ ಎಲ್ಲ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. … Read more

error: Content is protected !!