Darshan Thoogudeepa: ಇಡೀ ಕರ್ನಾಟಕವೇ ಪ್ರೀತಿಸುವ ಡಿ ಬಾಸ್ ಹಾಗೂ ವಿಜಯಲಕ್ಷ್ಮಿ ಅವರ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತೇ?

Darshan Thoogudeepa ದರ್ಶನ್(Darshan) ಅವರು ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಸಾಕಷ್ಟು ಯುವ ಜನತೆಗೆ ಮಾದರಿಯಾಗಿದ್ದಾರೆ ಎಂದರೆ ತಪ್ಪಾಗಲಾರದು. ಯಾಕೆಂದರೆ ಅವರ ನೇರ ನುಡಿ ಹಾಗೂ ವ್ಯಕ್ತಿತ್ವ ಮತ್ತು ಅಭಿಮಾನಿಗಳನ್ನು ಆಧರಿಸುವ ರೀತಿ ನಿಜಕ್ಕೂ ಕೂಡ ಪ್ರತಿಯೊಬ್ಬರಿಗೆ ಸ್ಪೂರ್ತಿ. ಅದಕ್ಕಾಗಿಯೇ ಕೋಟ್ಯಾನು ಕೋಟಿ ಅಭಿಮಾನಿಗಳು ಅವರನ್ನು ಪ್ರೀತಿಯಿಂದ ಡಿ ಬಾಸ್(Dboss) ಎಂಬುದಾಗಿ ಕರೆಯುತ್ತಾರೆ. ಅವರು ಕಷ್ಟಪಟ್ಟು ಸಿನಿಮಾ ರಂಗದಲ್ಲಿ ಇಲ್ಲಿಯವರೆಗೆ ಬಂದಂತಹ ಹಾದಿ ಕೂಡ ಪ್ರತಿಯೊಬ್ಬರಿಗೆ ಸ್ಪೂರ್ತಿದಾಯಕ. ಇನ್ನು ಅವರ ದಾಂಪತ್ಯ ಜೀವನ ಕೂಡ … Read more

Actor Darshan: ವಿರೂಪವಾಗ್ತಿದೆಯಾ ದರ್ಶನ್ ಅವರ ಮುಖ? ಇದೇ ಕಾರಣ ಇರಬಹುದಾ? ಅಭಿಮಾನಿಗಳಲ್ಲಿ ಆತಂಕ.

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ದೊಡ್ಡ ಮಟ್ಟದ ಮಾಸ್(Mass) ಅಭಿಮಾನಿಗಳನ್ನು ಹೊಂದಿರುವಂತಹ ನಟ. ಸದ್ಯಕ್ಕೆ ತಮ್ಮ ಕ್ರಾಂತಿ ಸಿನಿಮಾದ ಬಿಡುಗಡೆಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಎದುರು ನೋಡುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ನೋಡಿರಬಹುದು ಮುಂಚೆ ಇದ್ದ ಹಾಗೆ ಅವರ ಮುಖ ಈಗ ಇಲ್ಲ. ಹೌದು ಹೇಳಲು ಕಷ್ಟ ಆದರೂ ಕೂಡ ನಿಜವಾದದ್ದನ್ನು ಹೇಳಲೇಬೇಕು. ದರ್ಶನ್ ಅವರ ಮುಖ … Read more

Dboss ಪಕ್ಕದಲ್ಲೇ ಲ್ಯಾಂಬೋರ್ಗಿನಿ ಇದ್ರೂ ಕೆಲಸದವರ ಜೊತೆಗೆ ಮಲಗಿದ ಡಿಬಾಸ್. ವೀಡಿಯೋ ವೈರಲ್!

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಹಲವಾರು ವಿವಾ’ದಾತ್ಮಕ ವಿಚಾರಗಳಲ್ಲಿ ಕೇಂದ್ರಬಿಂದುವಾಗಿ(Centre Point) ಕಾಣಿಸಿಕೊಂಡಿದ್ದಾರೆ. ಅವರು ಬೇಡ ಎಂದರು ಕೂಡ ಇಂತಹ ವಿಚಾರಗಳು ಅವರನ್ನೇ ಹುಡುಕಿಕೊಂಡು ಬರುತ್ತವೆ. ಇತ್ತೀಚಿನ ದಿನಗಳಲ್ಲಿ ಹಲವಾರು ಇಂತಹ ಅಹಿತಕರ ಘಟನೆಗಳು ಅವರ ಜೀವನದಲ್ಲಿ ನಡೆದಿವೆ ಎಂದು ಹೇಳಬಹುದಾಗಿದೆ. ಇವುಗಳು ಡಿ ಬಾಸ್ ಅವರ ಮನಸ್ಸನ್ನು ಕುಗ್ಗಿಸಿವೆ ಎಂದರೆ ತಪ್ಪಾಗಲಾರದು. ವಿಶೇಷವಾಗಿ ಪಬ್ ನಲ್ಲಿ ನಡೆದಂತಹ ಘಟನೆ ಹಾಗೂ ಹೊಸಪೇಟೆಯಲ್ಲಿ ನಡೆದಿರುವಂತಹ ಘಟನೆಗಳು ಸಾಕಷ್ಟು ವ್ಯತರಿಕ್ತ … Read more

ಇನ್ನು ಒಂದು ವರ್ಷದೊಳಗೆ ಮಗ ವಿನೀಶ್ ಗೆ ಸ್ಕೂಲ್ ಬಿಡಿಸುತ್ತೇನೆ ಎಂದು ಹೇಳಿದ ಡಿ ಬಾಸ್ ಕಾರಣ ಏನು ಗೊತ್ತಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕನ್ನಡದ ದೊಡ್ಡ ಖಳನಾಯಕನ ಮಗನಾದರೂ ಕೂಡ ತುಂಬಾ ಕಷ್ಟಪಟ್ಟು ಯಾರ ಸಹಾಯವಿಲ್ಲದೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಹಾಗೆ ದರ್ಶನ್ ಅವರು ತಮ್ಮ ಚಿಕ್ಕ ವಯಸ್ಸಿನಲ್ಲಿ ತುಂಬಾ ಕಷ್ಟವನ್ನು ಅನುಭವಿಸಿದ್ದಾರೆ ದರ್ಶನ್ ಅವರು ಯಶಸ್ಸನ್ನು ಕಾಣಲು ಹತ್ತಾರು ವರ್ಷಗಳ ಕಾಲ ಸೈಕಲ್ ತುಳಿದಿದ್ದಾರೆ. ಇಷ್ಟಪಟ್ಟು ಇದೀಗ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಆಗಿ ಮೆರೆಯುತ್ತಿದ್ದಾರೆ. ನಟ ದರ್ಶನ್ ಅವರಿಗೆ ಅವರ ತಂದಿಟ್ಟು ಶ್ರೀನಿವಾಸ ಅವರು ಕಷ್ಟವನ್ನು ಹೇಗೆ ಎದುರಿಸಬೇಕು ಎಂಬ … Read more

error: Content is protected !!