Dr Rajkumar: ಆ ಒಂದು ದಿನ ಅಭಿಮಾನಿಗಳಿಗೆ ಹೆದರಿ ಕೂತಿದ್ದರಂತೆ ಅಣ್ಣಾವ್ರು. ಯಾಕಾಗಿ ಗೊತ್ತಾ?

Dr Rajkumar ಅಣ್ಣಾವ್ರು ಎಂದರೆ ಕನ್ನಡದ ಆಸ್ಮಿತೆ ಎಂಬುದಾಗಿ ಇಂದಿಗೂ ಕೂಡ ಪ್ರತಿಯೊಬ್ಬರು ಒಪ್ಪಿಕೊಳ್ಳುವ ಹಾಗೂ ಒಪ್ಪಿಕೊಳ್ಳಲೇ ಬೇಕಾಗಿರುವಂತಹ ವಿಚಾರ. ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ನಟಸಾರ್ವಭೌಮ(Nata Saarvabhouma) ಡಾ ರಾಜ್ ಕುಮಾರ್ ಅವರನ್ನು ಕರೆಯಲಾಗುತ್ತದೆ. ಆದರೆ ಅವರು ಕೂಡ ಒಮ್ಮೆ ಅಭಿಮಾನಿಗಳಿಗೆ ಹೆದರಿ ಕುಳಿತಿದ್ದರು ಎಂಬುದನ್ನು ನೀವು ನಂಬದಿದ್ದರೂ ಕೂಡ ನಂಬಲೇ ಬೇಕಾಗಿದೆ. ಹೌದು ಇದು ಅವರು ಚಿತ್ರರಂಗದಲ್ಲಿ ಬೆಳೆದ ಮೇಲೆ ನಡೆದಂತಹ ವಿಚಾರವಲ್ಲ ಬದಲಾಗಿ ಅವರ ಎರಡನೇ ಸಿನಿಮಾದ ಸಂದರ್ಭದಲ್ಲಿ ನಡೆದಿರುವಂತಹ ವಿಚಾರವಾಗಿದೆ. ಹೌದು … Read more

Dr Rajkumar: ಈ ವಿಚಾರದಲ್ಲಿ ಇಡೀ ಭಾರತಕ್ಕೆ ನಂಬರ್ ವನ್ ನಮ್ಮ ರಾಜ್ ಕುಮಾರ್. ಅಣ್ಣಾವ್ರ ಗತ್ತು ಇಡೀ ದೇಶಕ್ಕೆ ಗೊತ್ತು.

Dr Rajkumar ಕನ್ನಡ ಚಿತ್ರರಂಗ ಎಂದರೆ ಅಣ್ಣಾವ್ರು ಅಣ್ಣಾವ್ರು ಎಂದರೆ ಕನ್ನಡ ಚಿತ್ರ ರಂಗ ಎನ್ನುವ ಮಾತು ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದೆ. ನಿಜಕ್ಕೂ ಕೂಡ ಇದನ್ನು ಪರಭಾಷಾ ಲೆಜೆಂಡರಿ ನಟರು ಕೂಡ ಒಪ್ಪಿಕೊಳ್ಳುತ್ತಾರೆ. ಇನ್ನು ಅಣ್ಣಾವ್ರು(Annavru) ನಮ್ಮನ್ನೆಲ್ಲ ಆಗಲು ಇಷ್ಟೊಂದು ವರ್ಷಗಳಾಗಿದ್ದರೂ ಕೂಡ ಅವರ ಹಲವಾರು ದಾಖಲೆಗಳು ಇಂದಿಗೂ ಕೂಡ ಪ್ರಸ್ತುತವಾಗಿವೆ. ಕನ್ನಡ ಚಿತ್ರರಂಗಕ್ಕೆ ಮೂರು ಮುತ್ತುಗಳನ್ನು ನೀಡಿರುವಂತಹ ಶ್ರೇಯ ಕೂಡ ಅಣ್ಣಾವ್ರಿಗೆ(Dr Rajkumar) ಸಲ್ಲುತ್ತದೆ. ಇನ್ನು ಅಣ್ಣಾವ್ರು ಮಾಡಿರುವಂತಹ ಇದೊಂದು ದಾಖಲೆ ಇತ್ತೀಚಿನ … Read more

Rajkumar: ಅಣ್ಣಾವ್ರು ನಟಿಸಿದ್ದ ಈ ಸಿನಿಮಾ ಅವರಿಗೇ ಇಷ್ಟ ಆಗಿರಲಿಲ್ಲ ಆದರೆ ಆ ಸಿನಿಮಾ ದಾಖಲೆಯನ್ನೇ ನಿರ್ಮಿಸಿತ್ತು. ಯಾವುದು ಆ ಸೂಪರ್ ಹಿಟ್ ಸಿನಿಮಾ?

Dr Rajkumar ಅಣ್ಣಾವ್ರು ಯಾವುದೇ ಪಾತ್ರವನ್ನು ಮಾಡಿದರೂ ಕೂಡ ಅದು ಅವರಿಗೆ ಹೇಳಿ ಮಾಡಿಸಿದಂತಿರುತ್ತಿತ್ತು. ಪೌರಾಣಿಕ ಐತಿಹಾಸಿಕ ಮಾಡರ್ನ್ ಹೀಗೆ ಯಾವುದೇ ಪಾತ್ರದಲ್ಲಿ ಕೂಡ ಪರಿಪಕ್ವವಾಗಿ ಕಾಣಿಸಿಕೊಳ್ಳಬಲ್ಲಂತಹ ಭಾರತೀಯ ಚಿತ್ರರಂಗದ ಏಕೈಕ ನಟ ಯಾರಾದರೂ ಇದ್ದರೆ ಅದು ಡಾ. ರಾಜ್‌ಕುಮಾರ್(Dr Rajkumar) ಅವರ ಮಾತ್ರ ಆಗಿರಲು ಸಾಧ್ಯ ಎಂಬುದಾಗಿ ಹೇಳಬಹುದಾಗಿದೆ. ಅದಕ್ಕೆ ತಾನೆ ಅವರನ್ನು ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ಕರೆಯೋದು. ರಾಜಕುಮಾರ್(Rajkumar) ರವರು ಯಾವುದೇ ಸಿನಿಮಾ ಮಾಡಿದರೂ ಕೂಡ ಅವರು ಆ ಸಿನಿಮಾದಲ್ಲಿ ಇದ್ದರೆ ಸಾಕು … Read more

Dr Rajkumar: ಆ ಕಾಲದಲ್ಲಿ ಅಣ್ಣಾವ್ರು ನಟಿಸಿದ್ದ ಹುಲಿಯ ಹಾಲಿನ ಮೇವು ಎಷ್ಟು ಗಳಿಸಿತ್ತು ಗೊತ್ತಾ? ಯಪ್ಪಾ ಇಷ್ಟೊಂದಾ!

Dr Rajkumar ನೃತ್ಯ ನಟನೆ ಹಾಡುಗಾರಿಕೆ ಯಾವುದೇ ವಿಚಾರವಿರಲಿ ಅಣ್ಣಾವ್ರನ್ನು(Annavru) ಮೀರಿಸುವಂತಹ ಮತ್ತೊಬ್ಬ ಪರಿಪಕ್ವ ಕಲಾವಿದ ಕನ್ನಡ ಚಿತ್ರರಂಗದಲ್ಲಿ ಸಿಗುವುದು ಅಸಾಧ್ಯವೇ ಸರಿ. ಇನ್ನು ಅವರು ನಟಿಸಿರುವ ಒಂದು ಸಿನಿಮಾದ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಡಾಕ್ಟರ್ ರಾಜಕುಮಾರ್(Dr Rajkumar) ನಟನೆಯ ಹುಲಿಯ ಹಾಲಿನ ಮೇವು(Huliya Halina Mevu) ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರವರ್ಧಮಾನಕ್ಕೆ ಬಂದಿದೆ. 1979ರಲ್ಲಿ ಬಿಡುಗಡೆಯಾದ ಹುಲಿ ಹಾಲಿನ ಮೇವು ಭರ್ಜರಿಯಾಗಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ … Read more

Dr Rajkumar ಅಣ್ಣಾವ್ರು ಅವತ್ತು ಕದ್ದು ಮುಚ್ಚಿ ಮಾಡುತ್ತಿದ್ದ ಕೆಲಸದ ಬಗ್ಗೆ ಕೊನೆಗೂ ಬಯಲಾಯಿತು ನೋಡಿ ರಹಸ್ಯ.

Dr Rajkumar ಕರ್ನಾಟಕ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಮತ್ತು ಅಣ್ಣಾವ್ರ ಒಡನಾಡಿ ಆಗಿದ್ದ ಕೆಸಿಎನ್ ಚಂದ್ರು ಅವರು ಇತ್ತೀಚಿಗಷ್ಟೇ ನಡೆದಿರುವಂತಹ ಒಂದು ಯುಟ್ಯೂಬ್ ಚಾನೆಲ್(YouTube Channel) ನ ಸಂದರ್ಶನದಲ್ಲಿ ಅಣ್ಣಾವ್ರ ಜೊತೆಗೆ ಕಳೆದಂತಹ ದಿನಗಳ ಕುರಿತಂತೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ರಾಜಕುಮಾರ್(Rajkumar) ಅವರ ಬಗ್ಗೆ ಗೊತ್ತಿರದಂತಹ ಕೆಲವೊಂದು ಅಪರೂಪದ ವಿಚಾರಗಳನ್ನು ಕೂಡ ಈ ಸಮಯದಲ್ಲಿ ಅವರು ಬಹಿರಂಗಪಡಿಸಿದ್ದಾರೆ. ನಟನೆಯ ವಿಚಾರಕ್ಕೆ ಬಂದರೆ ಆಡು ಮುಟ್ಟದ ಸೊಪ್ಪಿಲ್ಲ ಅಣ್ಣಾವ್ರು ಮಾಡಿದ ಪಾತ್ರವಿಲ್ಲ … Read more

ಲೀಲಾವತಿ ವಿನೋದ್ ಅವರು ನಿಮ್ಮ ಮಗನೇ? ಎಂದು ಕೇಳಿದಾಗ ಡಾಕ್ಟರ್ ರಾಜಕುಮಾರ್ ಅವರು ನೀಡಿದ ಉತ್ತರವೇನಾಗಿತ್ತು ಗೊತ್ತಾ?

Rajkumar talked about leelavati : ಕನ್ನಡ ಚಿತ್ರರಂಗ ಕಂಡ ಮೇರು ನಟ, ಕನ್ನಡ ಕಂಠೀರವ ಡಾಕ್ಟರ್ ರಾಜಕುಮಾರ್ ಅವರು ಗಳಿಸಿದ ಅಭಿಮಾನಿಗಳಿಗೆ, ಅನುಯಾಯಿಗಳಿಗೆ ಲೆಕ್ಕವೇ ಇಲ್ಲ. ಅವರ ಮೇಲಿನ ಚಿಕ್ಕ ಅಪವಾದದ ಮಾತನ್ನು ಕೂಡ ಯಾರು ನಂಬಲು ಸಾಧ್ಯವಿಲ್ಲ. ಏಕೆಂದರೆ ಆದರ್ಶ ಪೂರ್ಣವಾದ ಉತ್ತಮ ಗುಣನಡತೆಯೊಂದಿಗೆ ಎಲ್ಲರಿಗೂ ಮಾದರಿಯಾಗುವಂತೆ ಸರಳ ಜೀವನವನ್ನು ನಡೆಸಿದವರು ರಾಜಕುಮಾರ್ ಅವರು. ಲೀಲಾವತಿ ವಿನೋದ್ ಅವರು, ರಾಜಕುಮಾರ್ ಮಗನೆನ್ನುವ ವಿವಾದವೆದ್ದು ದಶಕಗಳೇ ಕಳೆದರೂ ಸ್ಪಷ್ಟವಾದ ಉತ್ತರ ದೊರಕಿರಲಿಲ್ಲ. ವಿನೋದ್(Vinod Rajkumaar) ಇವರು … Read more

ಡಾಕ್ಟರ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ನಡೆದ ಗಲಾಟೆ ಏನಾಗಿತ್ತು ಗೊತ್ತಾ?? ಮುಖ್ಯಮಂತ್ರಿ ಆಗಿದ್ದ ಬಂಗಾರಪ್ಪನವರಿಗೆ ಚಪ್ಪಲಿ ಎಸೆದವರಾರು??

ಕರ್ನಾಟಕ ರತ್ನ ಪ್ರಶಸ್ತಿಯು, ‘ಯಾವುದೇ ಒಂದು ರಂಗದಲ್ಲಿ ಪ್ರಾವೀಣ್ಯತೆಯನ್ನು ಹೊಂದಿದ್ದು, ಅದಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡು, ಅಪರಿಮಿತ ಸೇವೆಗೈದ ವ್ಯಕ್ತಿಗಳಿಗೆ ನೀಡುವ ಗೌರವ’ವೆನ್ನಬಹುದು. 1992 ರಲ್ಲಿ ಎಸ್ ಬಂಗಾರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ‘ಕರ್ನಾಟಕ ರತ್ನ’ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯವನ್ನು ಮೊಟ್ಟ ಮೊದಲಿಗೆ ಹಮ್ಮಿಕೊಂಡರು. ಈವರೆಗೆ 10 ಜನರಿಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕನ್ನಡ ಚಿತ್ರರಂಗದಲ್ಲಿ ಪೌರಾಣಿಕ, ಪ್ರೇಮ, ಸಂಸಾರಿಕ, ಸಾಮಾಜಿಕ ಸೇರಿದಂತೆ ಹಲವಾರು ವಿಧದ ಕಥೆಗಳಲ್ಲಿ, ನಾನಾ ರೀತಿಯ ಪಾತ್ರಗಳಿಗೆ ಬಣ್ಣ … Read more

error: Content is protected !!