ಬಿಗ್ ಬಾಸ್ ಮನೆ ಇಂದ ಹೊರ ಬಂದ ಗೊಂಬೆ ನೇಹಾ ಗೌಡ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳುತ್ತೀರಿ.

ಸ್ನೇಹಿತರೆ ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಿಗ್ ಬಾಸ್ ಕನ್ನಡ ಸೀಸನ್ 9 ಐದು ವಾರಗಳನ್ನು ಪೂರೈಸಿದೆ. ಇನ್ನು ಈಗಾಗಲೇ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಯಾರು ಗೆಲ್ಲುತ್ತಾರೆ ಯಾರು ಎಲಿಮಿನೇಷನ್ ಆಗಿ ಹೋಗುತ್ತಾರೆ ಎಂಬ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬಿಗ್ ಬಾಸ್ ಪ್ರೇಕ್ಷಕರ ನಡುವೆ ಲೆಕ್ಕಾಚಾರ ಅದಾಗಲೇ ಪ್ರಾರಂಭವಾಗಿದ್ದು ಕೆಲವರು ಈಗಾಗಲೇ ಮನೆಯಿಂದ ಹೊರ ಬಂದಾಗಿದೆ. ಅದರಲ್ಲಿ ಈ ಐದನೇ ವಾರದ ಎಲಿಮಿನೇಷನ್ ಆಗಿರುವ ಸ್ಪರ್ಧಿಯ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಈ ಬಾರಿ ಬಿಗ್ … Read more

ಬಿಗ್ ಬಾಸ್ ಮನೆಯಲ್ಲಿ ಫುಲ್ ಲವ್ ಮೂಡ್ ನಲ್ಲಿರುವ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ರಲ್ಲಿ ಪ್ರಾರಂಭವಾದ ರೂಪೇಶ್ ಶೆಟ್ಟಿ ಹಾಗೂ ಸಾನ್ಯಾ ಅಯ್ಯರ್ ಅವರ ನಡುವಿನ ಲವ್ವಿ ಡವ್ವಿ ಎನ್ನುವುದು ಈಗ ಮುಖ್ಯ ಬಿಗ್ ಬಾಸ್ ಇಲ್ಲಿ ಜೋರಾಗಿ ನಡೆಯುತ್ತಿದೆ. ಇತ್ತೀಚಿಗಷ್ಟೇ ಇವರ ಮಿತಿಮೀರಿದ ಅವ್ಯಕ್ತ ಪ್ರೀತಿಯ ನಡವಳಿಕೆ ಅನ್ನುವುದು ಕಿಚ್ಚ ಸುದೀಪ್ ಅವರನ್ನು ಕೂಡ ಕೆರಳಿಸಿತ್ತು. ಹೀಗಾಗಿ ಇಬ್ಬರಿಗೂ ಕೂಡ ಕಿಚ್ಚ ಸುದೀಪ್ ರವರು ಪರೋಕ್ಷವಾಗಿಯೇ ವಾರ್ನಿಂಗ್ ನೀಡಿದ್ದನ್ನು ನೀವು ವಾರಂತ್ಯದ ಸಂಚಿಕೆಯಲ್ಲಿ ಗಮನಿಸಿರಬಹುದು. ರೂಪೇಶ್ … Read more

ಮನೆ ಮಠ ಮಾರಿಕೊಂಡು ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಕಷ್ಟದಲ್ಲಿರುವ ವಿಷಯ ತಿಳಿದು ಕಿಚ್ಚ ಸುದೀಪ್ ಅವರು ಕೊಟ್ಟ ಹಣ ಎಷ್ಟು ಗೊತ್ತಾ?

ಇತ್ತೀಚಿಗಷ್ಟೇ ರವಿಚಂದ್ರನ್ ಅವರು ಕಾಮಿಡಿ ಕಿಲಾಡಿಗಳು ವೇದಿಕೆಯ ಮೇಲೆ ತಮ್ಮ ಮನದಾಳದ ಮಾತುಗಳನ್ನು ವೀಕ್ಷಕರ ಎದುರಲ್ಲಿ ಹೇಳಿಕೊಂಡಿದ್ದರು. ರಾಜಾಜಿನಗರದಲ್ಲಿರುವ ತಮ್ಮ ಕನಸಿನ ಮನೆಯನ್ನು ಬಿಟ್ಟು ಹೊಸಕೆರೆ ಹಳ್ಳಿಯಲ್ಲಿರುವ ಮನೆಗೆ ಹೋದಾಗ ಅಕ್ಕ ಪಕ್ಕದವರು ಹಣವಿಲ್ಲದೆ ಇಲ್ಲಿಗೆ ಬಂದಿದ್ದಾನೆ, ಬೇರೆಯವರಂತೆ ಸಿನಿಮಾ ಮಾಡಿ ಗೆಲ್ಲಲು ಇವನಿಗೆ ಸಾಧ್ಯವಾಗಲಿಲ್ಲ ಎಂಬ ಚುಚ್ಚು ಮಾತುಗಳನ್ನಾಡಿದರಂತೆ. ಇದರ ಬಗ್ಗೆ ಸ್ಪಷ್ಟಪಡಿಸಿದ ನಟ ರವಿಚಂದ್ರನ್ ಅವರು ‘ನಾನು ಹಣವನ್ನು ಈಗ ಕಳೆದುಕೊಂಡಿಲ್ಲ. ಮೊದಲಿನಿಂದಲೂ ಕಳೆದುಕೊಂಡೆ ಬಂದಿದ್ದೇನೆ. ಆದರೆ ಅದು ಕೇವಲ ನಿಮ್ಮನ್ನು ಮೆಚ್ಚಿಸುವುದಕ್ಕಾಗಿ ಮಾತ್ರ. … Read more

ಬಿಗ್ ನ್ಯೂಸ್: ಮತ್ತೆ ಒಂದಾಗಲಿದ್ದಾರೆ ಕಿಚ್ಚ ದಚ್ಚು! ಎಲ್ಲಿ ಯಾವಾಗ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ಅವರನ್ನು ಬಿಟ್ಟರೆ ಸ್ನೇಹಕ್ಕೆ ಸಿಂಬಲ್ ಆಗಿ ಕುಚಿಕುಗಳಾಗಿ ಇದ್ದರು. ಆದರೆ ನಂತರ ಇವರ ಸ್ನೇಹಕ್ಕೆ ಯಾರ ಕಣ್ಣು ಬಿತ್ತೇನು ಗೊತ್ತಿಲ್ಲ ಇಬ್ಬರೂ ಕೂಡ ದುಷ್ಮನ್ ಗಳಾಗುತ್ತಾರೆ. ಇದು ನಿಜಕ್ಕೂ ಕೂಡ ಅವರಿಬ್ಬರನ್ನು ಒಟ್ಟಾಗಿ ನೋಡಬೇಕೆಂಬುದಾಗಿ ಅಂದುಕೊಂಡಿದ್ದ ಅಭಿಮಾನಿಗಳಿಗೆ ಸಾಕಷ್ಟು ಬೇಸರವನ್ನು ಮೂಡಿಸುತ್ತದೆ. ಕೇವಲ ನಟರ ನಡುವಿನ ಮುನಿಸು ಮಾತ್ರವಲ್ಲದೆ ಅವರಿಬ್ಬರನ್ನು … Read more

ಬಿಗ್ ಬಾಸ್ ಮನೆಯಲ್ಲಿ ಸ್ವಿಮ್ಮಿಂಗ್ ಡ್ರೆಸ್ ಹಾಕಿಕೊಂಡು ಮಿಂಚಿದ ಅನುಪಮ ಗೌಡ ಫೋಟೋಸ್ ನೋಡಿ ಬೆರಗಾದ ವೀಕ್ಷಕರು

ಈಗಾಗಲೇ ಬಿಗ್ ಬಾಸ್ ಕನ್ನಡ ಓಟಿಟಿ ಮುಕ್ತಾಯವಾಗಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಸೀಸನ್ 9 ಪ್ರಾರಂಭ ಆಗಿದ್ದು ಮತ್ತೊಮ್ಮೆ ಕಿರಿತರಿಯಾಗಿ ಪ್ರೇಕ್ಷಕರು ತಮ್ಮ ನೆಚ್ಚಿನ ಕಾರ್ಯಕ್ರಮವನ್ನು ಪ್ರತಿದಿನ ನೋಡಲು ತುದಿಗಾಲಿನಲ್ಲಿ ನಿಂತಿದ್ದಾರೆ. ಇನ್ನು ಹೊಸ ಬಿಗ್ ಬಾಸ್ ಸೀಸನ್ ಎನ್ನುವುದು ಬಿಗ್ ಬಾಸ್ ಅಭಿಮಾನಿಗಳಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚುವಂತೆ ಮಾಡುತ್ತಿದೆ. ಇನ್ನು ಈ ಬಾರಿ ಭಾರಿ ಸದ್ದು ಮಾಡುತ್ತಿರುವ ಸ್ಪರ್ಧಿ ಎಂದರೆ ಅದು ಕಿರುತೆರೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಹೊಂದಿರುವ … Read more

ಕಳಪೆಪಟ್ಟ ಪಡೆದ ಕನ್ನಡಪರ ಹೋರಾಟಗಾರ ರೂಪೇಶ್ ರಾಜಣ್ಣ; ಬಿಗ್ ಬಾಸ್ ಮನೆಯಲ್ಲಿ ಏರಿದ ಕಾವು!

ಈಗಾಗಲೇ ಮುಖ್ಯ ಬಿಗ್ ಬಾಸ್ ಪ್ರಾರಂಭವಾಗಿ ಒಂದು ವಾರ ಕಳೆಯುವ ಮುನ್ನವೇ ಬಿಗ್ ಬಾಸ್ ಸ್ಪರ್ಧಿಗಳ ನಡುವೆ ಹಗ್ಗ ಜಗ್ಗಾಟ ಆರೋಪ ಪ್ರತ್ಯಾರೋಪಗಳು ಹೆಚ್ಚಾಗಿವೆ ಎಂಬುದು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಬಿಗ್ ಬಾಸ್ ಮನೆಯ ಹೊರಗೆ ಇದ್ದ ವ್ಯಕ್ತಿಗಳು ಈಗ ಬಿಗ್ ಬಾಸ್ ಮನೆಯ ಒಳಗೆ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದು ಕೂಡ ಪ್ರೇಕ್ಷಕರಿಗೆ ಅರ್ಥವಾಗತೊಡಗಿದೆ. ಇನ್ನು ಇಂದಿನ ಲೇಖನಿಯ ಮುಖ್ಯ ವಿಚಾರದ ಕುರಿತಂತೆ ಮಾತನಾಡುವುದಾದರೆ ಕನ್ನಡಪರ ಹೋರಾಟಗಾರರಾಗಿರುವ ರೂಪೇಶ್ ರಾಜಣ್ಣ ಬಿಗ್ ಬಾಸ್ ಮನೆಯ … Read more

ಕೋಟಿ ಕೋಟಿ ಕೊಟ್ರು ಬಿಗ್ ಬಾಸ್ ಮನೆಗೆ ಕಾಲಿಡುವುದಿಲ್ಲ ಎಂದ ಟೆನಿಸ್ ಕೃಷ್ಣ ! ಹೀಗೆ ಹೇಳುತ್ತಿರೋದು ಯಾಕೆ

ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟರಿಗೆ ಅವರದೇ ಆದ ಪ್ರಾಮುಖ್ಯತೆ ಇದೆ. ಅಂತೆಯೇ ಅಭಿಮಾನಿ ಬಳಗವು ಇದೆ. ಇವರ ಹಾಸ್ಯ ಚಟಾಕಿ ಮತ್ತು ನಟನೆಯನ್ನು ನೋಡಲೆಂದೇ ಚಿತ್ರಮಂದಿರಕ್ಕೆ ಹೋಗುವವರು ಬಹಳಷ್ಟು ಮಂದಿ ಇದ್ದಾರೆ. ಇವರ ಡೈಲಾಗ್ಗಳಂತೂ ಫೇಮಸ್ ಆಗಿ, ಅವರಿವರ ಬಾಯಿಯಿಂದ ಆಗಾಗ ಕೇಳುತ್ತಲೇ ಇರುತ್ತವೆ. ‘ಗಡಿಬಿಡಿ ಅಳಿಯ’ ಚಿತ್ರದಲ್ಲಿ ಜೈಲಿನಿಂದ ಬಂದ ಮಗನಿಗೆ ತಂದೆ ಊಟಕ್ಕೆ ಕರೆದಾಗ ‘ಇನ್ನೂ ಬೆಲ್ ಹೊಡಿಲಿಲ್ವೆ!?’ಎಂದು ಹೇಳಿ ಫೇಮಸ್ ಆದವರು ಇವರು. ಹೆಚ್ಚು ಪ್ರಚಲಿತವಾದ ಡೈಲಾಗ್ ಎಂದರೆ ‘ಮಾರಮ್ಮನ್ ಡಿಸ್ಕೋ’. ಕನ್ನಡದ … Read more

ಪ್ರಶಾಂತ್ ಸಂಬರ್ಗಿ ಹಾಕಿದ ಅವಾಜ್ ಗೆ ಕಕ್ಕಾಬಿಕ್ಕಿಯಾದ ರಾಜಣ್ಣ ಬಿಗ್ ಬಾಸ್ ನಲ್ಲಿ ನಡೆಯಿತು ಹೋರಾಟಗಾರರ ಹೋರಾಟ

ಕನ್ನಡದ ಕಿರುತೆರೆಯಲ್ಲಿ ಬಿಗ್ ಬಾಸ್ ಸೀಸನ್ 9 ಸದ್ದು ಮಾಡ್ತಿದೆ ಸದ್ದು ಮಾಡ್ತಿದೆ.9 ಮಂದಿ ಸೀನಿಯರ್ಸ್, 9 ಹೊಸ ಮಂದಿಯನ್ನು ಒಳಗೊಂಡ ವಿಶೇಷ ಸೀಸನ್ ಇದಾಗಿದೆ.ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡುವಾಗಲೇ ಸುಮಾರು ಅರ್ಧದಷ್ಟು ಸ್ಪರ್ಧಿಗಳ ಋಣಾತ್ಮಕ ಗುಣವೇನೆಂದು ಕೇಳಿದಾಗ ‘ಸ್ವಲ್ಪ ಬೇಗ ಕೋಪ ಬರುತ್ತೆ’ ಅಂತಿದ್ರು. ಆದರೆ ಎಷ್ಟು ಬೇಗ ಕೋಪ ಬರುತ್ತೆ ಅಂತ ವೀಕ್ಷಕರಿಗೆ ಗೊತ್ತಾಗ್ತಿದೆ. ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿ ಇನ್ನು ಒಂದು ವಾರ ಕಳೆದಿಲ್ಲ.ಆದರೆ ಮನೆ ತುಂಬಾ ಬಿಸಿಯಾಗಿ ಉರಿತಾ … Read more

19 ತಿಂಗಳಿನ ಪುಟ್ಟ ಮಗನನ್ನು ಬಿಟ್ಟು ಬಿಗ್ ಬಾಸ್ ಮನೆ ಗೆ ಬಂದ ಅಶ್ವಿನಿ ನಕ್ಷತ್ರ ಖ್ಯಾತಿಯ ಮಯೂರಿ. ಕಾರಣವೇನು?

ಕನ್ನಡದ ಬಿಗ್ ಬಾಸ್ ಸೀಸನ್ 9 ಪ್ರಾರಂಭವಾಗಿದೆ.ಸಂಖ್ಯೆ 9ರಲ್ಲೇ ಇರೋದು ವಿಶೇಷತೆ; ಏನಪ್ಪಾ ಅಂದ್ರೆ 9 ಜನ ಹಿಂದಿನ ಬಿಗ್ ಬಾಸ್ ಸೀಸನ್ ಗಳ ಸ್ಪರ್ಧಿಗಳು ಮತ್ತು 9 ಹೊಸ ಸ್ಪರ್ಧಿಗಳು; ಓಟಿಟಿಯಿಂದ ಕೆಲ ಕಾಲದ ಅನುಭವ ಉಳ್ಳವರು ಇವರೊಂದಿಗೆ ಸೇರಿದ್ದಾರೆ. ಈ ಶೋನಲ್ಲಿ ಕಿರುತೆರೆಯ ತಾರೆಗಳು, ಸೋಶಿಯಲ್ ಮೀಡಿಯಾದ ಸ್ಟಾರ್ಗಳು, ಬೈಕ್ ರೇಸರ್ ಗಳು ಇದ್ದು ವೀಕ್ಷಕರ ಕುತೂಹಲ ಹೆಚ್ಚಿಸಿದೆ. ಅಶ್ವಿನಿ-ನಕ್ಷತ್ರ ಧಾರವಾಹಿಯ ಮೂಲಕ ಅಶ್ವಿನಿಯಾಗಿಯೇ ಜನರಿಗೆ ಚಿರಪರಿಚಿತರಾದ ನಾಯಕಿ ಮಯೂರಿಯವರು ಬಿಗ್ ಬಾಸ್ ಮನೆಗೆ … Read more

ಸೌಂಡ್ ಮಾಡ್ತಿರೋ ಕಬ್ಜಾ ಸಿನಿಮಾದಲ್ಲಿ ನಟಿಸುವುದಕ್ಕೆ ಉಪ್ಪಿ ಹಾಗೂ ಕಿಚ್ಚ ಪಡೆದಿರುವ ಸಂಭವನ ಎಷ್ಟು ಗೊತ್ತಾ?

ನಿನ್ನೆಯಷ್ಟೇ ಬಿಡುಗಡೆಯಾಗಿರುವ ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಕಬ್ಜಾ ಸಿನಿಮಾದ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ ಕೋಟ್ಯಾಂತರ ವೀಕ್ಷಣೆಯನ್ನು ಪಡೆದು ಮುನ್ನುಗ್ತಿದ್ದು ಪರಭಾಷ ಸಿನಿಮಾ ಪ್ರೇಮಿಗಳು ಕೂಡ ಮೆಚ್ಚುವಂತೆ ಮಾಡಿದೆ. ಇದು ನಮ್ಮದೇ ಕನ್ನಡ ಸಿನಿಮಾನ ಅನ್ನೋದಾಗಿ ಕನ್ನಡಿಗರು ಕೂಡ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಸಿನಿಮಾ ಸ್ವಾತಂತ್ರ್ಯಕ್ಕೂ ಪೂರ್ವ ಭಾಗದಲ್ಲಿ ಕಾಲ್ಪನಿಕವಾಗಿ ನೆಲೆಗೊಂಡ ಕಥೆ ಆಗಿದೆ ಎಂಬುದು ಟೀಸರ್ ಮೂಲಕ ತಿಳಿದು ಬಂದಿದೆ. ಇನ್ನು ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರು ಗ್ಯಾಂಗ್ಸ್ಟರ್ ಆಗಿ ಕಾಣಿಸಿಕೊಂಡಿದ್ದು, ಅಭಿನಯ ಚಕ್ರವರ್ತಿ … Read more

error: Content is protected !!