ಹೊಸ ಮನೆಯ ಬೆಲೆ ಎಷ್ಟು ಗೊತ್ತಾ ಹೊಸ ಮನೆಯನ್ನು ಖರೀದಿಸಿದ ರಣವೀರ್ ಮತ್ತು ದೀಪಿಕಾ ಈ ಮನೆಯ ಬೆಲೆ ಎಷ್ಟು ಮೊತ್ತ ಕೇಳಿದ್ರೆ ತಲೆ ತಿರುಗುತ್ತೆ

ನಮ್ಮ ಕನ್ನಡದ ಗುಳಿಕೆನ್ನೆ ಚೆಲುವೆ ದೀಪಿಕಾ ಪಡುಕೋಣೆ ಯಾರಿಗೆ ತಾನೆ ಗೊತ್ತಿಲ್ಲ. ಕರ್ನಾಟಕ ಮೂಲದ ಹುಡುಗಿ ಇದೀಗ ಬಾಲಿವುಡ್ ನ ಬಹುಬೇಡಿಕೆಯ ನಟಿ. ದೀಪಿಕಾ ಪಡುಕೋಣೆ ಅವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ ಎನ್ನುವ ವಿಷಯ ಹಲವರಿಗೆ ತಿಳಿದಿರುವ ವಿಷಯವೆ. ಕರ್ನಾಟಕದಿಂದ ಬಾಲಿವುಡ್ ಗೆ ಕಾಲಿಟ್ಟ ಎಲ್ಲಾ ನಟಿಯರು ಕೂಡ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿರುವ ದಾಖಲೆಗಳಿವೆ ಅದರಲ್ಲಿ ದೀಪಿಕಾ ಪಡುಕೋಣೆ ಅವರ ಹೆಸರು ಕೂಡ ಒಂದು. ದೀಪಿಕಾ ಪಡುಕೋಣೆ ಅವರು ನಟಿಸಿದ ಬಹುತೇಕ ಎಲ್ಲಾ ಹಿಂದಿ … Read more

ಸುಧಾಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಬಳಸುವ ಕಾಫಿ ಕಪ್ ಗಳ ಬೆಲೆ ಎಷ್ಟು ಗೊತ್ತಾ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ

ಅಕ್ಷತಾ ಮೂರ್ತಿಯವರ ಕೈಯಲ್ಲಿರುವ ಅವರ ಈ ಕಾಫಿ ಕಪ್ ಹೇಳುತ್ತೆ ಅವರು ಎಷ್ಟು ಸಿರಿವಂತರು ಎನ್ನುವುದನ್ನು!ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯಗಳಲ್ಲಿಯೂ ಕೂಡ ಇನ್ಫೋಸಿಸ್ ನ ಸಂಸ್ಥಾಪಕರಾದ ಶ್ರೀ ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಅವರ ಬಗ್ಗೆ ಅಪಾರವಾದ ಪ್ರೀತಿ ಹಾಗೂ ಗೌರವವಿದೆ. ಇವರು ಒಂದು ದೊಡ್ಡ ಕಂಪನಿಯನ್ನು ಕಟ್ಟಿ ಅದರಲ್ಲಿ ಸಾವಿರಾರು ಜನರಿಗೆ ನೌಕರಿಯನ್ನು ನೀಡಿದ್ದಾರೆ ಆದರೆ ಈ ಕಾರಣಕ್ಕೆ ಈ ದಂಪತಿಗಳು ಫೇಮಸ್ ಆಗಿರೋದು ಅಲ್ಲ. ಸುಧಾ ಮೂರ್ತಿಯವರ ಸರಳತೆ ಸಮಾಜಮುಖಿ ಕೆಲಸಗಳು ಅವರನ್ನ … Read more

ಸೂಪರ್ ಸ್ಟಾರ್ ರಜನಿಕಾಂತ್ ಮನೆಯ ಪಕ್ಕದಲ್ಲೆ ಹೊಸ ಮನೆಯನ್ನು ಕಟ್ಟಿಸಿದ ನಯನತಾರ. ಈ ಮನೆಯ ಬೆಲೆ ಎಷ್ಟು ಗೊತ್ತಾ ಕೇಳಿದರೆ ಬೆಚ್ಚಿ ಬೀಳ್ತಿರಾ

ಸೌತ್ ಸಿನಿಮಾ ಇಂಡಸ್ಟ್ರಿಯನ್ನ ಆಳಿದ, ಆಳುತ್ತಿರುವ ನಟಿ ಅಂದ್ರೆ ಅದು ಲೇಡೀಸ್ ಸೂಪರ್ ಸ್ಟಾರ್ ನಯನತಾರಾ. ದಕ್ಷಿಣ ಚಿತ್ರರಂಗದಲ್ಲಿ ನಯನತಾರಾ ಅವರಷ್ಟು ಹೆಸರನ್ನ ಸಂಪಾದಿಸಿದ ನಟಿ ಬೇರೊಬ್ಬರಿಲ್ಲ. ತಮಿಳು ತೆಲುಗು ಮಲಯಾಳಂ ಹೀಗೆ ಎಲ್ಲ ಚಿತ್ರಗಳಲ್ಲಿಯೂ ನಯನತಾರ ಅಭಿನಯಿಸಿದ್ದಾರೆ. ರಜನಿಕಾಂತ್ ಅವರ ಅನ್ನತೇ ಎನ್ನುವ ಚಿತ್ರದಲ್ಲಿ ನಯನತಾರ ಅಭಿನಯಿಸಿದ್ದು ಆ ಚಿತ್ರ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು. ಇನ್ನು ನಯನತಾರಾ ಅವರ ಹೊಸ ಜೀವನ ಈಗಷ್ಟೇ ಆರಂಭವಾಗಿದೆ ಹೌದು ಅನ್ನ ಏನಂತಾರ ಅವರು ತನ್ನ ಬಹು ವರ್ಷದ … Read more

ಪ್ರಪಂಚವನ್ನು ಸುತ್ತಿ ಬಾಳಿ ಬದುಕ ಬೇಕಾಗಿದ್ದ ಯುವ ನಟ ಪ್ರಾಣವನ್ನೇ ಬಿಟ್ಟ

ಸಾವು ಎನ್ನುವುದು ಯಾರು ಯಾವಾಗ ಹೇಗೆ ಆವರಿಸುತ್ತದೆ ಎಂದು ಹೇಳುವುದಕ್ಕೆ ಸಾಧ್ಯವೇ ಇಲ್ಲ ಈ ಕ್ಷಣ ನಮ್ಮ ಕಣ್ಮುಂದೆ ಇರುವವರು ಇನ್ನು ಕೆಲವೇ ಹೊತ್ತಿನಲ್ಲಿ ಇನ್ನಿಲ್ಲ ಎನ್ನುವಂತಹ ಆಗಬಹುದು. ಸಾವು ನಮ್ಮ ಸಂಬಂಧಿಕರದ್ದೆ ಆಗಬೇಕು ಎಂದೇನು ಇಲ್ಲ ಯಾರೇ ಪ್ರಾ’ಣಬಿಟ್ಟರು ನಮ್ಮ ಕಣ್ಣಿನಿಂದ ಒಂದೆರಡು ಹನಿ ಜಿನುಗುವುದು ಸಾಮಾನ್ಯ. ಅದರಲ್ಲೂ ಇನ್ನೂ ಪ್ರಪಂಚವನ್ನ ಸುತ್ತಬೇಕಾದ, ಬಾಳಿ ಬದುಕಬೇಕಾಗಿದ್ದ ಯುವ ನಟ ಒಬ್ಬ ಪ್ರಾಣವನ್ನ ಕಳೆದುಕೊಂಡನೆಂದರೆ ಅದನ್ನು ಅರಗಿಸಿಕೊಳ್ಳಲು ಸಾಧ್ಯವಾದಿತೇ. ಕಿಶೋರ್ ದಾಸ್ ಅಸ್ಸಾಮಿನ ಯುವ ನಟ ಆತನದ್ದು … Read more

ಮಾವಿನ ಹಣ್ಣು ತಿಂದು ಅವರ ಗೊರಟೆ (ಬೀಜ) ಎಸೆಯುತ್ತೀರಾ? ಈ ವಿಷಯ ತಿಳಿದ್ರೆ ನೀವು ಇನ್ನು ಮುಂದೆ ಗೊರಟೆಯನ್ನು ಬಿಸಾಡುವುದೇ ಇಲ್ಲ ಪಕ್ಕಾ!

ಇದೀಗ ಮಾವಿನ ಹಣ್ಣಿನ ದರ್ಬಾರ್ ಶುರುವಾಗಿದೆ. ಹಣ್ಣುಗಳ ರಾಜ ಎಂದೇ ಕರೆಯುವ ಮಾವಿನ ಹಣ್ಣು ತನ್ನ ಸಿಹಿಯನ್ನು ಈ ವರ್ಷ ಹೆಚ್ಚಿಸಿಕೊಂಡಿದೆ. ಯಾಕಂದ್ರೆ ಈ ಸಲ ಮಾವಿನ ಬೆಳೆ ಕಳೆದ ವರ್ಷಕ್ಕಿಂತ ದುಪ್ಪಟ್ಟು ಹೆಚ್ಚಾಗಿದೆ. ಮಾವಿನ ಹಣ್ಣು ತಿನ್ನುವುದಕ್ಕೆ ಎಷ್ಟು ಸಿಹಿ ಅಂತ ಎಲ್ಲರಿಗೂ ಗೊತ್ತು. ಸಾಕಷ್ಟು ವೆರೈಟಿ ಇರುವ ಮಾವಿನ ಹಣ್ಣು ಬಾಯಿ ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಕೂಡ ಅಷ್ಟೇ ಮುಖ್ಯ. ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಮಾವಿನಹಣ್ಣನ್ನು ತಿಂದು ವಾಟೆಯನ್ನು ಬಿಸಾಡುತ್ತಾರೆ. ಆದರೆ ಮಾವಿನಹಣ್ಣಿನ ಗೊರಟೆಯಲ್ಲಿಯೂ … Read more

ಹೊಸದಾದ ದುಬಾರಿ ವೋಲ್ವೋ ಕಾರನ್ನು ಖರೀದಿ ಮಾಡಿದ ನಿರ್ದೇಶಕ ರಾಜಮೌಳಿ ಇದರ ಬೆಲೆ ಎಷ್ಟು ಗೊತ್ತಾ

ನಿರ್ದೇಶಕ ರಾಜಮೌಳಿ ಅವರು ಭಾರತದ ನಂಬರ್ ಒನ್ ಡೈರೆಕ್ಟರ್.ರಾಜಮೌಳಿ ಅವರು ಮಾಡಿರುವ ಎಲ್ಲಾ ಸಿನಿಮಾಗಳು ಸೂಪರ್ ಡೂಪರ್ ಹಿಟ್ ಆಗಿವೆ. ರಾಜಮೌಳಿ ಅವರು ಸೋಲಿಲ್ಲದ ಸರದಾರ. ಮಿಸ್ಟರ್ ಫರ್ಫೆಕ್ಷನಿಸ್ಟ್ ಎಂದೇ ಇವರನ್ನು ಕರೆಯುತ್ತಾರೆ ಯಾಕೆಂದರೆ ಇವರು ಸಿನಿಮಾ ಮಾಡಿರುವುದು ತುಂಬಾ ಕಡಿಮೆಯಾದರೂ ಮಾಡಿರುವ ಸಿನಿಮಾಗಳ ಯಶಸ್ಸನ್ನು ಕಂಡಿವೆ. ಸತತವಾಗಿ ಯಶಸ್ಸನ್ನು ಕಾಣಬೇಕೆಂದರೆ ನಿರ್ದೇಶಕನಿಗೆ ಸೂಪರ್ ಟ್ಯಾಲೆಂಟ್ ಇರಬೇಕು. ಇತ್ತೀಚೆಗೆ ತೆರೆಕಂಡ ರಾಜಮೌಳಿಯವರ ಆರ್ ಆರ್ ಆರ್ ಸಿನೆಮಾ ವಿಶ್ವಮಟ್ಟದಲ್ಲಿ ದೊಡ್ಡಮಟ್ಟದ ಯಶಸ್ಸು ಕಂಡಿದೆ. ಬಾಹುಬಲಿ ಚಿತ್ರ ಮಾಡಿದಾಗಲೇ … Read more

ಹೊಸ ಮನೆಯನ್ನು ಖರೀದಿಸಿದ ಕನ್ನಡದ ಖ್ಯಾತ ಗಾಯಕ ನವೀನ್ ಸಜ್ಜು. ಈ ಐಷಾರಾಮಿ ಮನೆಯ ಬೆಲೆ ಎಷ್ಟು ಗೊತ್ತಾ

ಗಾಯಕನೊಬ್ಬ ಬೆಳೆದ್ರೆ ಹೀಗೆ ಬೆಳಿಬೇಕು ಅಂತ ಜನರ ಬಾಯಲ್ಲಿ ಶಹಬ್ಬಾಸ್ ಗಿಟ್ಟಿಸಿಕೊಂಡ ನವೀನ್ ಸಜ್ಜು, ಇಂದು ಹೊಸ ಮನೆಯ ಪ್ರವೇಶದ ಸಂಭ್ರಮದಲ್ಲಿದ್ದಾರೆ. ಹಿನ್ನೆಲೆ ಗಾಯಕ ನವೀನ್ ಸಜ್ಜು ಅವರ ಬಗ್ಗೆ ಸಾಕಷ್ಟು ಜನರಿಗೆ ಗೊತ್ತಿದೆ. ಬಿಗ್ ಬಾಸ್ ಸೀಸನ್ 6 ರಲ್ಲಿ ಮೊದಲ ರನ್ನರ್ ಅಪ್ ಆಗಿದ್ದ ನವೀನ್ ಸಜ್ಜು ತಾವು ಬಿಗ್ ಬಾಸ್ ಮನೆಯಲ್ಲಿ ಇರುವಷ್ಟು ದಿನ ಸಾಕಷ್ಟು ಮನರಂಜನೆಯನ್ನು ಕೊಟ್ಟಿದ್ರು. ತಮ್ಮ ಅದ್ಭುತ ಕಂಠ ಸಿರಿಯಿಂದ ಎಲ್ಲರನ್ನೂ ರಂಜಿಸಿದರು. ನವೀನ್ ಸಜ್ಜು ಕನ್ನಡ ಸಿನಿಮಾಗಳಿಗೆ … Read more

ಶಿವಣ್ಣ ಮತ್ತು ಅವರ ಪತ್ನಿ ಗೀತಕ್ಕನ ಫೇವರೆಟ್ ವೋಲ್ವೋ ಕಾರ್ ನ ಬೆಲೆ ಎಷ್ಟು ಗೊತ್ತಾ ಕೇಳಿದರೆ ನಿಜಕ್ಕೂ ಬೆರಗಾಗುತ್ತೀರಿ

ಶಿವಣ್ಣ ಅವರು ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಹೀರೋಗಳ ಪಟ್ಟಿಯಲ್ಲಿ ಹಿರಿಯರು. ಶಿವಣ್ಣನವರು ಈಗ ತಮ್ಮ 125 ನೇ ಚಿತ್ರದ ತಯಾರಿ ನಡೆಸುತ್ತಿದ್ದಾರೆ. ಅರುವತ್ತು ವರ್ಷ ವಯಸ್ಸಾದರೂ ಸಹ ಶಿವಣ್ಣನವರು ಇನ್ನೂ ಕೂಡ ತುಂಬಾ ಯಂಗ್ & ಎನರ್ಜಿಟಿಕ್ ಆಗಿದ್ದಾರೆ. ನೂರಾರು ಸಿನಿಮಾಗಳನ್ನು ಮಾಡಿರುವ ಶಿವಣ್ಣನವರು ಸಿನಿಮಾಗೆ ಕೋಟಿಗಟ್ಟಲೆ ಹಣ ಗಳ ಸಂಭಾವನೆ ಪಡೆಯುತ್ತಾರೆ. ಕೋಟ್ಯಂತರ ಆಸ್ತಿ ಇರುವ ಶಿವಣ್ಣನವರ ಬಳಿ ಐಷಾರಾಮಿ ಕಾರುಗಳು ಕೂಡ ಇವೆ. ಶಿವಣ್ಣನ ಬಳಿ ಇರುವ ಕಾರುಗಳ ಲಿಸ್ಟ್ ಹೀಗಿವೆ. ಸದ್ಯದ … Read more

ಚಿಕ್ಕ ಪುಟ್ಟ ಬಟ್ಟೆಗಳನ್ನು ಹಾಕಿಕೊಳ್ಳದೆ ಇರೋದಕ್ಕೆ ಆ ದಿನ ನಡೆದ ಕೆಟ್ಟ ಘಟನೆಯೇ ಕಾರಣ ಎಂದು ಕಣ್ಣೀರು ಹಾಕಿದ ನಟಿ ಸಾಯಿ ಪಲ್ಲವಿ

ನಟಿ ಸಾಯಿ ಪಲ್ಲವಿ ಅವರು ದಕ್ಷಿಣ ಭಾರತದ ಸುಪ್ರಸಿದ್ಧ ನಟಿ. ಇವರು ದೊಡ್ಡ ಸೆಲೆಬ್ರಿಟಿ ಆದರೂ ಕೂಡ ತುಂಬಾ ಸಿಂಪಲ್ ಮತ್ತು ಸಾಧಾರಣ ಬದುಕನ್ನು ಬದುಕುತ್ತಾರೆ. ಎನ್ನುವುದು ವಿಶೇಷ. ಯಾವುದೇ ರೀತಿಯ ಆಡಂಬರ ಮತ್ತು ವೈಭವೀಕರಣದ ಜೀವನವನ್ನು ನಡೆಸುವುದಕ್ಕೆ ಸಾಯಿ ಪಲ್ಲವಿಗೆ ಇಷ್ಟವಿಲ್ಲ. ಸಾಯಿ ಪಲ್ಲವಿ ಅವರ ಅಭಿಮಾನಿಗಳಿಗೆ ಕೂಡ ಇವರ ಈ ಒಂದು ವ್ಯಕ್ತಿತ್ವ ತುಂಬ ಇಷ್ಟವಾಗುತ್ತೆ. ತನ್ನ ಸರಳ ಮತ್ತು ಸಾಧಾರಣ ವ್ಯಕ್ತಿತ್ವದಿಂದಲೇ ಕೋಟ್ಯಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾಳೆ. ಈಗಿನ ಕಾಲದ ಆಧುನಿಕ ನಟಿಯರು … Read more

ಒಬ್ಬರ ಹಿಂದೆ ಒಬ್ಬರಂತೆ ಮಾಡೆಲ್ ಗಳ ಸರಣಿ ಆತ್ಮಹ’ತ್ಯೆ ಸಂಸಾರವೇ ಮುಳುವಾಯ್ತಾ ಈ ತಾರೆಯರಿಗೆ!

ಸಿನಿಮಾ ರಂಗಕಿಂತಲೂ ತುಸು ವಿಭಿನ್ನ ಮಾಡೆಲ್ ಜಗತ್ತು. ಅದೆಷ್ಟೋ ಹುಡುಗಿಯರು ಇದರಲ್ಲಿಯೇ ತಮ್ಮ ಜೀವನವನ್ನ ಕಟ್ಟುಕೊಂಡಿದ್ದಾರೆ. ಇನ್ನು ಸಾಕಷ್ಟು ನಟಿಯರೂ ಕೂಡ ಮಾಡೆಲ್ ಜಗತ್ತಿನಿಂದಲೇ ಸಿನಿಮಾಕ್ಕೆ ಪ್ರವೇಶಿಸಿದ್ದು. ಆದರೆ ಇಂದು ಬಂಗಾಳಿ ಮಾಡೆಲ್ ಗಳ ಲೈಫ್ ನಲ್ಲಿ ನಡೆಯಬಾರದ ಘಟನೆಗಳು ನಡೆಯುತ್ತಿವೆ. ಹಲವಾರು ಕಾರಣಕ್ಕೆ ಮಾಡೆಲ್ ಗಳು ನೇ’ಣಿಗೆ ಶರಣಾಗುತ್ತಿದ್ದಾರೆ. ಇದು ಖಂಡಿತವಾಗಿಯೂ ಮಾಡೆಲ್ ಜಗತ್ತನ್ನೇ ಬೆಚ್ಚಿ ಬೀಳಿಸುತ್ತಿದೆ. ಇದೇ ತಿಂಗಳು ಅಂದರೆ ಮೇ ತಿಂಗಳಿನಲ್ಲಿ ಮೂರು ಮಾಡೆಲ್ ಗಳು ತಮ್ಮ ಜೀವನವನ್ನ ತಾವೇ ಕೊನೆಗೊಳಿಸಿಕೊಂಡಿದ್ದಾರೆ. ಪಶ್ಚಿಮ … Read more

error: Content is protected !!