ಮೈಸೂರು ದಸರಾ 2023: ಐತಿಹಾಸಿಕ ದಸರಾ ಮಹೋತ್ಸವ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಅಮ್ಮನವರು

Mysuru Dasara 2023: ಸ್ನೇಹಿತರೆ, ವಿಶ್ವ ವಿಖ್ಯಾತ ದಸರಾ ಉತ್ಸವ ನಿನ್ನೆ ಪೂರ್ಣಗೊಂಡಿದ್ದು, ಸತತ ಮೂರು ವರ್ಷಗಳಿಂದ 750 ಕೆಜಿ ಚಿನ್ನದ ಅಂಬಾರಿಯನ್ನು ಹೊರುತ್ತಿದ್ದಂತಹ ಆನೆ ಅಭಿಮನ್ಯು (Elephant Abhimanyu) ನಾಲ್ಕನೇ ಬಾರಿಯೂ ದೇವಿಯನ್ನು ಚಿನ್ನದ ಅಂಬಾರಿ ಒಳಗೆ ಕೂರಿಸಿಕೊಂಡು ಅರಮನೆಯಿಂದ ಬನ್ನಿಮಂಟಪದವರೆಗೂ ಮೆರವಣಿಗೆ ಸಾಗಿದೆ. ಐತಿಹಾಸಿಕ ದಸರಾ ಮಹೋತ್ಸವವನ್ನು ಕಣ್ತುಂಬಿಕೊಳ್ಳಲು ದೂರದೂರಿನಿಂದೆಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಆಗಮಿಸಿ ಚಿನ್ನದ ಅಂಬಾರಿಯಲ್ಲಿ ವಿರಾಜಮಾನವಾಗಿ ಕುಳಿತಿರುವ ಚಾಮುಂಡೇಶ್ವರಿ ದೇವಿಯನ್ನು ಕಣ್ತುಂಬಿಕೊಂಡರು. ಮೈಸೂರಿನ ಪ್ರತಿಷ್ಠಿತ ಏರಿಯಾಗಳಾದ ಸೈಯಾಜಿ ರಾವ್ ರಸ್ತೆ, … Read more

Trishika Kumari Wadiyar: ಮೈಸೂರಿನ ಮಹಾರಾಣಿ ಶ್ರೀಮತಿ ತ್ರಿಷಿಕಾ ಕುಮಾರಿ ಒಡೆಯರ್ ಅವರ ಜನ್ಮದಿನಕ್ಕೆ ವಿಶೇಷವಾಗಿ ಶುಭಾಶಯ ಕೋರಿದ ಮಹಾರಾಜ ಯದುವೀರ್ ಒಡೆಯರ್!

Trishika Kumari Wadiyar: ಸ್ನೇಹಿತರೆ, ಮೈಸೂರು ಸಂಸ್ಥಾನಕ್ಕೆ ಬಹಳ ವಿಶೇಷವಾದಂತಹ ದಿನ ಎಂದರೆ ತಪ್ಪಾಗಲಾರದು ಒಂದೆಡೆ ನವರಾತ್ರಿಯ ಕೊನೆಯ ದಿನ ಆಯುಧ ಪೂಜೆ ಹಬ್ಬದ ಆಚರಣೆ. ಇದರ ಜೊತೆಗೆ ಮೈಸೂರಿನ ಮಹಾರಾಣಿಯಾಗಿರುವ ಶ್ರೀಮತಿ ತ್ರಿಷಿಕಾ ಕುಮಾರಿ ಒಡೆಯರ್(Trishika Kumari Wadiyar) ಅವರ ಜನ್ಮದಿನವಾಗಿದ್ದು, ಈ ವಿಶೇಷ ದಿನದ ಅಂಗವಾಗಿ ಮೈಸೂರಿನಲ್ಲಿನ ವಿಶ್ವವಿಖ್ಯಾತ ದಸರಾ ಹಬ್ಬದ ಸಂಭ್ರಮವನ್ನು ದುಪ್ಪಟ್ಟಾಗಿಸಿದೆ. ಹೌದು ಗೆಳೆಯರೇ ಮೈಸೂರಿನ 27ನೇ ಮಹಾರಾಜರಾದ ಯದುವೀರ್ (Yaduveer) ಅವರು ಜೂನ್ 27ನೇ ತಾರೀಕು 2016 ರಂದು ಹರ್ಷವರ್ಧನ್ … Read more

Mysore Dasara: ಮೈಸೂರು ಮಹಾರಾಜ ಯದುವೀರ್ ಕೃಷ್ಣ ದತ್ತಾ ಚಾಮರಾಜ ಒಡೆಯರ್ ಅವರ ಎಕ್ಸ್ ಕ್ಲೂಸಿವ್ ಫೋಟೋಗಳು!

Mysore Dasara: ಮೈಸೂರು ಮಹಾಸಂಸ್ಥಾನದ 27ನೇ ಮುಖ್ಯಸ್ಥರಾದ ಯದುವೀರ್ ಒಡೆಯರ್ (Yaduveer Wodeyar) ಅವರ ಫೋಟೋಗಳು ದಸರಾ ದರ್ಬಾರ್ ಪ್ರಾರಂಭವಾಗುವ ಮುನ್ನವೇ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಹೌದು ಸ್ನೇಹಿತರೆ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ (Srikantadatta Narasimha Raja Wodeyar) ಮತ್ತು ಪ್ರಮೋದ ದೇವಿಯವರ ( Pramod Devi) ದತ್ತು ಪುತ್ರನಾದಂತಹ ಯದುವೀರ್ ಒಡೆಯರ್ ಅವರು 22 ವರ್ಷವಿರುವಾಗ 2015ರಲ್ಲಿ ಮೈಸೂರು ಸಂಸ್ಥಾನದ (state of Mysore) 27ನೇ ಮುಖ್ಯಸ್ಥರಾಗಿ ನೇಮಕ ಮಾಡಲಾಯಿತು. ಅಂದಿನಿಂದ ಇಂದಿನವರೆಗೂ … Read more

error: Content is protected !!