ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಧರಿಸುವಂತಹ ಈ ಬಾಲ್ಮೈನ್ ಪ್ಯಾರಿಸ್ ಶರ್ಟ್ ನ ಬೆಲೆ ಎಷ್ಟು ಗೊತ್ತಾ? ಕೇಳಿದ್ರೆ ಬೆಚ್ಚಿ ಬೀಳ್ತೀರಾ

ಸೆಲೆಬ್ರಿಟಿಗಳು ಅಂದ ಮೇಲೆ ಅವರ ಜೀವನ ಶೈಲಿಗಳು ತುಂಬಾ ಐಷಾರಾಮಿಯಾಗಿ ಇರತ್ತೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ವೈಭವೀ ಕರಣ ಮತ್ತು ಶ್ರೀಮಂತಿಕೆಯ ಜೀವನವನ್ನು ನಡೆಸುತ್ತಾರೆ. ಕೇವಲ ಸೆಲೆಬ್ರಿಟಿಗಳು ಅಷ್ಟೇ ಅಲ್ಲ ಜನಸಾಮಾನ್ಯರೂ ಕೂಡಾ ಐಷಾರಾಮಿ ಜೀವನವನ್ನು ನಡೆಸುವುದಕ್ಕೆ ಇಷ್ಟಪಡುತ್ತಾರೆ. ಇತ್ತೀಚೆಗೆ ಶ್ರೀಮಂತಿಕೆಯ ಎನ್ನುವುದು ಸ್ಟೇಟಸ್ ಪ್ರಶ್ನೆ. ಆಡಂಬರದ ಜೀವನವನ್ನು ನಡೆಸಿದರೆ ಸಮಾಜದ ಕಣ್ಣಿಗೆ ನಾವು ಶ್ರೀಮಂತರೆಂದು ಬಿಂಬಿತವಾಗುತ್ತೇವೆ. ಕ್ರಿಕೆಟಿಗರು ಮತ್ತು ಸಿನಿಮಾ ನಟರು ಹಣವನ್ನು ನೀರಿನಂತೆ ಚೆಲ್ಲುತ್ತಾರೆ. ವರ್ಷಕ್ಕೆ ಕೋಟಿ ಕೋಟಿ ಆದಾಯವನ್ನು ಮಾಡುವ ಇವರಿಗೆ ದುಡ್ಡನ್ನು … Read more

ಜೇಮ್ಸ್ ಚಿತ್ರದ ಮೊದಲನೇ ದಿನದ ಒಟ್ಟು ಕಲೆಕ್ಷನ್ ಎಷ್ಟು ಕೋಟಿ ಗೊತ್ತಾ? ಹಿಂದಿನ ಎಲ್ಲಾ ಸಿನಿಮಾಗಳ ರೆಕಾರ್ಡ್ ಪೀಸ್ ಪೀಸ್

ಯಾವಾಗಲೂ ಪುನೀತ್ ರಾಜ್ ಕುಮಾರ್ ಅವರ ಸಿನಿಮಾ ಎಂದರೆ ದೊಡ್ಡ ಮಟ್ಟದಲ್ಲಿ ಕ್ರೇಜ್ ಇರುತ್ತದೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಅಂದ್ರೆ ಕ್ರೇಜ್ ಕಮ್ಮಿ ಇರುತ್ತಾ ಡಬಲ್ ಇರುತ್ತೆ. ಇಂದು ಮಾರ್ಚ್ 17 ರಂದು ಪುನೀತ್ ಅವರ ಕೊನೆಯ ಚಿತ್ರ ವಾದ ಜೆಮ್ಸ್ ವಿಶ್ವದಾದ್ಯಂತ ಬಿಡುಗಡೆ ಹೊಂದಿದೆ. ಗುರುವಾರ ಬಿಡುಗಡೆಯಾಗಿರುವ ಚಿತ್ರದ ಟಿಕೇಟ್ ಗಳು ರವಿವಾರದ ತನಕ ಮುಂಚಿತವಾಗಿಯೇ ಸೋಲ್ಡ್ ಆಗಿದೆ. ಜೇಮ್ಸ್ ಚಿತ್ರ ಮೊದಲನೇ ದಿನವೇ ಭರ್ಜರಿ ಓಪನಿಂಗ್ ಪಡೆದಿದೆ ಇದು … Read more

ಪುನೀತ್ ಹುಟ್ಟಿದ ಹಬ್ಬದ ದಿನ ಅಭಿಮಾನಿಯೊಬ್ಬನ ಮೇಲೆ ಗರಂ ಆದ ಶಿವಣ್ಣ

ಮಾರ್ಚ್ 17 ಅಪ್ಪು ದಿನ ಎಂದೇ ಆಚರಣೆ ಮಾಡಲಾಗುತ್ತಿದೆ. ಲಕ್ಷಾಂತರ ಅಭಿಮಾನಿಗಳು ಅಪ್ಪು ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ ವಿಶೇಷವಾಗಿ ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ಕೂಡ ಹುಟ್ಟುಹಬ್ಬದ ದಿನದಂದೇ ಬಿಡುಗಡೆ ಮಾಡಿದ್ದಾರೆ. ಈ ಹಬ್ಬವನ್ನು ಕಣ್ತುಂಬಿಕೊಳ್ಳಲು 2 ಕಣ್ಣು ಸಾಲದು. ಇಂತಹ ರಾಜಮರ್ಯಾದೆ ಸಿಗಬೇಕೆಂದರೆ ಅದು ರಾಜವಂಶದ ಕುಡಿಗಳಿಂದ ಮಾತ್ರ ಸಾಧ್ಯ. ಅಪ್ಪು ಅವರ ಬರ್ತ್ ಡೇ ಅನ್ನು ಕೇವಲ ಅಭಿಮಾನಿಗಳು ಮಾತ್ರ ಅಲ್ಲದೆ ಡಾಕ್ಟರ್ ರಾಜ್ ಕುಮಾರ್ ಕುಟುಂಬದ ಸದಸ್ಯರೆಲ್ಲರೂ ಅಭಿಮಾನಿಗಳ ಜೊತೆ … Read more

ಹೇಗಿದೆ ಗೊತ್ತಾ ಅಪ್ಪು ಅವರ ಕೊನೆ ಚಿತ್ರ ಜೇಮ್ಸ್

ಇಂದು ಮಾರ್ಚ್ 17 ಕರ್ನಾಟಕದ ಹೃದಯ ಸಿಂಹಾಸನದ ರಾಜಾ ಪುನೀತ್ ರಾಜ್ ಕುಮಾರ್ ಅವರು ಹುಟ್ಟಿದ ದಿನ. ಅವರ ಹುಟ್ಟಿದ ದಿನದ ಪ್ರಯುಕ್ತ ಪುನೀತ್ ಅವರ ಕೊನೆಯ ಚಿತ್ರ ಜೇಮ್ಸ್ ಇಡೀ ವಿಶ್ವದಾದ್ಯಂತ ಬಿಡುಗಡೆ ಹೊಂದಿದೆ. ಕರ್ನಾಟಕದಲ್ಲಂತೂ ಅಕ್ಷರಶಃ ಜೇಮ್ಸ್ ಜಾತ್ರೆ ಶುರುವಾಗಿದೆ. ಮುಂಜಾನೆ 4 ಗಂಟೆಯಿಂದಲೇ ಜೇಮ್ಸ್ ಚಿತ್ರದ ಅಬ್ಬರ ಶುರುವಾಗಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳೆಲ್ಲಾ ಥಿಯೇಟರ್ ಮುಂದೆ ಕಾತುರದಿಂದ ಕಾಯುತ್ತಿದ್ದರು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಕನ್ನಡ ಚಿತ್ರ 4 ಸಾವಿರಕ್ಕೂ ಹೆಚ್ಚು ಥಿಯೇಟರ್ … Read more

ಅಪ್ಪು ಹುಟ್ಟುಹಬ್ಬದ ದಿನ ಕೇಕ್ ಕಟ್ ಮಾಡಿ ರಾಘಣ್ಣ ಮಾಡಿದ ಕೆಲಸವೇನು ನೋಡಿ! ನಿಜಕ್ಕೂ ಮನ ಕಲಕುವ ದೃಶ್ಯ

ಮಾರ್ಚ್ 17 ಕನ್ನಡಿಗರಿಗೆ ತುಂಬಾ ವಿಶೇಷವಾದ ದಿನ ಯಾಕೆಂದರೆ ಇಂದು ಪುನೀತ್ ಅವರ ಜನ್ಮದಿನ ಹಾಗೆ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಒಂದು ಕಡೆ ಪುನೀತ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ಅದರ ಇನ್ನೊಂದು ಕಡೆ ಅಪ್ಪು ಅವರು ಇಲ್ಲದೆ ಅವರ ಹುಟ್ಟುಹಬ್ಬವನ್ನು ಆಚರಿಸುವ ದುರದೃಷ್ಟ. ಅಪ್ಪು ದಿನದ ಆಚರಣೆ ಯನ್ನು ಅಭಿಮಾನಿಗಳು ನಿನ್ನೆ (ಮಾರ್ಚ್ 16) ಯಿಂದಲೇ ಶುರು ಮಾಡಿ ಕೊಂಡಿದ್ದಾರೆ. ಒಂದು ಕಡೆ ಥಿಯೇಟರ್ ಗಳಲ್ಲಿ ಪುನೀತ್ ಅವರ ಜೇಮ್ಸ್ … Read more

ಪುನೀತ್ ಸಾ’ವಿನ ವಿಷಯ ಇನ್ನೂ ಕೂಡ ಅತ್ತೆ ನಾಗಮ್ಮನಿಗೆ ಗೊತ್ತಿಲ್ಲ. ನಾಗಮ್ಮನ ಮುಗ್ಧ ಮಾತುಗಳನ್ನು ಕೇಳಿದರೆ ನಿಜಕ್ಕೂ ಮನಸ್ಸಿಗೆ ಬೇಜಾರ್ ಆಗುತ್ತೆ

ಆ ದೇವರ ನಡೆ ನಿಜಕ್ಕೂ ರಹಸ್ಯ. ಒಳ್ಳೆಯವರನ್ನು ಅತಿಬೇಗನೆ ತಂದ ಬರೀ ಕರೆಸಿಕೊಳ್ಳುತ್ತಾ ಕೆಟ್ಟದ್ದನ್ನು ಮಾಡುವವರನ್ನು ಭೂಮಿಯ ಮೇಲೆ ಇರಿಸುತ್ತಾನೆ. ಅಪ್ಪು ನಂತಹ ತಿನ್ನದಂಥ ಮನಸ್ಸಿನ ವ್ಯಕ್ತಿಯನ್ನು ದೇವರು ಗಡಿಬಿಡಿ ಮಾಡಿ ಕರೆಸಿಕೊಂಡಿದ್ದು ನಿಜಕ್ಕೂ ದೇವರ ಮೇಲೆ ನಂಬಿಕೆ ಇಲ್ಲದಂತಾಗಿದೆ. ಆ ದೇವರಿಗೆ ಪುನೀತ್ ರಾಜ್ ಕುಮಾರ್ ಮೇಲೆ ಅಸೂಯೆ ಬಂದು ತನ್ನ ಬಳಿ ಕರೆಸಿಕೊಂಡಿರ ಬೇಕು. ಅಪ್ಪು ಇಲ್ಲದೆ ಇಂದು ಇಡೀ ಕರ್ನಾಟಕವೇ ಸಂಕಟ ಪಡುತ್ತಿದೆ. ಅಪ್ಪು ಅವರು ನಮ್ಮನ್ನೆಲ್ಲಾ ಬಿಟ್ಟು ಇಹಲೋಕವನ್ನು ತ್ಯಜಿಸಿರುವ ವಿಷಯ … Read more

ಪುನೀತ್ ಅವರ ಹಾದಿಯಲ್ಲಿ ಸಾಗುತ್ತಿರುವ ಡಿ ಬಾಸ್‌. ಒಟ್ಟಾರೆ ಹದಿಮೂರು ಸರಕಾರಿ ಶಾಲೆಗಳಿಗೆ ಡಿ ಬಾಸ್‌ ಕಡೆಯಿಂದ ಸಿಕ್ಕಿದೆ ಬಂಪರ್ ಸೌಲಭ್ಯಗಳು.

ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ನಿಸ್ವಾರ್ಥ ಸಹಾಯ ಮನೋಭಾವದ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಪುನೀತ್ ರಾಜ್ ಕುಮಾರ್ ಅವರು ಮನಸ್ಸು ಮಾಡಿದ್ದರೆ ಮತ್ತು ತಲೆಮಾರಿಗೆ ಆಗುವಷ್ಟು ಆಸ್ತಿಯನ್ನ ಮಾಡಬಹುದಿತ್ತು ಆದರೆ ಇವರು ಸಾವಿರಾರು ವಿದ್ಯಾರ್ಥಿಗಳಿಗೆ ವೃದ್ಧರಿಗೆ ಮತ್ತು ಅನಾಥ ಮಕ್ಕಳಿಗೆ ಆಸರೆಯಾಗಿ ಬದುಕಿದ್ದರು. ಅಪ್ಪು ಅವರು ಸುಮಾರು 1800 ಮಕ್ಕಳ ಜೀವನಕ್ಕೆ ಆಸರೆಯಾಗಿದ್ದರು. ಅಪ್ಪು ಅವರ ಬದುಕು ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇಂದು ಹಲವಾರು ಯುವಕರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ. ಸಾಮಾಜಿಕ ಕಳಕಳಿ ತಂದಿದ್ದ … Read more

ಅಪ್ಪು ಇಲ್ಲದೇ ಬದುಕೋಕೆ ಆಗ್ತಿಲ್ಲ ಊಟ ನಿದ್ದೆ ಅಷ್ಟೇ ಮಾಡ್ತಾ ಇದೀನಿ ಎಂದ ಶಿವಣ್ಣ

ಅಪ್ಪುಗೆ ಯಾಕಿಷ್ಟು ಆತುರ ಇತ್ತು, ಇಷ್ಟು ಬೇಗನೆ ನಮ್ಮನ್ನೆಲ್ಲ ಬಿಟ್ಟು ಹೋಗುವಂಥ ಅವಸರವೇನಿತ್ತು ಎಂದು ಪ್ರತಿಯೊಬ್ಬ ಕನ್ನಡಿಗನಿಗೂ ಅನಿಸುತ್ತಿದೆ. ಪುನೀತ್ ಅವರ ಅಂತ್ಯಸಂಸ್ಕಾರಕ್ಕೆ 25 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು. 46 ವರ್ಷ ವಯಸ್ಸಿನ ನಟ, ಕೇವಲ 29 ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಇಷ್ಟೊಂದು ಜನರ ಮನಸ್ಸನ್ನು ಸಂಪಾದಿಸಲು ಹೇಗೆ ಸಾಧ್ಯ ಎಂದು ನಿಮಗೆ ಆಶ್ಚರ್ಯವಾಗಬಹುದು. ಪುನೀತ್ ರಾಜ್ ಕುಮಾರ್ ಕೇವಲ ನಟನಾಗಿ ಅಥವಾ ರಾಜ್ ಕುಮಾರ್ ಅವರ ಮಗನಾಗಿದ್ದರೆ ಇಷ್ಟೊಂದು ಅಭಿಮಾನಿಗಳನ್ನ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ. ಅಪ್ಪು … Read more

ಕಾರ್ಯಕ್ರಮ ಮುಗಿದ ಮೇಲೆ ಅಶ್ವಿನಿ ಪುನೀತ್ ಹೊರಡುವಾಗ ಯಾರೂ ಮಾತಾಡಿಸಿಲ್ಲ. ಯಾಕೆ ಗೊತ್ತಾ? ನಿಜಕ್ಕೂ ಬೇಸರದ ಸಂಗತಿ

ಕರ್ನಾಟಕದಲ್ಲಿ ಕಳೆದ 3 ತಿಂಗಳಿಂದ ಯಾವುದೇ ಸಭೆ ಸಮಾರಂಭ ಗಳಾಗಲಿ ಮದುವೆ ಮುಂಜಿ ಆಗಲಿ ಪುನೀತ್ ರಾಜ್ ಕುಮಾರ್ ಅವರಿಗೆ ನಮನ ಸಲ್ಲಿಸಿದೆ ಮುಂದುವರಿಯುವುದಿಲ್ಲ. ಅಪ್ಪು ಅವರು ಕನ್ನಡಿಗರ ಮನದಲ್ಲಿ ಶಾಶ್ವತ ವಾದ ಜಾಗವನ್ನು ಗಳಿಸಿದ್ದಾರೆ ಎನ್ನುವುದಕ್ಕೆ ಇದೇ ಉದಾಹರಣೆ. ಇಂಗ್ಲಿಷ್ ಕವಿ ಜಾನ್ ಕೀಟ್ಸ್ ನಿಂದ ಹಿಡಿದು ಸ್ವಾಮಿ ವಿವೇಕಾನಂದರ ತನಕ ಎಲ್ಲಾ ಸಾಧಕರು ಚಿಕ್ಕವಯಸ್ಸಿಗೆ ತಮ್ಮ ಜೀವವನ್ನು ಬಿಟ್ಟಿದ್ದಾರೆ. ಹಾಗೆ ಪುನೀತ್ ರಾಜ್ ಕುಮಾರ್ ಅವರು ಸಹ ಅಲ್ಪಾವಧಿಯಲ್ಲಿ ಬೃಹತ್ ಸಾಧನೆಗಳನ್ನು ಮಾಡಿ ನಮ್ಮನ್ನೆಲ್ಲ … Read more

ಅಪ್ಪುಗೆ ಆರತಿ ಎತ್ತಿದ ತಮಿಳಿನ ಖ್ಯಾತ ನಟ ವಿಜಯ್

ನಾವೆಲ್ಲ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡು ಸುಮಾರು 4 ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಅವರ ನೆನಪು ಮಾತ್ರ ಇನ್ನೂ ಅಳಿಸಿಹೋಗಿಲ್ಲ. ಪುನೀತ್ ಅವರ ಸಿನಿಮಾಗಳನ್ನು ನೋಡಿದಾಗ ನಿಜಕ್ಕೂ ಪುನೀತ್ ಅವರು ಇಲ್ಲವಾ ಎಂದು ಆಶ್ಚರ್ಯ ಎನಿಸುತ್ತದೆ. ಅಪ್ಪು ಇಲ್ಲದೆ ಕನ್ನಡ ಚಿತ್ರರಂಗ ದೊಡ್ಡ ನಷ್ಟವನ್ನು ಅನುಭವಿಸುತ್ತಿದೆ. ಸಾವಿರಾರು ಕಲಾವಿದರಿಗೆ ಕೆಲಸ ಇಲ್ಲದಂತಾಗಿದೆ. ಪುನೀತ್ ರಾಜ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಇಪ್ಪತ್ತು ಲಕ್ಷಕ್ಕೂ ಅಧಿಕ ಮಂದಿ ಸೇರಿದ್ದರು. ಇದು ಭಾರತ ದೇಶದ ಒಂದು ದೊಡ್ಡ … Read more

error: Content is protected !!