ಆ ಒಂದು ಸುದ್ದಿಯನ್ನು ಕೇಳಿ ಯಶ್ ಅವರ ತಂದೆ ಗಳಗಳನೆ ಅತ್ತು ಮೂರು ದಿವಸ ಊಟಾನೇ ಮಾಡಿಲ್ವಂತೆ

ಸಾಮಾನ್ಯ ಮಧ್ಯಮ ಕುಟುಂಬದಲ್ಲಿ ಬೆಳೆದು ಬಂದ ಯಶ್ ಅವರು ಇದೀಗ ದೇಶದಾದ್ಯಂತ ದೊಡ್ಡ ಮಟ್ಟದ ಹೆಸರು ಮಾಡಿದ್ದಾರೆ. ಯಶ್ ರವರ ಕಷ್ಟದ ದಿನಗಳನ್ನು ಹಾಗೂ ಏಳು ಬೀಳುಗಳನ್ನು ನಾವೆಲ್ಲ ಕಂಡಿದ್ದೇವೆ ಮತ್ತು ಯಶ್ ಅವರ ಬಾಯಲ್ಲೇ ಹಲವಾರು ಸಲ ಕೇಳಿದ್ದೇವೆ. ಯಶ್ ಅವರನ್ನು ಬೆಳೆಸಲು ಹಾಗೂ ಅವರನ್ನು ಒಬ್ಬ ನಟನನ್ನಾಗಿ ಮಾಡಲು ಅವರ ತಂದೆ ತಾಯಿಯವರ ಪರಿಶ್ರಮವು ಕೂಡ ಪ್ರಮುಖ ಕಾರಣ. ಯಶ್ ಅವರ ತಂದೆ ಒಬ್ಬ ಸಾಧಾರಣ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ತಮಗೆ … Read more

ರಾಧಿಕಾ ನನ್ನ ಸೊಸೆಯೇ ಅಲ್ಲ.. ರಾಧಿಕಾ ನಾ ಯಾವತ್ತೂ ನಾನು ಸೊಸೆ ತರ ನೋಡೇ ಇಲ್ಲ ಅಂತ ಯಶ್ ಅಮ್ಮ ಹೇಳಿದ್ದೇಕೆ

ರಾಧಿಕಾ ಪಂಡಿತ್ ಮತ್ತು ಯಶ್ ಕನ್ನಡ ಚಿತ್ರರಂಗದ ಕ್ಯೂಟ್ ಕಪಲ್ ಗಳು. ಈ ಮುದ್ದು ಜೋಡಿಗಳು ಮಾದರಿ ದಂಪತಿಗಳು. ರಾಧಿಕಾ ಮತ್ತು ಯಶ್ ಅವರ ಜೋಡಿಯನ್ನು ನೋಡಿ ನಮಗೆ ಕೂಡ ಇದೇ ರೀತಿಯ ಪಾರ್ಟ್ನರ್ ಸಿಗಲಿ ಎಂದು ಎಷ್ಟೋ ಜನ ದೇವರಲ್ಲಿ ಬೇಡಿಕೊಳ್ಳುತ್ತಾರೆ. ಸಿನಿರಂಗದಲ್ಲಿ ಆಗಲಿ ಅಥವಾ ವೃತ್ತಿ ಜೀವನದಲ್ಲೇ ಆಗಲಿ ರಾಧಿಕಾ ಮತ್ತು ಯಶ್ ಅವರದ್ದು ಕಾಂಟ್ರವರ್ಸಿಗಳೇ ಇಲ್ಲ. ಇಬ್ಬರು ಆದರ್ಶ ದಂಪತಿಗಳು. ಯಶ್ ಮತ್ತು ರಾಧಿಕಾ ಪಂಡಿತ್ ಅವರು ಪ್ರೀತಿಸಿ ಮದುವೆಯಾಗಿದ್ದಾರೆ ಎಂಬ ವಿಷಯ … Read more

ಕೆಜಿಎಫ್ ಚಾಪ್ಟರ್ 2 ಚಿತ್ರದ ಮಾಸ್ ಡೈಲಾಗ್ ಗಳನ್ನು ಬರೆದಿದ್ದು ಯಾರು ಗೊತ್ತಾ. ನಂಬೋಕೆ ಆಗಲ್ಲ ನಿಜಕ್ಕೂ ಇವರೇನಾ ಬರೆದಿದ್ದು?

ಕೆಜಿಎಫ್ ಚಿತ್ರ ಕನ್ನಡಿಗರೆಲ್ಲರ ಹೆಮ್ಮೆಯ ಚಿತ್ರ. ಕೆಜಿಎಫ್ ಚಿತ್ರದಿಂದ ಕನ್ನಡ ಚಿತ್ರರಂಗದಲ್ಲಿ ಅಷ್ಟೇ ಅಲ್ಲದೆ ಇಡೀ ಭಾರತ ಚಿತ್ರರಂಗದಲ್ಲೇ ದೊಡ್ಡ ಬದಲಾವಣೆಯೊಂದು ಕಂಡುಬಂದಿದೆ. ಮುಂಚೆಯೆಲ್ಲಾ ಸಿನಿಮಾಗಳು ಕೇವಲ ಆ ಭಾಗದ ಗಟ್ಟಿಗಳಿಗೆ ಅಷ್ಟೇ ಸೀಮಿತವಾಗಿತ್ತು ಆದರೆ ಇದೀಗ ಪ್ರತಿಯೊಂದು ಸಿನಿಮಾ ಕೂಡ ಏಕ ದೇಶಿಯ ಚಿತ್ರವಾಗಲಿದೆ. ಭಾಷೆಯ ತಾರತಮ್ಯ ಇಲ್ಲದೆ ಇಡೀ ಪ್ರಪಂಚಕ್ಕೆ ತಲುಪುವಷ್ಟು ಬಲಶಾಲಿಯಾಗಿದೆ. 1ಕನ್ನಡ ಚಿತ್ರ ಇಡೀ ಪ್ರಪಂಚಕ್ಕೆ ತಲಪುವಷ್ಟು ಬಲಶಾಲಿಯಾಗುವಷ್ಟು ಪುಷ್ಟಿ ನೀಡಿದ್ದು ಕೆಜಿಎಫ್ ಚಿತ್ರ. ಕೆಜಿಎಫ್ ಚಿತ್ರ ಯಶಸ್ವಿಯಾಗಲು ಹಲವಾರು ತಂತ್ರಜ್ಞರು … Read more

ಬಸ್ ಡ್ರೈವರ್ ಆಗಿದ್ದ ಯಶ್ ಅಪ್ಪ ಇದೀಗ ಹೇಗೆ ರಾಯಲ್ ಆಗಿ ಬದುಕುತ್ತಿದ್ದಾರೆ ನೋಡಿ

ನಟ ರಾಕಿಂಗ್ ಸ್ಟಾರ್ ಯಶ್ ಅವರು ಇಂದು ಕನ್ನಡ ಸಿನಿಮಾದ ಯಶಸ್ವಿ ನಟ. ಇದ್ದಕ್ಕಿದ್ದಂತೆ ಯಾವುದೋ ಪವಾಡ ನಡೆದು ನಟ ಯಶ್ ಅವರು ರಾತ್ರೋರಾತ್ರಿ ಹೆಸರು ಮಾಡಿದವರಲ್ಲ. ಸತತ ಪರಿಶ್ರಮ ಮತ್ತು ತಾಳ್ಮೆಯಿಂದ ಕಷ್ಟಪಟ್ಟು ಹೆಸರನ್ನು ಸಂಪಾದನೆ ಮಾಡಿದ್ದಾರೆ. ಯಶ್ ಅವರ ತಂದೆ ಒಬ್ಬ ಸಾಧಾರಣ ಬಸ್ ಡ್ರೈವರ್. ಆ ದಿನಗಳಲ್ಲಿ ಯಶ್ ಅವರ ತಂದೆ ಬಸ್ ಓಡಿಸಿ ಅದರಲ್ಲಿ ಬಂದ ಹಣದಿಂದ ತನ್ನ ಕುಟುಂಬವನ್ನು ನಡೆಸುತ್ತಿದ್ದರು. ಕಡಿಮೆ ಸಂಬಳ ಬಂದರೂ ಕೂಡ ಯಶ್ ತಂದೆ ತನ್ನ … Read more

ರಾಧಿಕಾ ಪಂಡಿತ್ ಅವರೇ ಕನ್ನಡ ಭಾಷೆಯನ್ನು ಮರೆತುಬಿಟ್ಟಿರಾ ಎಂದು ಬೇಸರ ವ್ಯಕ್ತಪಡಿಸಿದ ಕನ್ನಡಾಭಿಮಾನಿಗಳು! ಕಾರಣ ಏನು?

ರಾಧಿಕಾ ಪಂಡಿತ್ ಅವರು ಅಚ್ಚ ಕನ್ನಡದ ಹುಡುಗಿ. ಧಾರಾವಾಹಿಯ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿ ನಂತರ ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ಸನ್ನು ಕಂಡಿದ್ದಾರೆ. ರಾಧಿಕಾ ಪಂಡಿತ್ ಅವರು ಮುಂಚೆಯಿಂದಲೂ ಮಾದರಿ ನಟಿಯಾಗಿಯೇ ಕಾಣಿಸಿದ್ದಾರೆ. ಬೇರೆ ನಟಿಯರ ಹಾಗೆ ಕನ್ನಡ ಚಿತ್ರದಿಂದ ಹೆಸರು ಮಾಡಿ ಬೇರೆ ಭಾಷೆಯ ಚಿತ್ರಗಳಲ್ಲಿ ಅಭಿನಯ ಮಾಡಬೇಕೆಂಬ ಆಸೆ ಇವರಿಗಿಲ್ಲ. ಆದರೂ ಕೂಡ ರಾಧಿಕಾ ಪಂಡಿತ್ ಅವರ ಮೇಲೆ ಕನ್ನಡ ಅಭಿಮಾನಿಗಳಿಗೆ ಕೊಂಚ ಬೇಸರವಿದೆ. ಅದಕ್ಕೆ ಕಾರಣ ಕೆಜಿಎಫ್ ಸಿನೆಮಾ. ಯಶ್ ಅವರು ಅಭಿನಯಿಸಿರುವ ಕೆಜಿಎಫ್ … Read more

ಎದೆ ಹಾಲನ್ನು ಕೊಡಿ ಎಂದು ವಿನಂತಿಸಿಕೊಂಡ ರಾಧಿಕಾ ಪಂಡಿತ್. ಕಾರಣ ಏನು ಗೊತ್ತಾ?

ರಾಧಿಕಾ ಪಂಡಿತ್ ಅವರು ಅಚ್ಚ ಕನ್ನಡದ ಹುಡುಗಿ. ಕನ್ನಡ ಧಾರಾವಾಹಿಯಲ್ಲಿ ದಕ್ಷಿಣೋತ್ತರ ಕನ್ನಡ ಸಿನಿಮಾಗಳಲ್ಲಿ ಹೆಸರು ಮಾಡಿ ಯಶಸ್ವಿ ನಟಿಯಾದವರು. ಯಶಸ್ವಿ ಸಿನಿಮಾಗಳನ್ನು ನೀಡಿದರೂ ಕೂಡ ಕನ್ನಡ ಭಾಷೆ ಬಿಟ್ಟು ಬೇರೆ ಭಾಷೆಗೆ ಹೋಗದೆ ಭಾಷಾಭಿಮಾನ ತೋರಿದ ರಾಧಿಕಾ ಪಂಡಿತ್ ಅವರು ನಮಗೆಲ್ಲಾ ಹೆಮ್ಮೆ ತರುವಂಥ ಕೆಲಸ ಮಾಡಿದ್ದಾರೆ . ತಮ್ಮ ವೃತ್ತಿ ಜೀವನದಲ್ಲಿ ಯಾವುದೇ ರೀತಿಯ ಕಾಂಟ್ರವರ್ಸಿ ಗಳನ್ನು ಮಾಡಿಕೊಳ್ಳದ ಏಕೈಕ ನಟಿಯೆಂದರೆ ರಾಧಿಕಾ ಪಂಡಿತ್ ಮಾತ್ರ. ಯುವ ನಟಿಯರಿಗೆ ರಾಧಿಕಾ ಪಂಡಿತ್ ಅವರು ಒಬ್ಬ … Read more

ಅಪ್ಪು ಇಲ್ಲದೇ ಬದುಕೋಕೆ ಆಗ್ತಿಲ್ಲ ಊಟ ನಿದ್ದೆ ಅಷ್ಟೇ ಮಾಡ್ತಾ ಇದೀನಿ ಎಂದ ಶಿವಣ್ಣ

ಅಪ್ಪುಗೆ ಯಾಕಿಷ್ಟು ಆತುರ ಇತ್ತು, ಇಷ್ಟು ಬೇಗನೆ ನಮ್ಮನ್ನೆಲ್ಲ ಬಿಟ್ಟು ಹೋಗುವಂಥ ಅವಸರವೇನಿತ್ತು ಎಂದು ಪ್ರತಿಯೊಬ್ಬ ಕನ್ನಡಿಗನಿಗೂ ಅನಿಸುತ್ತಿದೆ. ಪುನೀತ್ ಅವರ ಅಂತ್ಯಸಂಸ್ಕಾರಕ್ಕೆ 25 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು. 46 ವರ್ಷ ವಯಸ್ಸಿನ ನಟ, ಕೇವಲ 29 ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಇಷ್ಟೊಂದು ಜನರ ಮನಸ್ಸನ್ನು ಸಂಪಾದಿಸಲು ಹೇಗೆ ಸಾಧ್ಯ ಎಂದು ನಿಮಗೆ ಆಶ್ಚರ್ಯವಾಗಬಹುದು. ಪುನೀತ್ ರಾಜ್ ಕುಮಾರ್ ಕೇವಲ ನಟನಾಗಿ ಅಥವಾ ರಾಜ್ ಕುಮಾರ್ ಅವರ ಮಗನಾಗಿದ್ದರೆ ಇಷ್ಟೊಂದು ಅಭಿಮಾನಿಗಳನ್ನ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ. ಅಪ್ಪು … Read more

ನನಗೆ ಎರಡು ಮುದ್ದು ಮಕ್ಕಳಿದ್ದಾರೆ ದಯವಿಟ್ಟು ನನ್ನ ಮನೆಗೆ ಬರಬೇಡಿ ಎಂದು ಹೇಳಿದ ರಾಧಿಕಾ ಪಂಡಿತ್

ಸ್ಯಾಂಡಲ್ ವುಡ್ ನ ಸಿಂಡ್ರೆಲ್ಲಾ ಎಂದೇ ರಾಧಿಕಾ ಅವರನ್ನು ಕರೆಯುತ್ತಾರೆ. ಧಾರಾವಾಹಿಗಳಲ್ಲಿ ನಟಿಸಿ ತದನಂತರ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿರುವ ಕೆಲವೇ ಕೆಲವು ನಟಿಯರಲ್ಲಿ ರಾಧಿಕಾ ಪಂಡಿತ್ ಕೂಡ ಒಬ್ಬರು. ರಾಧಿಕಾ ಅವರು ಮೊದಲು ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿತದ್ದು 2008 ರಲ್ಲಿ ಮೊಗ್ಗಿನ ಮನಸ್ಸು ಎಂಬ ಚಿತ್ರದ ಮೂಲಕ. ಮೊದಲ ಸಿನೆಮಾದಲ್ಲೇ ಯಶಸ್ಸು ಕಂಡ ರಾಧಿಕಾ ಅವರು ಮತ್ತೆ ಹಿಂದಿರುಗಿ ನೋಡಲಿಲ್ಲ. ರಾಧಿಕಾ ಅಭಿನಯಿಸಿದ ಎಲ್ಲಾ ಚಿತ್ರಗಳು ಹಿಟ್ ಆಗಿವೆ. ಸುದೀಪ್ ಯಶ್ ಅಪ್ಪು ಶಿವಣ್ಣ ರಂತಹ … Read more

error: Content is protected !!