ಡಿ ಬಾಸ್ ಗೆ ಚಪ್ಪಲಿ ಎಸೆದಿದ್ದು ಯಾರೆಂಬುದನ್ನು ಓಪನ್ ಆಗಿಯೇ ಹೇಳಿಕೊಂಡ ಆರ್ಮುಗ ರವಿಶಂಕರ್

Hospet Incident Darshan ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲು ಹೋದ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್(Challenging Star) ದರ್ಶನ್ ಅವರ ಮೇಲೆ ಪವರ್ ಸ್ಟಾರ್(Power Star) ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳು ಎನ್ನಲಾದ ಕೆಲವು ವ್ಯಕ್ತಿಗಳು ಚಪ್ಪಲಿ ಎಸೆದಿದ್ದು ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಈ ಬಗ್ಗೆ ದೊಡ್ಮನೆಯ ಹಿರಿ ಮಗ ಕರುನಾಡ ಚಕ್ರವರ್ತಿ ಶಿವಣ್ಣನಿಂದ ಹಿಡಿದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವರೆಗೆ ಎಲ್ಲರೂ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪರವಾಗಿ … Read more

error: Content is protected !!