Hospet: ಚಪ್ಪಲಿಯನ್ನು ಎಸೆದಿದ್ದ ಹೊಸಪೇಟೆಯಲ್ಲಿ ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾ ಗಳಿಸಿದ್ದೆಷ್ಟು ಗೊತ್ತಾ?
Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಕ್ರಾಂತಿ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ತಮ್ಮ ಎರಡನೇ ಹಾಡಿನ ಬಿಡುಗಡೆಗಾಗಿ ಹೊಸಪೇಟೆಗೆ ಹೋಗಿದ್ದರು. ಈ ಸಮಯದಲ್ಲಿ ನಡೆದಂತಹ ಒಂದು ಕಹಿ ಘಟನೆ ಎಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಕಪ್ಪು ಚುಕ್ಕಿಯಾಗಿ ಉಳಿದುಕೊಂಡಿದೆ. ಡಿ ಬಾಸ್ ಹಾಗೂ ಅಪ್ಪು ಅಭಿಮಾನಿಗಳ(Appu Fans) ನಡುವಿನ ಪರೋಕ್ಷ ಕಾದಾಟ ಎನ್ನುವುದು ನಿಜರೂಪವಾಗಿ ಇಲ್ಲಿ ಪರಿವರ್ತನೆಯಾಗಿತ್ತು. ಹೌದು ಗೆಳೆಯರೇ ಸಾಕಷ್ಟು ಜನರ ಸಮ್ಮುಖದಲ್ಲಿಯೇ ಬಹಿರಂಗವಾಗಿ ಅಪ್ಪು ಅಭಿಮಾನಿಗಳು ಎಂದು ಹೇಳಲಾಗುವ ಕೆಲವೊಂದು ವ್ಯಕ್ತಿಗಳು ದರ್ಶನ್(Darshan) … Read more