KL Rahul: ತುಮಕೂರಿನ ಶ್ರೀ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ಕನ್ನಡಿಗ ಕೆಎಲ್ ರಾಹುಲ್!

ಸ್ನೇಹಿತರೆ ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್(KL Rahul) ಅವರು ಧಾರ್ಮಿಕ ವ್ಯಕ್ತಿ ಎಂದರೆ ತಪ್ಪಾಗಲಾರದು. ತಮ್ಮ ಬಿಡುವಿನ ಸಮಯದಲ್ಲೆಲ್ಲ ಪುಣ್ಯಕ್ಷೇತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ದೈವ ಭಕ್ತಿಯನ್ನು ಮೆರೆಯುತ್ತಿರುತ್ತಾರೆ. ಹೀಗಿರುವಾಗ ಇಂದು ಮುಂಜಾನೆ ತುಮಕೂರಿನ ಪ್ರಸಿದ್ದಿ ಸಿದ್ದಗಂಗಾ ಮಠಕ್ಕೆ ಕೆ ಎಲ್ ರಾಹುಲ್(KL Rahul) ಅವರು ಭೇಟಿ ನೀಡಿದ್ದು, ಆ ಸಮಯದಲ್ಲಿ ತೆಗೆಯಲಾದಂತಹ ಸುಂದರ ಚಿತ್ರಣಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಾ ನಎಟ್ಟಿಗರ ಗಮನ ಸೆಳೆಯುತ್ತಿವೆ. ಹೌದು ಸ್ನೇಹಿತರೆ, ವಿಶ್ವದಾದ್ಯಂತ ತ್ರಿವಿಧ ಅನ್ನದಾಸೋಹ ಬಡ ಮಕ್ಕಳಿಗೆ ಊಟ ವಸತಿ … Read more

error: Content is protected !!