ಲೈಫ್ ನಲ್ಲಿ ತಪ್ಪು ಮಾಡಿದ್ರು ಈ ರಾಶಿಯವರನ್ನು ಶನಿದೇವ ಯಾವುದೇ ಕಾರಣಕ್ಕೂ ಬಿಟ್ಟುಕೊಡೋದಿಲ್ಲ, ಈ ರಾಶಿಗೆ ಅಷ್ಟೈಶ್ವರ್ಯವನ್ನು ಕರುಣಿಸುತ್ತಾನೆ ಕರ್ಮಫಲದಾತ!

ಸ್ನೇಹಿತರೆ, ವೈದಿಕ ಜೋತಿಷ್ಯ(Vedic Astrology) ಶಾಸ್ತ್ರದಲ್ಲಿ ಶನಿದೇವರನ್ನು ನ್ಯಾಯ ದೇವರು ಕರ್ಮಫಲದಾತನೆಂದು ಕರೆಯಲಾಗುತ್ತದೆ. ವ್ಯಕ್ತಿಯ ಕರ್ಮದ ಅನುಸಾರದ ಮೇಲೆ ಶನಿ ದೇವನು ತನ್ನ ಫಲವನ್ನು ನೀಡಲಿದ್ದು ತನ್ನ ಮಂದ ಗತಿಯಲ್ಲಿ ಹಿಮ್ಮುಖವಾಗಿ ಚಲಿಸುತ್ತಾ ಒಂದು ರಾಶಿಯನ್ನು ಪ್ರವೇಶಿಸಿದರೆ ಬರೋಬ್ಬರಿ ಏಳು ವರ್ಷಗಳ ಕಾಲ ಸಾಡೇಸಾತಿನ ಪ್ರಭಾವವನ್ನು ಬೀರುವರು. ಆದರೆ 12 ರಾಶಿಗಳ ಪೈಕಿ ಈ ರಾಶಿಯವರು ಶನಿಯ ವಕ್ರ ದೃಷ್ಟಿ ದೃಷ್ಟಿಗೆ ಎಂದು ಗುರಿಯಾಗುವುದಿಲ್ಲ ಬದಲಿಗೆ ಈ ವ್ಯಕ್ತಿಗಳು ಯಾವುದೇ ತಪ್ಪು ಮಾಡಿದರು ಶನಿದೇವ ಸದಾ ಸಂರಕ್ಷಿಸುತ್ತ … Read more

error: Content is protected !!