ಶುಕ್ರವಾರದ ವಿಶೇಷ: ತಾಯಿ ಚಾಮುಂಡೇಶ್ವರಿಯ ಕೃಪಾಕಟಾಕ್ಷದಿಂದ ಈ ರಾಶಿಯವರಿಗೆ ಲಾಟರಿ ಹೊಡೆಯುವ ಚಾನ್ಸ್, ಐಷಾರಾಮಿ ಜೀವನ!

Daily Horoscope 03 November: ಮೇಷ ರಾಶಿ: ಲಕ್ಷ್ಮಿ ದೇವಿಯ ಅನುಗ್ರಹದಿಂದ ನೀವು ಅಂದುಕೊಂಡಂತಹ ಎಲ್ಲಾ ಕೆಲಸಗಳನ್ನು ಯಾವುದೇ ಅಡೆತಡೆಗಳಿಲ್ಲದ ಪೂರ್ಣಗೊಳಿಸಿಕೊಳ್ಳುವಿರಿ, ಇಂದು ಮಧ್ಯಾಹ್ನದ ನಂತರ ಅತಿಥಿಗಳು ಮನೆಗೆ ಬರುವರು ಇದರಿಂದ ಖರ್ಚು ಸ್ವಲ್ಪ ಹೆಚ್ಚಾಗಬಹುದು. ಸಿನಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅವಕಾಶಗಳ ಸಾಗರವೇ ಹರಿದು ಬರಲಿದೆ.

ವೃಷಭ ರಾಶಿ: ಉದ್ಯೋಗಿಗಳಿಗೆ ವೃತ್ತಿ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಮೇಲಾಧಿಕಾರಿಗಳಿಂದ ಪ್ರಶಂಸೆಗೆ ಒಳಗಾಗುವಿರಿ, ಇದರ ಜೊತೆಗೆ ನಿಮ್ಮ ವೇತನವು ಹೆಚ್ಚಾಗುವ ಸಾಧ್ಯತೆಗಳಿದೆ. ಆರೋಗ್ಯದ ಕಡೆಗೆ ಗಮನ ವಹಿಸಿ.

ಮಿಥುನ ರಾಶಿ: ದೀಪಾವಳಿ ಹಬ್ಬದ ಕೆಲಸಗಳಿಂದ ಒತ್ತಡ ಹೆಚ್ಚಾಗುವುದು, ಈ ದಿನವು ಸ್ವಲ್ಪ ದುಃಖದಿಂದ ಕೂಡಿರುತ್ತದೆ, ಮಕ್ಕಳಿಂದ ಮನಸ್ಸಿಗೆ ಸಂತೋಷ ಬಹಳ ಸಂಗಾತಿಯವರಿಗೆ ದೂರ ಪ್ರಯಾಣ ನಡೆಸುವಂತಹ ಯೋಜನೆ, ವಿದೇಶದಲ್ಲಿ ಇರುವಂತಹ ಕೆಲ ಅತಿಥಿಗಳು ಮನೆಗೆ ಬರುವವರು ಇದರಿಂದ ಸಂತಸ.

ಕರ್ಕಟಕ ರಾಶಿ: ಮಕ್ಕಳಿಂದ ಶುಭ ಸುದ್ದಿಗಳನ್ನು ಕೇಳುವಿರಿ, ವ್ಯವಹಾರದಲ್ಲಿ ಮಹತರ ಬದಲಾವಣೆಯೊಂದನ್ನು ಮಾಡುವಿರಿ. ಪಾರ್ಟ್ನರ್ಶಿಪ್ ವ್ಯವಹಾರ ನಡೆಸುತ್ತಿರುವವರಿಗೆ ಅತಿಹೆಚ್ಚಿನ ಲಾಭ ಬರುವುದು, ನಿಮ್ಮ ಸಹೋದ್ಯೋಗಿಯೊಂದಿಗಿನ ಸಂಬಂಧ ಬಿಗಿಯಾಗುತ್ತದೆ.

ಸಿಂಹ ರಾಶಿ: ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಂತಹ ಯೋಜನೆ ಇದ್ದರೆ ಅದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ನಿರ್ದಿಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಮನೆಯ ಹಿರಿಯರೊಂದಿಗೆ ಚರ್ಚಿಸುವುದು ಅಗತ್ಯ, ಸಹೋದರರಲ್ಲಿ ಭಿನ್ನಾಭಿಪ್ರಾಯಗಳು ಸೃಷ್ಟಿಯಾಗಬಹುದು. ನಿಮ್ಮ ಪ್ರತಿ ಕೆಲಸಗಳಿಗೂ ಸಂಗಾತಿಯ ಬೆಂಬಲ ಹಾಗೂ ಪ್ರೋತ್ಸಾಹ ದೊರಕುತ್ತದೆ.

ಕನ್ಯಾ ರಾಶಿ: ಅವಿವಾಹಿತರಿಗೆ ಮದುವೆ ಯೋಗ, ಹಳೆಯ ಸ್ನೇಹಿತರನ್ನು ಭೇಟಿ ಮಾಡುವಿರಿ ಇದರಿಂದ ಮನಸ್ಸಿಗೆ ಹೆಚ್ಚಿನ ಸಂತೋಷ ದೊರಕಲಿದೆ, ವಿದ್ಯಾರ್ಥಿಗಳಿಗೆ ವೀಕ್ಷಿಸಿದ ಫಲಿತಾಂಶ ದೊರಕುವುದು ಸ್ವಂತ ಉದ್ಯಮ ಆರಂಭಿಸುವಂತಹ ಯೋಜನೆಯನ್ನು ಕಾರ್ಯರೂಪಕ್ಕೆ ತರುವಿರಿ.

ತುಲಾ ರಾಶಿ: ರಾಜಕೀಯ ವ್ಯಕ್ತಿಗಳ ಪರಿಚಯದಿಂದ ನಿಮ್ಮ ವ್ಯವಹಾರಿಕ ಮತ್ತು ವೈಯಕ್ತಿಕವಾಗಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣಲಿದ್ದೀರಿ, ಆಸ್ತಿಗೆ ಸಂಬಂಧಿಸಿದಂತಹ ಕೆಲ ವಿವಾದಗಳು ಜರುಗುತ್ತವೆ. ಆ ಸಮಯದಲ್ಲಿ ಯೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಅಗತ್ಯ.

ಧನುರಾಶಿ: ಇಂದು ಸಂಜೆಯ ಸಮಯದಲ್ಲಿ ಪ್ರಭಾವಿ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವಿರಿ ಪ್ರಮುಖ ವಿಚಾರಗಳ ಕುರಿತು ಚರ್ಚೆ ನಡೆಸುತ್ತೀರಾ, ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಅಗತ್ಯ. ಕುಟುಂಬಸ್ಥರೊಂದಿಗೆ ಹೊಸ ಉಡುಪುಗಳ ಖರೀದಿಗೆ ಮುಂದಾಗುತ್ತೀರಾ.

ಮಕರ ರಾಶಿ: ಸ್ವಂತ ಮನೆ ಅಥವಾ ಸೈಟ್ ಒಂದನ್ನು ಖರೀದಿ ಮಾಡುವಿರಿ, ಯಾವುದೇ ಸಮಸ್ಯೆಗಳು ಎದುರಾದರೂ ನಿರ್ಭೀತಿಯಿಂದ ಧೈರ್ಯವಾಗಿ ಮುನ್ನುಗ್ಗುತ್ತೀರಾ ದೈಹಿಕವಾಗಿ ಮತ್ತು ಮಾನಸಿಕವಾಗಿ ತೊಂದರೆಗಳು ಸಂಭವಿಸಬಹುದು, ಆತ್ಮವಿಶ್ವಾಸವನ್ನು ಕಳೆದುಕೊಳ್ಳಬೇಡಿ.

ಕುಂಭ ರಾಶಿ: ಲಕ್ಷ್ಮಿ ದೇವಿಯ ಕೃಪಾಕಟಾಕ್ಷದಿಂದ ಆದಾಯದ ಮೂಲಗಳು ದುಪ್ಪಟ್ಟಾಗಲಿದೆ ನೀರಾವರಿ ಭೂಮಿಯನ್ನು ಖರೀದಿಸುವಿರಿ, ತಂದೆ ತಾಯಿಯಿಂದ ತೃಪ್ತಿಕರ ಸುದ್ದಿಯೊಂದನ್ನು ಕೇಳುವಿರಿ, ಇದರಿಂದ ಮನಸ್ಸಿಗೆ ಹೆಚ್ಚಿನ ಸಂತೋಷ.

ಮೀನ ರಾಶಿ: ಅತಿಯಾದ ಕೋಪ, ಸಣ್ಣ ಪುಟ್ಟ ವಿಚಾರಗಳಿಗೂ ಜಗಳ ಕಿರಿಕಿರಿ ಉಂಟಾಗುವುದು, ಮಾತಿನ ಮೇಲೆ ನಿಗಾ ವಹಿಸಿ, ಹೂವು ಹಣ್ಣಿನ ವ್ಯಾಪಾರಸರಿಗಳಗೆ ನಷ್ಟದ ದಿನ. ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!