ಜೀವನದಲ್ಲಿ ಟೀಚರ್ ಆಗಬೇಕು ಅಂದುಕೊಂಡಿದ್ರು ಆದ್ರೆ ಆಗಿದ್ದೆ ಬೇರೆ

ಸಾಕಷ್ಟು ಜನರು ತಮ್ಮ ಜೀವನದಲ್ಲಿ ತಾವು ಮುಂದೆ ಎನು ಆಗಬೇಕು? ಹೀಗೆಯೇ ಬದುಕಬೇಕು ಎಂದೆಲ್ಲ ಏನೇನೋ ಕನಸು ಕಟ್ಟಿಕೊಂಡಿರುತ್ತಾರೆ. ಆದರೆ ಕೆಲವರ ಜೀವನದಲ್ಲಿ ಅವರು ಅಂದುಕೊಂಡಿದ್ದು ಆದರೆ ಇನ್ನು ಕೆಲವರ ಜೀವನದಲ್ಲಿ ಅವರವರು ಅಂದುಕೊಂಡಿದ್ದು ಆಗುವುದೇ ಇಲ್ಲ ಇನ್ನೂ ಕೆಲವರ ಜೀವನದಲ್ಲಿ ಅವರೇನು ಆಗಬೇಕು ಅಂದುಕೊಂಡಿರುತ್ತಾರೋ ಅದಕ್ಕೆ ವ್ಯತಿರಿಕ್ತವಾಗಿ ಬೇರೆ ಇನ್ನೇನೋ ಆಗಿರುತ್ತಾರೆ. ಅದೇ ರೀತಿ ಸುರೇಖಾ ಯಾದವ್ ಎಂಬವರ ಜೀವನದಲ್ಲಿಯೂ ನಡೆದಿದ್ದು ಹಾಗೆಯೇ. ಟೀಚರ್ ಆಗಬೇಕು ಎಂದುಕೊಂಡಿದ್ದ ಸುರೇಖಾ ಕೊನೆಗೆ ಆಗಿದ್ದು ಲೋಕೋ ಪೈಲಟ್. ಟೀಚರ್ … Read more

ಗುಡಿಸಲಿನಲ್ಲಿ ವಾಸಿಸುತ್ತಿದ್ದ ಅಜ್ಜಿಗೆ ಈ ಅಧಿಕಾರಿ ಮಾಡಿದ ಸಹಾಯವೇನು ಗೊತ್ತೇ

ಐಎಎಸ್ ಅಧಿಕಾರಿ ಬಡ ಅಜ್ಜಿಗೆ ಸಹಾಯ ಮಾಡಿ ದೇವರಾದ ಕಥೆಯನ್ನು ಈ ಲೇಖನದ ಮೂಲಕ ತಿಳಿಯೋಣ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ಹಲವು ಮನೆಗಳಲ್ಲಿ ಕರೆಂಟ್ ಇರುವುದಿಲ್ಲ. ಕೆಲವರು ಸರ್ಕಾರಕ್ಕೆ ಗೊತ್ತಿಲ್ಲದೆ ಕದ್ದು ಮುಚ್ಚಿ ಕರೆಂಟ್ ಹಾಕಿಕೊಂಡಿರುತ್ತಾರೆ. ಈ ರೀತಿ ಅಕ್ರಮವಾಗಿ ಕರೆಂಟ್ ಬಳಸುವ ಮನೆಗಳನ್ನು ಪತ್ತೆಹಚ್ಚಲು ಭೀಮಸಿಂಗ್ ಎನ್ನುವ ಐಏಎಸ್ ಅಧಿಕಾರಿ ಛತ್ತೀಸ್ ಗರ್ ರಾಜ್ಯದ ರಾಜನಂದಗಾಂವ್ ನಲ್ಲಿ ಪರಿಶೀಲನೆ ನಡೆಸುತ್ತಾರೆ. ಆಗ ವಯಸ್ಸಾದ ಬಡ ಮಹಿಳೆಯು ಮನೆ ಹೊರಗೆ ಕುಳಿತಿರುತ್ತಾರೆ. ಆಗ ಭೀಮಸಿಂಗ್ ಯಾಕಜ್ಜಿ ಇಲ್ಲಿ ಕೂತಿದ್ದಿಯ … Read more

ತಳ್ಳೋ ಗಾಡೀಲಿ ಬಟ್ಟೆ ವ್ಯಾಪಾರ ಮಾಡ್ತಿದ್ದ ವ್ಯಕ್ತಿ, ಇಂದು ಕಂಡಿರುವ ಯಶಸ್ಸು ನಿಜಕ್ಕೂ ಸ್ಪೂರ್ತಿದಾಯಕ

ಪ್ರತಿ ಮನುಷ್ಯನಿಗೂ ತಾನು ಬೆಳೆದು ಆರ್ಥಿಕವಾಗಿ ಅಭಿವೃದ್ದಿಕಾಣಬೇಕು ಅನ್ನೋ ಛಲ ಇದ್ದೆ ಇರುತ್ತದೆ, ಇನ್ನು ಕೆಲವರು ಜೀವನದಲ್ಲಿ ಯಶಸ್ಸು ಕಾಣಲೇ ಬೇಕು ಅನ್ನೋ ಛಲ ಹೊಂದಿರುತ್ತಾರೆ. ಪ್ರತಿಯೊಬ್ಬರ ಲೈಫ್ ಅಲ್ಲಿ ಒಂದಲ್ಲ ಒಂದು ಗುರಿ ಇದ್ದೆ ಇರುತ್ತದೆ. ಈ ಮೂಲಕ ನಾವು ಒಬ್ಬ ವ್ಯಕ್ತಿಯ ಯಶಸ್ಸಿನ ಹಾದಿ ಹೇಗಿತ್ತು ಅನ್ನೋದನ್ನ ಈ ಮೂಲಕ ತಿಳಿದುಕೊಳ್ಳೋಣ ಇವರ ಲೈಫ್ ಸ್ಟೋರಿ ನಿಜಕ್ಕೂ ಸ್ಪೂರ್ತಿದಾಯಕವಾಗಬಹುದು, ನಿಮಗೆ ಈ ಸಕ್ಸಸ್ ಸ್ಟೋರಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಇದರಿಂದ ತಮ್ಮ … Read more

ಕರ್ನಾಟಕದ ಸಣ್ಣ ಹಳ್ಳಿಯಿಂದ ಬಂದ ಬಿಂದು ಜೀರ ಪಾನೀಯ ರಾಜ್ಯದಲ್ಲಿ ಜನಪ್ರಿಯಗಳಿಸಿದ್ದು ಹೇಗೆ ಗೊತ್ತೇ

ಬಿಂದು ಜೀರ ಎಂದು ಕರೆಯಲ್ಪಡುವ ಈ ಪಾನೀಯದ ರುಚಿಯನ್ನು ನೋಡದ ಜನರೇ ಇಲ್ಲವೇನೋ….ಅಷ್ಟರ ಮಟ್ಟಿಗೆ ಇದು ಜನಪ್ರಿಯತೆಯನ್ನು ಪಡೆದಿದೆ. ಈ ಬಿಂದುವಿನ ಉತ್ಪಾದನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಒಂದು ಸಣ್ಣ ಹಳ್ಳಿಯಿಂದ ಬಂದಿದೆ ಎಂದರೆ ಅದು ಅಚ್ಚರಿಯ ವಿಷಯ . ಬಿಂದುವಿನ ತಯಾರಕರ ಹೆಸರು ಸತ್ಯಶಂಕರ್‌. ಇವರು ಪುತ್ತೂರಿನ ಸಮೀಪದ ಬೆಳ್ಳಾರಿ ಎಂಬಲಿ ಜನಿಸಿದ್ದಾರೆ. ಪಿಯುಸಿ ಮುಗಿಸಿದ ಬಳಿಕ ಸತ್ಯಶಂಕರ ಅವರು ಉದ್ಯೋಗ ಮಾಡುವ ವಿಚಾರ ಬಂದಾಗ ಇವರ ಬಳಿ ಸ್ವಂತ ಹಣವಿರಲಿಲ್ಲ ಹಾಗಾಗಿ ಕೇಂದ್ರ … Read more

1500 ಕ್ಕೂ ಹೆಚ್ಚು ಅಂಧರಿಗೆ ಉಚಿತ ಶಸ್ತ್ರ ಚಿಕಿತ್ಸೆ ನೀಡಿ, ಅಂದರ ಬಾಳಿಗೆ ಬೆಳಕಾದ ವೈದ್ಯೆ!

ಕೆಲವರು ಮಾಡುವಂತ ಸಾಮಾಜಿಕ ಕಾರ್ಯಗಳು ನಿಜಕ್ಕೂ ಬಹುತೇಕ ಜನಕ್ಕೆ ತಿಳಿಯೋದಿಲ್ಲ, ಆದ್ರೆ ಅವ್ರು ಮಾಡುವಂತ ಕೆಲಸಕ್ಕೆ ಪ್ರಚಾರ ಪಡೆಯುವ ಅಗತ್ಯತೆ ಅವರಿಗೆ ಇರೋದಿಲ್ಲ ಹಾಗಾಗಿ ಎಳ್ಳು ಕೂಡ ಇವರ ಬಗ್ಗೆ ಅಷ್ಟೊಂದು ಸುದ್ದಿಯಾಗಿಲ್ಲ. ಸಾವಿರಾರು ಅಂಧರ ಬಾಳಿಗೆ ಬೆಳಕಾಗಿರುವ ಈ ವೈದ್ಯೆಯ ಬಗ್ಗೆ ನಿಜಕ್ಕೂ ತಿಳಿಯಬೇಕು ಇವರು ಯಾರು ಇವರ ಸಮಾಜ ಸೇವೆ ಬಡ ಜನರಿಗೆ ಹೇಗಿದೆ ಅನ್ನೋದನ್ನ ಮುಂದೆ ನೋಡಿ. ನಿಮಗೆ ಇವರ ಕಾರ್ಯ ವೈಖರಿ ಇಷ್ಟವಾದರೆ ನಿಮ್ಮ ಸ್ನೇಹಿತರಿಗೂ ಇದನ್ನು ಶೇರ್ ಮಾಡಿ ಇದರಿಂದ … Read more

84 ವರ್ಷ ವಯಸ್ಸಾದರೂ ರತನ್ ಟಾಟಾ ಅವರು ಮದುವೆ ಆಗಿಲ್ಲ ಯಾಕೆ ಗೊತ್ತಾ

TATA ಈ ಹೆಸರಿನ ಪರಿಚಯ ಬೇಕಾಗಿಲ್ಲ. ಏಕೆಂದರೆ ನಾವೆಲ್ಲರೂ ಇದನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ. ಅಡುಗೆ ಮನೆಯಲ್ಲಿ ಬಳಸುವ ಉಪ್ಪು, ಕುಡಿಯುವ ಟೀ, ಸ್ಟೀಲ್,ಫೈನಾನ್ಸ್ ಇವೆಲ್ಲ ತುಂಬಾ ಕಡೆ ನಮ್ಮ ದೇಶದಲ್ಲಿ ಇದೆ. ಇದು ಅತಿ ದೊಡ್ಡ ವ್ಯಾಪಾರ ಸಂಸ್ಥೆ. ಇದರ ಬಗ್ಗೆ ನಾವು ಇಲ್ಲಿ ಮಾಹಿತಿಯನ್ನು ತಿಳಿಯೋಣ. ಟಾಟಾ ಇದು ಅತಿ ದೊಡ್ಡ ವ್ಯಾಪಾರ ಸಂಸ್ಥೆ.ಇಲ್ಲಿ 7ಲಕ್ಷ ಜನರು ಕೆಲಸ ಮಾಡುತ್ತಾರೆ. ಇಂತಹ ಕಂಪನಿಯನ್ನು ನಡೆಸುತ್ತಿರುವ ವ್ಯಕ್ತಿಯ ಹೆಸರು ರತನ್ ಟಾಟಾ. ಸುಮಾರು 150ವರ್ಷದ ಚರಿತ್ರೆಯನ್ನು … Read more

ಅಂದು ಈ ಹುಡುಗ ಕ್ರಿಯೇಟ್ ಮಾಡಿದ್ದ ಚಿಕ್ಕ ಆ್ಯಪ್ ನಿಂದ ಇಂದು ಇವನು ಎಷ್ಟು ನೂರು ಕೋಟಿ ಸಂಪಾದನೆ ಮಾಡುತ್ತಿದ್ದಾನೆ ಗೊತ್ತಾ

ಈಗಿನ ಆಧುನಿಕ ಯುಗದಲ್ಲಿ ಎಲ್ಲರ ಕೈಯಲ್ಲೂ ಮೊಬೈಲ್ ಫೋನ್. ಈ ಮೊಬೈಲ್ ಫೋನ್ ಗಳಲ್ಲಿ ಒಂದಷ್ಟು ಆಪ್ಸ್ ಇರುತ್ತವೆ. ಇದು ಎಲ್ಲರಿಗೂ ತಿಳಿದಿರುವ ವಿಚಾರ. ಕೆಲವರು ಮೊಬೈಲಿನಿಂದ ಎಷ್ಟೋ ಮಾಹಿತಿಯನ್ನು ಪಡೆಯುತ್ತಾರೆ. ಈಗಂತೂ ಗೂಗಲ್ ಬಗ್ಗೆ ಹೇಳುವುದೇ ಬೇಡ. ಇನ್ನು ಹೆಂಗಸರು ಮೊಬೈಲ್ ಇಂಟರ್ನೆಟ್ ಸಹಾಯದಿಂದ ಅಡುಗೆ ಸಹಿತ ಮಾಡುತ್ತಾರೆ. ಇಲ್ಲೊಬ್ಬ ವ್ಯಕ್ತಿ ಗೂಗಲ್, ಫೇಸ್ಬುಕ್ ನಲ್ಲಿ ಒಂದು ಚಿಕ್ಕ ವಿಡಿಯೋ ನೋಡಿದ 25ವರ್ಷದ ಯುವಕ ಒಂದು ದೊಡ್ಡ ಸಾಧನೆ ಮಾಡಿದ್ದನ್ನು ನೋಡೋಣ. ಅವರೇ ಫಣೀಂದ್ರ ಅವರು.ಇವರು … Read more

ಸೈಕಲ್ ರಿಪೇರಿ ಮಾಡುತ್ತಿದ್ದ ಹುಡುಗ ತನ್ನ ಶ್ರಮದಿಂದ ಐಎಎಸ್ ಅಧಿಕಾರಿಯಾದ ಸ್ಫೂರ್ತಿಧಾಯಕ ಕಥೆ!

ದುಡ್ಡಿನಿಂದಲೇ ಯಾರೂ ಶ್ರೇಷ್ಠರಾಗೋದಿಲ್ಲ.ಮನುಷ್ಯ ಅವನಿಗೆ ಸಿಕ್ಕ ಅವಕಾಶವನ್ನು ಬಳಸಿಕೊಳ್ಳಬೇಕು. ಅದೃಷ್ಟ ಕೈ ಕೊಟ್ಟರು ಪ್ರಯತ್ನ ಕೈ ಬಿಡುವುದಿಲ್ಲ.ನಾವೆಲ್ಲರೂ ಕನಸು ಕಾಣುತ್ತೇವೆ.ಆದರೆ ಪ್ರಯತ್ನ ಮಾಡುವವರ ಸಂಖ್ಯೆ ಕಡಿಮೆ.ನಮ್ಮಲ್ಲಿ ಎಷ್ಟೋ ಜನರ ಕನಸು ಆಸೆ ನನಸಾಗುವುದಿಲ್ಲ. ಆದರೂ ಶ್ರಮದಿಂದ ಸಾಧಿಸಿದ ಕಥೆ ಇದು.ಸಾಧಿಸೋ ಛಲ ಇದ್ರೆ ದೈವಬಲ ತಾನಾಗಿಯೇ ನಮ್ಮ ಕೈಹಿಡಿಯುತ್ತದೆ.ಮಹಾರಾಷ್ಟ್ರದ ಸಣ್ಣ ಹಳ್ಳಿ ಬೊಯ್ಸರ್ನಲ್ಲಿ ಸೈಕಲ್ ರಿಪೇರಿ ಮಾಡ್ತಿದ್ದ ಹುಡುಗ ಐಎಎಸ್ ಅಧಿಕಾರಿಯಾದ ಸ್ಪೂರ್ತಿ ಕಥೆ ಇದು. ವರುಣ್ ಭರನ್ವಲ್ ಅನ್ನೋ ಯುವಕನ ಕಥೆ ಇದು.ಅವ್ರದ್ದು ಚಿಕ್ಕ ಬಡ … Read more

ಓದಿಗಾಗಿ ಇವರು ಪಟ್ಟ ಕಷ್ಟಗಳೇನು ಗೊತ್ತೇ? ಇವರ ಜೀವನ ಕಥೆ ಎಂತವರಿಗೂ ಸ್ಪೂರ್ತಿದಾಯಕ

ಇಲ್ಲಿ ನಾವು ನಿಮಗೆ ಗೊತ್ತಿರುವ ಒಂದು ವ್ಯಕ್ತಿಯ ಬಗ್ಗೆ ತಿಳಿಯೋಣ. ಎಷ್ಟೋ ಜನರಿಗೆ ಇವರು ಅಚ್ಚುಮೆಚ್ಚು. ಆದರೆ ಕೆಲವರಿಗೆ ಇವರು ಬೆಳೆದು ಬಂದ ದಾರಿ ಗೊತ್ತಿಲ್ಲ. ಹಮಾಲಿಯಾಗಿ, ಬಾರ್ ಸಪ್ಲಾಯರ್ ಆಗಿ, ಕೋಚಿಂಗ್ ಸೆಂಟರ್ನಲ್ಲಿ ಕಸ ಗುಡಿಸಿ ಹೆಮ್ಮೆಯ ಅಧಿಕಾರಿಯ ಕಥೆ ಇದು. ಇವರ ಹೆಸರು ಕೇಳಿದರೆ ಸಾಕು ಜನರು ನಿಮ್ಮಂತಹ ಅಧಿಕಾರಿ ಬೇಕು ಎನ್ನುವ ವ್ಯಕ್ತಿತ್ವದ ಕಥೆ ದುಷ್ಟರು ಇವರೆಂದರೆ ಗಡಗಡ ನಡುಗುತ್ತಾರೆ. ಅಂದ ಹಾಗೆ ಅವರು ಬೇರೆ ಯಾರೂ ಅಲ್ಲ. ನಮ್ಮ ಕರ್ನಾಟಕದ ಸಿಂಗಂ … Read more

ತನ್ನ ಕಂಪನಿಯಲ್ಲಿ ಕೆಲಸ ಮಾಡುವ ನೌಕರರಿಗೆ ಬಾಸ್ ಕೊಟ್ಟ ಭರ್ಜರಿ ಗಿಫ್ಟ್ ಏನು ಗೊತ್ತಾ! ಇದ್ದರೆ ಇಂಥ ಬಾಸ್ ಇರಬೇಕು

ಕಂಪನಿ ಅಂದ್ರೆ ಅದಕ್ಕೆ ತನ್ನದೆಯಾದ ವಿಶೇಷತೆ ಮಹತ್ವ ಹಾಗೂ ಗೌರವ ಇದ್ದೆ ಇರುತ್ತದೆ, ಕಂಪನಿಯ ಮಾಲೀಕ ತನ್ನ ವರ್ಕರ್ ಜೊತೆ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರೆ ಕಂಪನಿ ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯ ಅನ್ನೋದು ಈ ಕಂಪನಿಯ ಮಾಲೀಕ ಅವರ ಮಾತು, ನಾವು ನಮ್ಮ ಕಂಪನಿಯಲ್ಲಿ ಕೆಲಸ ಮಾಡೋರಿಗೆ ಯಾವತ್ತೂ ಹೊರಗಿನವರಂತೆ ಕಾಣೋದಿಲ್ಲ ನಮ್ಮ ಮನೆಯವರ ರೀತಿಯಲ್ಲಿ ನೋಡುತ್ತೇವೆ ಎಂಬುದಾಗಿ ಹೇಳುತ್ತಾರೆ ಆದ್ದರಿಂದ ಪ್ರತಿ ವರ್ಷ ಈ ಕಂಪನಿಯಲ್ಲಿ ಉತ್ತಮ ಕೆಲಸ ಮಾಡೋರಿಗೆ ಬೋನಸ್ ರೀತಿಯಲ್ಲಿ ಉತ್ತಮ … Read more

error: Content is protected !!