Punith Rajkumar: ಪರಮಾತ್ಮನ ಭಾವಚಿತ್ರದ ಮೂರ್ತಿಯೊಂದಿಗೆ ಆಂಕರ್ ಅನುಶ್ರೀ, ಈ ಅಪರೂಪದ ಚಿತ್ರಕ್ಕೆ ನೀವೆಷ್ಟು ಮೆಚ್ಚುಗೆ ಕೊಡುವಿರಿ

ಸ್ನೇಹಿತರೆ ಕರುನಾಡ ರತ್ನ ನಗುವಿನ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ನಮ್ಮೆಲ್ಲರಿಂದ ಅಗಲಿ ವರ್ಷಗಳೇ ಉಳಿದರು ಕೂಡ ಅವರ ನೆನಪು ಮಾತ್ರ ಯಾವ ಅಭಿಮಾನಿಗಳ ಮನಸ್ಸಿನಿಂದಲೂ ಮಾಸಿಲ್ಲ ಇಂದಲ್ಲ ನಾಳೆ ಅಪ್ಪು ಮರಳಿ ಬಂದೇ ಬರುತ್ತಾರೆ ಎಂಬ ನಂಬಿಕೆಯಲ್ಲಿ ಇಂದಿಗೂ ಹಲವು ಅಭಿಮಾನಿಗಳಿದ್ದಾರೆ.

ಮತ್ತಷ್ಟು ಅಭಿಮಾನಿಗಳು ಅವರು ಹಾಕಿ ಕೊಟ್ಟಿರುವಂತಹ ದಾರಿಯಲ್ಲಿ ಸಾಗುತ್ತಾ? ಪುನೀತ್ ರಾಜಕುಮಾರ್(Puneeth Rajkumar) ಮಾಡುತ್ತಿದ್ದಂತಹ ದಾನ ಧರ್ಮಗಳ ಕಾರ್ಯವನ್ನು ಮುನ್ನೆಡಿಸಿಕೊಂಡು ಹೋಗುತ್ತಿದ್ದಾರೆ. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೂ ತಿಳಿಯಬಾರದೆಂಬ ಮಾತನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಂತಹ ಪರಮಾತ್ಮ ಬದುಕಿದ್ದಾಗ ನೂರಾರು ಜನರಿಗೆ ನೆರಳಾಗಿ ಇದ್ದಂತವರು ಎಲ್ಲರೊಂದಿಗೆ ತುಂಬು ಹೃದಯದಿಂದ ಮಾತನಾಡಿಸುತ್ತಾ ಎಲ್ಲರನ್ನು ಸಮಾನ ಭಾವದಿಂದ ಸತ್ಕರಿಸುತ್ತಿದ್ದಂತಹ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರನ್ನು ಕಂಡರೆ ಯಾರಿಗೆ ತಾನೇ ಇಷ್ಟವಿರದಿರಲು ಸಾಧ್ಯ?

ಅಜಾತಶತ್ರುವಿನಂತೆ ಕನ್ನಡ ಸಿನಿಮಾರಂಗದಲ್ಲಿ ಅಸಂಖ್ಯಾತ ಹೃದಯಗಳ ಪ್ರೀತಿಯನ್ನು ಗಳಿಸಿದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ ಆಂಕರ್ ಅನುಶ್ರೀ(Anushree) ಅವರು ಆಗಾಗ ಅಪ್ಪು ಕುರಿತಾದ ಪೋಸ್ಟ್ಗಳನ್ನು ಹಂಚಿಕೊಳ್ಳುವ ಮೂಲಕ ಅಪ್ಪು ಅಭಿಮಾನಿಗಳ ಹೃದಯವನ್ನು ಗೆಲ್ಲುತ್ತಿರುತ್ತಾರೆ. ಹೌದು ಸ್ನೇಹಿತರೆ ಕಳೆದ ಬಾರಿ ಅನುಶ್ರೀ ಅವರು ಬೀಚ್ ಒಂದಕ್ಕೆ ಹೊರಟಾಗ ಮರಳಿನ ಮೇಲೆ ‘ಅಪ್ಪು’(Appu) ಎಂಬ ಹೆಸರನ್ನು ಬರೆದು ಪುನೀತ್ ರಾಜಕುಮಾರ್ ಅವರನ್ನು ಜೀವಿಸುತ್ತಿದ್ದರು.

ಅನುಶ್ರೀ(Anushree) ಅವರು ಕೆಲ ವಸ್ತುಗಳನ್ನು ಖರೀದಿಸುವ ಸಲುವಾಗಿ ಮಾರ್ಕೆಟ್ ಬಳಿ ಹೋದಾಗ ಪುನೀತ್ ರಾಜಕುಮಾರ್(Puneeth Rajkumar) ಅವರ ಭಾವಚಿತ್ರದ ಮೂರ್ತಿಯನ್ನು ಹಿಡಿದು ಗೌರವಿಸಿದ್ದಾರೆ ಇದರ ಸಾಲು ಸಾಲು ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿರುವಂತಹ ಅಪ್ಪು ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡು ‘ಮರೆಯಲಾಗದ ನೆನಪು ನಮ್ಮ ಪ್ರೀತಿಯ ಅಪ್ಪು’ ಎಂದು ಪುನೀತ್ ರಾಜಕುಮಾರ್ ಅವರ ಪುತ್ತಲಿಯನ್ನು ಕೈಯಲ್ಲಿ ಹಿಡಿದಿರುವ ಸಾಲು ಸಾಲು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!