Rakshith Shetty: ಸದ್ದಿಲ್ಲದೆ ರಾಮನನ್ನು ಕಾಣಲು ಅಯೋಧ್ಯೆಯಲ್ಲಿ ಪ್ರತ್ಯಕ್ಷರಾದ ರಕ್ಷಿತ್ ಶೆಟ್ಟಿ, ವೈರಲ್ ಆಯ್ತು ಫೊಟೋಸ್

ಸ್ನೇಹಿತರೆ ಕನ್ನಡ ಸಿನಿಮಾ ರಂಗದ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ(Rakshith Shetty) ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಸ್ನೇಹಿತರ ಬಳಗದೊಂದಿಗೆ ರಾಮ ಜನ್ಮಭೂಮಿ ಅಯೋಧ್ಯೆಗೆ ತೆರಳಿ ಶ್ರೀ ರಾಮನ ದರ್ಶನ ಪಡೆದಿದ್ದಾರೆ. ಅದರ ದಿವ್ಯ ಅನುಭೂತಿಯ ಬಗ್ಗೆ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಒಂದನ್ನು ರಕ್ಷಿತ್ ಶೆಟ್ಟಿ(Rakshith Shetty) ಹಂಚಿಕೊಂಡಿದ್ದು, ಫೋಟೋಗಳು ಎಲ್ಲರೂ ಬಾರಿ ವೈರಲ್ ಆಗುತ್ತಿವೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ರಕ್ಷಿತ್ ಶೆಟ್ಟಿ(Rakshith Shetty) ಅವರು ಕೇವಲ ಓರ್ವ ನಟನಾಗಿ ಮಾತ್ರವಲ್ಲದೆ ನಿರ್ದೇಶಕನಾಗಿ ನಿರ್ಮಾಪಕನಾಗಿ ಕನ್ನಡ ಸಿನಿಮಾ ರಂಗಕ್ಕೆ ತಮ್ಮದೇ ಆದ ಮಹತ್ತರ ಕೊಡುಗೆಯನ್ನು ನೀಡಿದ್ದಾರೆ. ಇದರ ಜೊತೆ ಜೊತೆಗೆ ಆಗಾಗ ದೈವಿಕ ಕ್ಷಣಗಳನ್ನು ಅನುಭವಿಸುತ್ತಾ ಗುಡಿ ಗೋಪುರಗಳನ್ನು ಸುತ್ತುತ್ತಾ ಆಧ್ಯಾತ್ಮಿಕತಯ್ತ ತಮ್ಮ ಹೆಚ್ಚಿನ ಒಲವನ್ನು ತೋರುವ ರಕ್ಷಿತ್ ಶೆಟ್ಟಿ ಅವರು ಕಳೆದ ಕೆಲವು ದಿನಗಳ ಹಿಂದೆ ತಮ್ಮ ಹುಟ್ಟೂರಿನಲ್ಲಿ ಇರುವಂತಹ ದೇವಸ್ಥಾನವೊಂದಕ್ಕೆ ತೆರಳಿ, ಅದರ ಆಚರಣೆಯಲ್ಲಿ ಭಾಗಿಯಾಗಿದ್ದರು.

ಸಿನಿಮಾ ಶೂಟಿಂಗ್ ಸಮಯದಲ್ಲಿ ಬಿಡುವು ದೊರಕಿದಾಗಲೆಲ್ಲ ತುಳುನಾಡಿನ ಬಹು ಪ್ರಸಿದ್ಧಿ ಭೂತ ಕೋಲದ ಆಚರಣೆಗಳಲ್ಲಿ ಭಾಗಿಯಾಗುತ್ತಲೇ ಇರುತ್ತಾರೆ ಆದರೆ ಈಗ ಮಧ್ಯಪ್ರದೇಶದ ಅಯೋಧ್ಯೆಗೆ ತರಳಿ ಶ್ರೀ ರಾಮನ ಅನುಗ್ರಹಕ್ಕೆ ಪಾತ್ರವಾಗಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದ್ದು, ಅಯೋಧ್ಯೆಯಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆಯ ದಿನದಿಂದಲೂ ರಾಮನನ್ನು ನೇರವಾಗಿ ನೋಡುವ ಹಂಬಲ ನನ್ನಲ್ಲಿ ಹೆಚ್ಚಾಗಿತ್ತು.

ರಾಮನ ಕಣ್ಣುಗಳು ನಿಜವೆಂದು ನಾನು ಕಂಡುಕೊಂಡಿದ್ದೇನೆ ಏಕೆಂದರೆ ಅವು ಆ ಮಟ್ಟಕ್ಕೆ ನೈಜವಾಗಿವೆ. ಹಾಗಾಗಿ ನಾನು ಫೋನ್ನಲ್ಲಿಯೇ ಆತನ ಕಣ್ಣುಗಳನ್ನು ಎಷ್ಟು ಬಾರಿ ಜೂಮ್ ಮಾಡಿ ಮಾಡಿ ನೋಡಿದ್ದೇನೆ. ಆ ಕಣ್ಣುಗಳಲ್ಲಿ ನೈಜತೆಯ ಬಿಂಬ ಎದ್ದು ಕಾಣಿಸಲು ಅದರ ಶಿಲ್ಪಿಯ ಕೈಚಳಕವು ಅಗಾಧವಾದದ್ದು ಕಣ್ಣಿನ ಬಿಳಿ ಭಾಗದ ಕೆತ್ತನೆಗೆ ಪಂಚ ಭಿನ್ನ ಕುಸುರಿಯನ್ನೆ ಬಳಸಲಾಗಿದೆ ಏಕೆಂದರೆ ಅಷ್ಟು ಸುಲಭಕ್ಕೆ ಆ ನೈಜತೆ ತೇಜಸ್ವು ಅಲ್ಲಿ ಕಾಣಿಸದು. ಎಂದು ತಮ್ಮದೇ ದಾಟಿಯಲ್ಲಿ ರಾಮನ ಕಣ್ಣುಗಳನ್ನು ರಕ್ಷಿತ್ ಶೆಟ್ಟಿ(Rakshith Shetty) ಶೀರ್ಷಿಕೆಯ ಮೂಲಕ ವರ್ಣಿಸಿದ್ದಾರೆ.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!