Gruha Jyothi Yojane: ಯಾವಾಗಿನಿಂದ ನಾವು ಉಚಿತ ವಿದ್ಯುತ್ ಯೋಜನೆ ಪಡೆದುಕೊಳ್ಳುವುದು ಇಲ್ಲಿದೆ ನೋಡಿ ಸಂಪೂರ್ಣ ವಿವರ.

Gruha Jyothi Yojane ಸಿದ್ದರಾಮಯ್ಯ(Siddaramaiah) ನೇತೃತ್ವದಲ್ಲಿ ರಾಜ್ಯದಲ್ಲಿ ಈಗಾಗಲೇ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಇದರಿಂದಾಗಿ ಅವರು ಚುನಾವಣೆಗೂ ಮುನ್ನ ನೀಡಿರುವಂತಹ ಎಲ್ಲಾ ಆಶ್ವಾಸನೆಗಳನ್ನು ಕೂಡ ಅವರು ಪೂರ್ಣಗೊಳಿಸಬೇಕಾಗಿದೆ. ಹೀಗಾಗಿ ಅವರು ನೀಡಿರುವಂತಹ ಐದು ಪ್ರಮುಖ ಯೋಜನೆಗಳನ್ನು ಈಗಾಗಲೇ ಹಂತ ಹಂತವಾಗಿ ಜಾರಿಗೆ ತರುತ್ತಿದ್ದಾರೆ. ಅದರಲ್ಲಿ ವಿಶೇಷವಾಗಿ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಗ್ರಹ ಜ್ಯೋತಿ ಯೋಜನೆ(Gruha Jyothi Yojane) ಬಗ್ಗೆ. ಹೌದು ಕಾಂಗ್ರೆಸ್ ಸರ್ಕಾರ 200 ಯೂನಿಟ್ ವರೆಗೂ ಪ್ರತಿಯೊಂದೂ ಮನೆಯ ಬಳಕೆಗಾಗಿ ಉಚಿತ … Read more

Shakthi Yojane: ಉಚಿತ ಬಸ್ ಯೋಜನೆಯಲ್ಲಿ ನಡೆಯುತ್ತಿರುವ ತಪ್ಪು ಘಟನೆಗಳಿಗೆ ಸಚಿವರು ನೀಡಿದ ಪರಿಹಾರವೇನು ಗೊತ್ತಾ?

Shakthi Yojane ಈಗಾಗಲೇ ರಾಜ್ಯ ಸರ್ಕಾರ ನಿಮಗಿಲ್ಲರಿಗೂ ತಿಳಿದಿರುವ ಹಾಗೆ ಕರ್ನಾಟಕದಲ್ಲಿ ಕರ್ನಾಟಕ ರಾಜ್ಯದ ಒಳಗೆ ಓಡಾಡಲು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು(Free Bus Service) ನೀಡಲಾಗಿದೆ. ಇದನ್ನು ಜೂನ್ 11ರಿಂದ ಪ್ರಾರಂಭಿಸಿದ್ದು ಶಕ್ತಿ ಯೋಜನೆಯ ಹೆಸರಿನಲ್ಲಿ ಇದನ್ನು ರಾಜ್ಯಾದ್ಯಂತ ಜಾರಿಗೆ ತರಲಾಗಿದೆ. ಈ ಉಚಿತ ಬಸ್ ಪ್ರಯಾಣ ಯೋಜನೆಯನ್ನು ಮಹಿಳೆಯರಿಗೆ ಜಾರಿಗೆ ತಂದ ಮೇಲಿಂದ ಕೋಟ್ಯಾಂತರ ಮಹಿಳೆಯರು ಇದರ ಲಾಭವನ್ನು ಪಡೆದು ದೈನಂದಿನ ಸಂಚಾರದಲ್ಲಿ ಈ ಯೋಜನೆಯ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇದು … Read more

Congress Guarantee: ಉಚಿತ ಬಸ್ ಪ್ರಯಾಣ ಮಾಡಲು ಮಹಿಳೆಯರಿಗೆ 5 ಕಂಡಿಶನ್ ಗಳು.

Congress Guarantee ಈಗಾಗಲೇ ಸಿದ್ದರಾಮಯ್ಯ(Siddharamaiah) ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಐದು ಪ್ರಮುಖ ಯೋಜನೆಗಳನ್ನು ಜಾರಿಗೆ ತರುವಂತಹ ಸಂಪೂರ್ಣ ಅನುಮತಿಯನ್ನು ನೀಡಿದೆ. ಅದರಲ್ಲೂ ವಿಶೇಷವಾಗಿ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲಿ ಉಚಿತ ಬಸ್ ಪ್ರಯಾಣ ನೀಡುವಂತಹ ಮಾತನ್ನು ಕೂಡ ಕಾಂಗ್ರೆಸ್ ಸರ್ಕಾರ(congress government) ನೀಡಿತ್ತು. ಆದರೆ ಈಗ ಅದರಲ್ಲಿ 5 ಕಂಡಿಶನ್ಗಳು ಕೂಡ ಅಳವಡಿಕೆಯಾಗಿದೆ. ಅವುಗಳೇನೆಂಬುದನ್ನು ತಿಳಿಯುವುದಾದರೆ ಈ ಯೋಜನೆಯನ್ನು ಪಡೆದುಕೊಳ್ಳಲು ಮಹಿಳೆಯರು ಕರ್ನಾಟಕ ರಾಜ್ಯದವರೇ ಆಗಿರಬೇಕು. ಈ ಉಚಿತ ಪಾಸ್ ಅನ್ನು … Read more

Congress Guarantee: ಕಾಂಗ್ರೆಸ್ ಯೋಜನೆಗಳ ಬಗ್ಗೆ ಮತ್ತೊಂದು ರಹಸ್ಯ ಹೊರ ಬಿತ್ತು ನೋಡಿ.

Congress Guarantee ಸದ್ಯದ ಮಟ್ಟಿಗೆ ಕಾಂಗ್ರೆಸ್ ಸರ್ಕಾರ(Congress Government) ರಾಜ್ಯದ ಗದ್ದುಗೆಯನ್ನು ಏರಿದ್ದು ಚುನಾವಣೆಗೂ ಮುನ್ನವೇ ನಾವು ಅಧಿಕಾರಕ್ಕೆ ಬಂದರೆ ಇಂಥಷ್ಟು ಯೋಜನೆಗಳನ್ನು ಜನರಿಗೆ ತಲುಪಿಸುವಂತಹ ಕೆಲಸವನ್ನು ಮಾಡುತ್ತೇವೆ ಎನ್ನುವಂತಹ ಪ್ರಮಾಣವನ್ನು ತಮ್ಮ ಪ್ರಣಾಳಿಕೆಯಲ್ಲಿ ಮಾಡಿದಂತವರು ಕಾಂಗ್ರೆಸ್ಸಿನವರು. ಆದರೆ ಅಧಿಕಾರಕ್ಕೆ ಬಂದಮೇಲೆ ಈಗ ತಮ್ಮ 5 ಪ್ರಮುಖ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಇನ್ನಿಲ್ಲದಂತೆ ಸಿದ್ದರಾಮಯ್ಯ(Suddharamaiah) ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಹೆಣಗಾಡುತ್ತಿದ್ದರು ಕೂಡ ಅದು ಜಾರಿಗೆ ಆಗುವ ಯಾವ ಲಕ್ಷಣಗಳು ಕೂಡ ಕಾಣುತ್ತಿಲ್ಲ. ಇದನ್ನು ನಂಬಿಕೊಂಡು ವೋಟ್ ಹಾಕಿದವರಿಗೂ … Read more

error: Content is protected !!