ಪುನೀತ್ ಹುಟ್ಟಿದ ಹಬ್ಬದ ದಿನ ಅಭಿಮಾನಿಯೊಬ್ಬನ ಮೇಲೆ ಗರಂ ಆದ ಶಿವಣ್ಣ

ಮಾರ್ಚ್ 17 ಅಪ್ಪು ದಿನ ಎಂದೇ ಆಚರಣೆ ಮಾಡಲಾಗುತ್ತಿದೆ. ಲಕ್ಷಾಂತರ ಅಭಿಮಾನಿಗಳು ಅಪ್ಪು ಅವರ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದಾರೆ ವಿಶೇಷವಾಗಿ ಅಪ್ಪು ಅವರ ಕೊನೆಯ ಚಿತ್ರ ಜೇಮ್ಸ್ ಕೂಡ ಹುಟ್ಟುಹಬ್ಬದ ದಿನದಂದೇ ಬಿಡುಗಡೆ ಮಾಡಿದ್ದಾರೆ. ಈ ಹಬ್ಬವನ್ನು ಕಣ್ತುಂಬಿಕೊಳ್ಳಲು 2 ಕಣ್ಣು ಸಾಲದು. ಇಂತಹ ರಾಜಮರ್ಯಾದೆ ಸಿಗಬೇಕೆಂದರೆ ಅದು ರಾಜವಂಶದ ಕುಡಿಗಳಿಂದ ಮಾತ್ರ ಸಾಧ್ಯ. ಅಪ್ಪು ಅವರ ಬರ್ತ್ ಡೇ ಅನ್ನು ಕೇವಲ ಅಭಿಮಾನಿಗಳು ಮಾತ್ರ ಅಲ್ಲದೆ ಡಾಕ್ಟರ್ ರಾಜ್ ಕುಮಾರ್ ಕುಟುಂಬದ ಸದಸ್ಯರೆಲ್ಲರೂ ಅಭಿಮಾನಿಗಳ ಜೊತೆ … Read more

ಹೇಗಿದೆ ಗೊತ್ತಾ ಅಪ್ಪು ಅವರ ಕೊನೆ ಚಿತ್ರ ಜೇಮ್ಸ್

ಇಂದು ಮಾರ್ಚ್ 17 ಕರ್ನಾಟಕದ ಹೃದಯ ಸಿಂಹಾಸನದ ರಾಜಾ ಪುನೀತ್ ರಾಜ್ ಕುಮಾರ್ ಅವರು ಹುಟ್ಟಿದ ದಿನ. ಅವರ ಹುಟ್ಟಿದ ದಿನದ ಪ್ರಯುಕ್ತ ಪುನೀತ್ ಅವರ ಕೊನೆಯ ಚಿತ್ರ ಜೇಮ್ಸ್ ಇಡೀ ವಿಶ್ವದಾದ್ಯಂತ ಬಿಡುಗಡೆ ಹೊಂದಿದೆ. ಕರ್ನಾಟಕದಲ್ಲಂತೂ ಅಕ್ಷರಶಃ ಜೇಮ್ಸ್ ಜಾತ್ರೆ ಶುರುವಾಗಿದೆ. ಮುಂಜಾನೆ 4 ಗಂಟೆಯಿಂದಲೇ ಜೇಮ್ಸ್ ಚಿತ್ರದ ಅಬ್ಬರ ಶುರುವಾಗಿದೆ. ಮಧ್ಯರಾತ್ರಿಯಿಂದಲೇ ಅಭಿಮಾನಿಗಳೆಲ್ಲಾ ಥಿಯೇಟರ್ ಮುಂದೆ ಕಾತುರದಿಂದ ಕಾಯುತ್ತಿದ್ದರು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಒಂದು ಕನ್ನಡ ಚಿತ್ರ 4 ಸಾವಿರಕ್ಕೂ ಹೆಚ್ಚು ಥಿಯೇಟರ್ … Read more

ಅಪ್ಪು ಹುಟ್ಟುಹಬ್ಬದ ದಿನ ಕೇಕ್ ಕಟ್ ಮಾಡಿ ರಾಘಣ್ಣ ಮಾಡಿದ ಕೆಲಸವೇನು ನೋಡಿ! ನಿಜಕ್ಕೂ ಮನ ಕಲಕುವ ದೃಶ್ಯ

ಮಾರ್ಚ್ 17 ಕನ್ನಡಿಗರಿಗೆ ತುಂಬಾ ವಿಶೇಷವಾದ ದಿನ ಯಾಕೆಂದರೆ ಇಂದು ಪುನೀತ್ ಅವರ ಜನ್ಮದಿನ ಹಾಗೆ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಇಂದು ಬಿಡುಗಡೆಯಾಗುತ್ತಿದೆ. ಒಂದು ಕಡೆ ಪುನೀತ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ ಅದರ ಇನ್ನೊಂದು ಕಡೆ ಅಪ್ಪು ಅವರು ಇಲ್ಲದೆ ಅವರ ಹುಟ್ಟುಹಬ್ಬವನ್ನು ಆಚರಿಸುವ ದುರದೃಷ್ಟ. ಅಪ್ಪು ದಿನದ ಆಚರಣೆ ಯನ್ನು ಅಭಿಮಾನಿಗಳು ನಿನ್ನೆ (ಮಾರ್ಚ್ 16) ಯಿಂದಲೇ ಶುರು ಮಾಡಿ ಕೊಂಡಿದ್ದಾರೆ. ಒಂದು ಕಡೆ ಥಿಯೇಟರ್ ಗಳಲ್ಲಿ ಪುನೀತ್ ಅವರ ಜೇಮ್ಸ್ … Read more

ಪುನೀತ್ ಸಾ’ವಿನ ವಿಷಯ ಇನ್ನೂ ಕೂಡ ಅತ್ತೆ ನಾಗಮ್ಮನಿಗೆ ಗೊತ್ತಿಲ್ಲ. ನಾಗಮ್ಮನ ಮುಗ್ಧ ಮಾತುಗಳನ್ನು ಕೇಳಿದರೆ ನಿಜಕ್ಕೂ ಮನಸ್ಸಿಗೆ ಬೇಜಾರ್ ಆಗುತ್ತೆ

ಆ ದೇವರ ನಡೆ ನಿಜಕ್ಕೂ ರಹಸ್ಯ. ಒಳ್ಳೆಯವರನ್ನು ಅತಿಬೇಗನೆ ತಂದ ಬರೀ ಕರೆಸಿಕೊಳ್ಳುತ್ತಾ ಕೆಟ್ಟದ್ದನ್ನು ಮಾಡುವವರನ್ನು ಭೂಮಿಯ ಮೇಲೆ ಇರಿಸುತ್ತಾನೆ. ಅಪ್ಪು ನಂತಹ ತಿನ್ನದಂಥ ಮನಸ್ಸಿನ ವ್ಯಕ್ತಿಯನ್ನು ದೇವರು ಗಡಿಬಿಡಿ ಮಾಡಿ ಕರೆಸಿಕೊಂಡಿದ್ದು ನಿಜಕ್ಕೂ ದೇವರ ಮೇಲೆ ನಂಬಿಕೆ ಇಲ್ಲದಂತಾಗಿದೆ. ಆ ದೇವರಿಗೆ ಪುನೀತ್ ರಾಜ್ ಕುಮಾರ್ ಮೇಲೆ ಅಸೂಯೆ ಬಂದು ತನ್ನ ಬಳಿ ಕರೆಸಿಕೊಂಡಿರ ಬೇಕು. ಅಪ್ಪು ಇಲ್ಲದೆ ಇಂದು ಇಡೀ ಕರ್ನಾಟಕವೇ ಸಂಕಟ ಪಡುತ್ತಿದೆ. ಅಪ್ಪು ಅವರು ನಮ್ಮನ್ನೆಲ್ಲಾ ಬಿಟ್ಟು ಇಹಲೋಕವನ್ನು ತ್ಯಜಿಸಿರುವ ವಿಷಯ … Read more

ಪುನೀತ್ ಅವರ ಹಾದಿಯಲ್ಲಿ ಸಾಗುತ್ತಿರುವ ಡಿ ಬಾಸ್‌. ಒಟ್ಟಾರೆ ಹದಿಮೂರು ಸರಕಾರಿ ಶಾಲೆಗಳಿಗೆ ಡಿ ಬಾಸ್‌ ಕಡೆಯಿಂದ ಸಿಕ್ಕಿದೆ ಬಂಪರ್ ಸೌಲಭ್ಯಗಳು.

ಡಾಕ್ಟರ್ ಪುನೀತ್ ರಾಜ್ ಕುಮಾರ್ ಅವರ ನಿಸ್ವಾರ್ಥ ಸಹಾಯ ಮನೋಭಾವದ ಬಗ್ಗೆ ನಮಗೆಲ್ಲ ಗೊತ್ತೇ ಇದೆ. ಪುನೀತ್ ರಾಜ್ ಕುಮಾರ್ ಅವರು ಮನಸ್ಸು ಮಾಡಿದ್ದರೆ ಮತ್ತು ತಲೆಮಾರಿಗೆ ಆಗುವಷ್ಟು ಆಸ್ತಿಯನ್ನ ಮಾಡಬಹುದಿತ್ತು ಆದರೆ ಇವರು ಸಾವಿರಾರು ವಿದ್ಯಾರ್ಥಿಗಳಿಗೆ ವೃದ್ಧರಿಗೆ ಮತ್ತು ಅನಾಥ ಮಕ್ಕಳಿಗೆ ಆಸರೆಯಾಗಿ ಬದುಕಿದ್ದರು. ಅಪ್ಪು ಅವರು ಸುಮಾರು 1800 ಮಕ್ಕಳ ಜೀವನಕ್ಕೆ ಆಸರೆಯಾಗಿದ್ದರು. ಅಪ್ಪು ಅವರ ಬದುಕು ನಿಜಕ್ಕೂ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಇಂದು ಹಲವಾರು ಯುವಕರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುತ್ತಿದ್ದಾರೆ. ಸಾಮಾಜಿಕ ಕಳಕಳಿ ತಂದಿದ್ದ … Read more

ತಿನ್ನಲ್ಲ ಕುಡಿಯಲ್ಲ ನಿಂದೂ ಒಂದು ಲೈಫ್ ಆ? ಅಂತ ನೇರವಾಗಿ ಹೇಳೇ ಬಿಟ್ಟರು ಡಿ ಬಾಸ್

ಡಿ ಬಾಸ್ ಅವರ ವ್ಯಕ್ತಿತ್ವದ ಬಗ್ಗೆ ಪ್ರತಿಯೊಬ್ಬರಿಗೂ ತಿಳಿದಿದೆ ಡಿ ಬಾಸ್ ಅವರು ಮನಸ್ಸಲ್ಲೊಂದು ಬಾಯಲ್ಲೊಂದು ಮಾತನಾಡುವದಕ್ಕೆ ಮನಸ್ಸಿನಲ್ಲಿ ತೋಚಿದ್ದನ್ನು ಬಾಯಲಿ ಹೇಳಿಬಿಡುತ್ತಾರೆ. ಮಾತು ಕಟುವಾದರೂ ಮನಸ್ಸು ತುಂಬಾ ಮೃದು. ದರ್ಶನ್ ಅವರು ಖಡಕ್ಕಾದ ವ್ಯಕ್ತಿತ್ವವೇ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುತ್ತದೆ. ಆದರೆ ತಮ್ಮ ನೇರ ನುಡಿ ಇಂದ ದರ್ಶನ್ ಅವರು ಹಲವಾರು ಕಾಂಟ್ರವರ್ಸಿ ಗಳನ್ನು ಕೂಡ ಮೈಮೇಲೆ ಹಾಕಿಕೊಂಡಿದ್ದಾರೆ. ನಿಮಗೆಲ್ಲ ತಿಳಿದಿರುವ ಹಾಗೆ ದರ್ಶನ್ ಅವರನ್ನು ಕನ್ನಡ ನ್ಯೂಸ್ ಚಾನೆಲ್ ಗಳು ಬ್ಯಾನ್ ಮಾಡಿದ್ದಾರೆ ದರ್ಶನ್ … Read more

ವೇದಿಕೆಯ ಮೇಲೆ ರಾಘಣ್ಣ ಹೇಳಿದ ಮಾತುಗಳನ್ನು ಕೇಳಿ ಗಳಗಳನೆ ಕಣ್ಣೀರು ಹಾಕಿದ ಅಶ್ವಿನಿ ಮತ್ತು ಶಿವಣ್ಣ

ಇದೇ ಮಾರ್ಚ್ 17 ರಂದು ಪುನೀತ್ ಅವರ ಕೊನೆಯ ಸಿನಿಮಾ ವಾದ ಜೇಮ್ಸ್ ದೇಶದಾದ್ಯಂತ ಬಿಡುಗಡೆ ಹೊಂದಲಿದೆ. ಕೊನೆಯ ಬಾರಿ ಪುನೀತ್ ಅವರನ್ನು ಬೆಳ್ಳಿ ಪರದೆ ಮೇಲೆ ನೋಡಿ ಶಿಳ್ಳೆ ಚಪ್ಪಾಳೆ ಹೊಡೆಯುವ ಸಮಯ ಬಂದಿದೆ. ಅಭಿಮಾನಿಗಳಂತೂ ಮಾರ್ಚ್ 17 ರಂದು ಹಬ್ಬ ಮಾಡೋಕೆ ಎಲ್ಲಾ ಸಿದ್ಧತೆ ನಡೆಸಿಕೊಂಡಿದ್ದಾರೆ. ಅಪ್ಪು ಅವರ ಕೊನೆಯ ಸಿನಿಮಾವನ್ನು ನೋಡಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ. ಜೇಮ್ಸ್ ಚಿತ್ರದ ಬಿಡುಗಡೆಗೂ ಮುಂಚೆಯೇ ಪ್ರೀರಿಲೀಸ್ ಇವೆಂಟ್ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪುನೀತ್ … Read more

ಅಪ್ಪು ಜೇಮ್ಸ್ ಚಿತ್ರಕ್ಕೆ ಒಂದು ವಾರದ ನಂತರ ಕಂಟಕವಾಗಲಿದೆ ರಾಜಮೌಳಿಯವರ RRR ಸಿನೆಮಾ

ಇಡೀ ಕರ್ನಾಟಕವೇ ಕನಸಿನಲ್ಲಿ ಕೂಡ ಅಂದಾಜು ಮಾಡಿರುವ ಘಟನೆಯೊಂದು ಅಕ್ಟೋಬರ್ ತಿಂಗಳಲ್ಲಿ. ನಡೆದುಹೋಯ್ತು. ಕರ್ನಾಟಕದ ಯುವ ರತ್ನಾ ಪುನಿತ್ ರಾಜ್ ಕುಮಾರ್ ಅವರು ಇಹಲೋಕವನ್ನು ತ್ಯಜಿಸಿ ಬಿಟ್ಟರು. ಹಿನ್ನೆಲೆ ಇರುವವರು ಕೇವಲ ನೆನಪು ಮಾತ್ರ ಅವರು ಬಿಟ್ಟುಹೋಗಿರುವ ಸಾಧನೆಗಳೇ ನಮಗೆ ಮಾರ್ಗಸೂಚಿ. ಕಳೆದ 4 ತಿಂಗಳಿಂದ ನಾವೆಲ್ಲ ಅಪ್ಪು ಅವರ ನೆನಪಿನಲ್ಲೇ ಕಾಲ ಕಳೆಯುತ್ತಿದ್ದೇವೆ. ಇದೀಗ ನಮಗೆಲ್ಲ ಅಪ್ಪು ಅವರ ನೆನಪಿನನ್ನು ತೆರೆಯ ಮೇಲೆ ಮರುಳು ಹಾಕುವ ಅವಕಾಶ ಒದಗಿದೆ. ನಿಮಗೆಲ್ಲ ಗೊತ್ತಿರುವ ಹಾಗೆ ಇದೇ ತಿಂಗಳು … Read more

ಇಡೀ ಪ್ರಪಂಚದಲ್ಲಿ ಯಾವ ಹೀರೋಗೂ ಸಿಗದ ಆತಿಥ್ಯ ಅಪ್ಪುಗೆ ಸಿಗಲಿದೆ. ಅಪ್ಪು ಹುಟ್ಟುಹಬ್ಬಕ್ಕೆ ಏನೆಲ್ಲಾ ಕಾರ್ಯಕ್ರಮಗಳು ಇರುತ್ತೆ ಗೊತ್ತಾ

ಒಬ್ಬ ಮನುಷ್ಯನ ನಿಜವಾದ ಬೆಲೆ ಗೊತ್ತಾಗೋದು ಅವನು ಬದುಕಿದ್ದಾಗ ಅಲ್ಲ ಅವನು ಇಲ್ಲದೇ ಇದ್ದಾಗ. ನಾವೆಲ್ಲಾ ಬದುಕಿದ್ದಾಗ ಹಣವನ್ನು ಪರದಾಡುತ್ತದೆ ಆದರೆ ನಿಜವಾಗಲೂ ಮನುಷ್ಯ ಬದುಕಿದ್ದಾಗ ಪ್ರೀತಿಯನ್ನು ಸಂಪಾದನೆ ಮಾಡಬೇಕು. ಬದುಕಿದ್ದಾಗ ಜನರ ಪ್ರೀತಿಯನ್ನು ಹೇಗೆ ಸಂಪಾದನೆ ಮಾಡಬೇಕೆಂದು ಪುನೀತ್ ರಾಜ್ ಕುಮಾರ್ ಅವರು ನಮಗೆಲ್ಲ ತೋರಿಸಿಕೊಟ್ಟಿದ್ದಾರೆ. ಎಂಬುವವರ ಮೇಲೆ ಕನ್ನಡಿಗರಿಗೆ ಹುಚ್ಚು ಪ್ರೀತಿ. ಪುನೀತ್ ಅವರನ್ನು ಕರ್ನಾಟಕದ ಮನೆ ಮಗ ಎಂದರೆ ತಪ್ಪಾಗಲಾರದು. ಅಪ್ಪು ಬದುಕಿದ್ದಾಗ ಮಾಡಿದ ಸಹಾಯ ಒಂದಲ್ಲ ಎರಡಲ್ಲ.. ಅಪ್ಪು ಸಾವಿರಾರು ಮಂದಿಯ … Read more

ಅಪ್ಪು ಇಲ್ಲದೇ ಬದುಕೋಕೆ ಆಗ್ತಿಲ್ಲ ಊಟ ನಿದ್ದೆ ಅಷ್ಟೇ ಮಾಡ್ತಾ ಇದೀನಿ ಎಂದ ಶಿವಣ್ಣ

ಅಪ್ಪುಗೆ ಯಾಕಿಷ್ಟು ಆತುರ ಇತ್ತು, ಇಷ್ಟು ಬೇಗನೆ ನಮ್ಮನ್ನೆಲ್ಲ ಬಿಟ್ಟು ಹೋಗುವಂಥ ಅವಸರವೇನಿತ್ತು ಎಂದು ಪ್ರತಿಯೊಬ್ಬ ಕನ್ನಡಿಗನಿಗೂ ಅನಿಸುತ್ತಿದೆ. ಪುನೀತ್ ಅವರ ಅಂತ್ಯಸಂಸ್ಕಾರಕ್ಕೆ 25 ಲಕ್ಷಕ್ಕೂ ಹೆಚ್ಚು ಜನರು ಆಗಮಿಸಿದ್ದರು. 46 ವರ್ಷ ವಯಸ್ಸಿನ ನಟ, ಕೇವಲ 29 ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಇಷ್ಟೊಂದು ಜನರ ಮನಸ್ಸನ್ನು ಸಂಪಾದಿಸಲು ಹೇಗೆ ಸಾಧ್ಯ ಎಂದು ನಿಮಗೆ ಆಶ್ಚರ್ಯವಾಗಬಹುದು. ಪುನೀತ್ ರಾಜ್ ಕುಮಾರ್ ಕೇವಲ ನಟನಾಗಿ ಅಥವಾ ರಾಜ್ ಕುಮಾರ್ ಅವರ ಮಗನಾಗಿದ್ದರೆ ಇಷ್ಟೊಂದು ಅಭಿಮಾನಿಗಳನ್ನ ಸಂಪಾದಿಸಲು ಸಾಧ್ಯವಾಗುತ್ತಿರಲಿಲ್ಲ. ಅಪ್ಪು … Read more

error: Content is protected !!