ಚಪ್ಪಲಿಯಲ್ಲಿ ಹೊಡಿಸಿಕೊಂಡ ಬಗ್ಗೆ ಡಿ ಬಾಸ್ ಕೊನೆಗೂ ಮೌನ ಮುರಿದು ಖಡಕ್ ಆಗಿ ಹೇಳಿದ್ದೇನು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
Kranti Movie Promotion time: ಕ್ರಾಂತಿ ಸಿನಿಮಾದ ಹಾಡಿನ ಬಿಡುಗಡೆಯ ಸಂದರ್ಭದಲ್ಲಿ ಬಳ್ಳಾರಿಯ ಹೊಸಪೇಟೆಯಲ್ಲಿ ಚಾಲೆಂಜಿಂಗ್ ಸ್ಟಾರ್ (Challenging Star) ದರ್ಶನ್ ಅವರಿಗೆ ನಡೆದಂತಹ ಚಪ್ಪಲಿ ಎಸೆತದ ಅವಮಾನ ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಕಪ್ಪು ಚುಕ್ಕೆಯಾಗಿ ಉಳಿದಿರುವಂತಹ ಕಳಂಕ ತರುವಂತಹ ಘಟನೆ ಎಂದರೆ ತಪ್ಪಾಗಲಾರದು. ಅದು ಯಾರದ್ದೇ ಅಭಿಮಾನಿಗಳು ಮಾಡಿದ್ದರೂ ಕೂಡ ತಪ್ಪು ತಪ್ಪೇ ಅದನ್ನು ಕ್ಷಮಿಸಲು ಸಾಧ್ಯವೇ ಇಲ್ಲ. ಆದರೆ ಬಳ್ಳಾರಿಯಲ್ಲಿ ನಡೆದಿರುವಂತಹ ಈ ಘಟನೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಜ್ ಕುಟುಂಬದ … Read more