Garuda Purana: ಗರುಡ ಪುರಾಣದ ಪ್ರಕಾರ ಹೀಗೆ ಮಾಡಿದರೆ ದುರಾದೃಷ್ಟ ಕೂಡ ಅದೃಷ್ಟವಾಗುತ್ತೆ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Garuda Purana ನಮ್ಮ ಸನಾತನ ಹಿಂದೂ ಸಂಸ್ಕೃತಿಯಲ್ಲಿ ಸಾಕಷ್ಟು ಅತ್ಯಂತ ಪವಿತ್ರವಾದ ಗ್ರಂಥಗಳಿವೆ. ಅವುಗಳಲ್ಲಿ ನಾವು ಇಂದಿನ ಲೇಖನಿಯಲ್ಲಿ ಮಾತನಾಡಲು ಹೊರಟಿರುವುದು ಗರುಡ ಹಾಗೂ ವಿಷ್ಣುವಿನ ನಡುವೆ ನಡೆದಿರುವಂತಹ ಸಂವಹನವನ್ನು ಗ್ರಂಥ ರೂಪದಲ್ಲಿ ಗರುಡ ಪುರಾಣ(Garuda Purana) ಎನ್ನುವ ಗ್ರಂಥದ ಮೂಲಕ ದಾಖಲಿಸಲಾಗಿದೆ. ಗರುಡ ಪುರಾಣದಲ್ಲಿ ದುರಾದೃಷ್ಟಗಳನ್ನು ಅದೃಷ್ಟದ ರೂಪದಲ್ಲಿ ಪರಿವರ್ತನೆ ಮಾಡುವುದು ಹೇಗೆ ಎಂಬುದರ ಬಗ್ಗೆ ಕೂಡ ಸಾಕಷ್ಟು ವಿವರಣೆಗಳನ್ನು ನೀಡಿದ್ದಾರೆ ಅದರ ಕುರಿತಂತೆ ಸಂಪೂರ್ಣವಾಗಿ ತಿಳಿಯುವ ಮೂಲಕ ನಿಮ್ಮ ಜೀವನದಲ್ಲಿ ಕೂಡ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ. … Read more

Lakshmi Puja: ಲಕ್ಷ್ಮೀದೇವಿಯ ಪೂಜೆ ಮಾಡುವಾಗ ಈ ಹೂವುಗಳನ್ನು ಬಳಸಿ ನಿಮಗೆ ಲಕ್ಷ್ಮಿ ದೇವಿಯ ಕೃಪಾಕಟಾಕ್ಷವಾಗುತ್ತದೆ.

Lakshmi Puja ನಮ್ಮ ಹಿಂದೂ ಸನಾತನ ಸಂಸ್ಕೃತಿಯ ಪುರಾಣ ಗ್ರಂಥಗಳು ಹಾಗೂ ಆಚರಣೆಗಳ ಪ್ರಕಾರ ವಿಷ್ಣುದೇವರ ಪತ್ನಿ ಆಗಿರುವಂತಹ ಲಕ್ಷ್ಮಿ ದೇವಿಯನ್ನು ಸಂಪತ್ತು ಹಾಗೂ ಸಮೃದ್ಧಿಯ ಪ್ರತೀಕ ಎಂಬುದಾಗಿ ನಾವು ಭಾವಿಸುತ್ತೇವೆ ಹಾಗೂ ಪೂಜಿಸುತ್ತೇವೆ. ಸಂಪತ್ತಿಗೆ ಸಂಬಂಧಪಟ್ಟಂತಹ ಪ್ರತಿಯೊಂದು ಪೂಜೆಗಳಲ್ಲಿ ಕೂಡ ಲಕ್ಷ್ಮಿ ದೇವರಿಗೆ ಸಿಂಹ ಪಾಲನ್ನು ನೀಡಲಾಗುತ್ತದೆ. ಇನ್ನು ಈ ಸಂದರ್ಭದಲ್ಲಿ ಲಕ್ಷ್ಮೀದೇವಿಯ ಪೂಜೆ ಮಾಡುವುದಕ್ಕಿಂತ ಮುಂಚೆ ಕೆಲವೊಂದು ವಿಚಾರಗಳನ್ನು ನೀವು ಅರಿತುಕೊಳ್ಳಬೇಕಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಕೆಲವೊಂದು ಹೂವುಗಳಿಂದ ಲಕ್ಷ್ಮಿ ದೇವಿಯ ಪೂಜೆ ಮಾಡಿದರೆ ಖಂಡಿತವಾಗಿ … Read more

Hindu Culture: ಈ ವಸ್ತುಗಳನ್ನು ದಾನ ಮಾಡಿದರೆ ನಿಮ್ಮ ದುರಾದೃಷ್ಟ ಎಲ್ಲವೂ ಕೂಡ ಕಳೆದು ಹೋಗುತ್ತದೆ.

Hindu Culture ಸನಾತನ ಹಿಂದೂ ಧರ್ಮದ ಸಂಸ್ಕೃತಿಯ ಪ್ರಕಾರ ಸಾಕಷ್ಟು ಕೆಲಸಗಳನ್ನು ಮಾಡುವುದರಿಂದಾಗಿ ಅದಕ್ಕೆ ಅದರದ್ದೇ ಆದ ಮಹತ್ವದಿಂದ ಪುಣ್ಯ ಸಂಪಾದನೆಯನ್ನು ಮಾಡಬಹುದು. ಇನ್ನು ಬೆಳಗ್ಗೆ ಎದ್ದು ಸ್ನಾನದಿಗಳನ್ನು ಪೂಜಾರಿಗಳನ್ನು ಮುಗಿಸಿಕೊಂಡು ನೀವು ಬಡವರಿಗೆ ಈ ವಸ್ತುಗಳನ್ನು ದಾನ ಮಾಡಿದರೆ ನಿಮಗೆ ಪುಣ್ಯ ಸಂಪಾದನೆ ಆಗುತ್ತದೆ ಎಂಬುದಾಗಿ ಉಲ್ಲೇಖವಿದೆ ಬನ್ನಿ ಅದರ ಕುರಿತಂತೆ ವಿವರವಾಗಿ ತಿಳಿಯೋಣ. ನೀರನ್ನು ದಾನ ಮಾಡುವುದು: ಯಾರಾದರೂ ಆಯಾಸದಿಂದ ಬಳಲಿ ನೀರಿಗಾಗಿ ಪರದಾಡುತ್ತಿರುವಂತಹ ಬಡವರನ್ನು ಅಥವಾ ಭಿಕ್ಷುಕರನ್ನು ಕಂಡರೆ ಅವರಿಗೆ ಬಾಯಾರಿಕೆಯನ್ನು ಪರಿಹರಿಸಿಕೊಳ್ಳಲು … Read more

Mahadeva: ಪ್ರತಿ ಸೋಮವಾರ ಹೀಗೆ ಮಾಡುವುದರಿಂದ ಶಿವನ ಕೃಪಾಕಟಾಕ್ಷಕ್ಕೆ ಪಾತ್ರರಾಗಬಹುದು.

Mahadeva ಪ್ರತಿಯೊಬ್ಬರೂ ಕೂಡ ಭಕ್ತಿಯ ಮೇಲೆ ನಂಬಿಕೆಯನ್ನು ಇಟ್ಟರೆ ಜೀವನದಲ್ಲಿ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಾಗಿ ನಮ್ಮ ಪೂರ್ವಜರು ಹೇಳುತ್ತಾರೆ. ಈ ಹಾದಿಯನ್ನು ಅನುಸರಿಸುವ ಮೂಲಕ ಸಾಕಷ್ಟು ಜನರು ಲಾಭವನ್ನು ಪಡೆದುಕೊಂಡವರು ಯಶಸ್ಸನ್ನು ಪಡೆದುಕೊಂಡರು ಕೂಡ ನಮ್ಮ ನಡುವೆ ಇದ್ದಾರೆ ಇನ್ನು ಪ್ರತಿ ಸೋಮವಾರ ಶಿವನಿಗೆ ಅತ್ಯಂತ ನೆಚ್ಚಿನ ದಿನವಾಗಿದ್ದು ಈ ದಿನದಂದು ನೀವು ಮಾಡುವಂತಹ ಕೆಲವು ಕೆಲಸಗಳು ಶಿವನ ಮೆಚ್ಚುಗೆಗೆ ಪಾತ್ರವಾಗಿ ಅದರಿಂದ ಮಹಾದೇವನ ಕೃಪಾಕಟಾಕ್ಷ ನಿಮ್ಮ ಮೇಲೆ ಬೀರುವುದರಿಂದ ನೀವು ಜೀವನದಲ್ಲಿ ಉನ್ನತಿಯನ್ನು ಕೂಡ … Read more

Devotion: ನಿಮ್ಮ ಮನೆಯಲ್ಲಿ ಈ ದೇವರ ಮೂರ್ತಿಗಳು ಇದ್ದರೆ ನಿಮಗೆ ಖಂಡಿತ ಒಳ್ಳೆಯದಾಗುತ್ತದೆ.

God Statue ಪ್ರತಿಯೊಬ್ಬರೂ ಕೂಡ ಬೆಳಗ್ಗೆ ಎದ್ದ ತಕ್ಷಣ ದೇವರಿಗೆ ನಮಸ್ಕರಿಸುವುದು ಅಥವಾ ದೇವರ ಪೂಜೆಯಿಂದ(Pooje) ದಿನವನ್ನು ಪ್ರಾರಂಭಿಸುವ ಅಭ್ಯಾಸವನ್ನು ರೂಡಿಸಿಕೊಳ್ಳುತ್ತಾರೆ. ಇದು ಧಾರ್ಮಿಕವಾಗಿ ನೋಡುವುದಾದರೆ ಖಂಡಿತವಾಗಿ ಒಳ್ಳೆಯ ಆರಂಭವೇ ಸರಿ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಕೂಡ ನಕಾರಾತ್ಮಕ ಶಕ್ತಿಗಳು ಇದ್ದೇ ಇರುತ್ತವೆ ದೇವರ ಪೂಜೆ ಹಾಗೂ ದೇವರ ಸ್ಮರಣೆಯಿಂದಾಗಿ ಅವುಗಳು ನಿಮ್ಮ ಜೀವನ ಹಾಗೂ ಮನೆ ಎರಡರಿಂದ ಕೂಡ ದೂರ ಹೋಗುತ್ತವೆ. ಪುರಾಣ ಶಾಸ್ತ್ರಗಳ ಪ್ರಕಾರ ಯಾವ ರೀತಿಯ ದೇವರ ಮೂರ್ತಿಗಳನ್ನು ಮನೆಯಲ್ಲಿ ಇಟ್ಟು … Read more

Garuda Purana: ಜೀವನದ ನಂತರ ಮೋಕ್ಷವನ್ನು ಸಾಧಿಸಲು ಗರುಡ ಪುರಾಣದ ಪ್ರಕಾರ ಈ 3 ನಿಯಮಗಳನ್ನು ಪಾಲಿಸಬೇಕು.

Garuda Purana ಗರುಡ ಹಾಗೂ ವಿಷ್ಣುವಿನ ನಡುವೆ ನಡೆದಿರುವಂತಹ ಸಂಭಾಷಣೆಯನ್ನೇ ಗರುಡ ಪುರಾಣವನ್ನಾಗಿ ಮಾಡಲಾಗಿದೆ ಎಂಬುದಾಗಿ ಹಿಂದೂ ಸಂಸ್ಕೃತಿಗಳ ಪ್ರಕಾರ ನಂಬಲಾಗುತ್ತಿದ್ದು ಇದರಲ್ಲಿ ಕೆಲವೊಂದು ಕಾರ್ಯಗಳನ್ನು ಮಾಡಿದರೆ ಜೀವನದ ನಂತರ ಮೋಕ್ಷವನ್ನು ಸುಲಭವಾಗಿ ಪ್ರಾಪ್ತಿ ಆಗುವಂತೆ ಮಾಡಿಕೊಳ್ಳಬಹುದಾಗಿದೆ ಎಂಬುದಾಗಿ ತಿಳಿಸಲಾಗಿದ್ದು ಆ ಕೆಲಸಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ದಾನ ಧರ್ಮಗಳನ್ನು ಹೆಚ್ಚಾಗಿ ಜೀವಿತಾವಧಿಯಲ್ಲಿ ಮಾಡಬೇಕು ಎಂಬುದಾಗಿ ಗರುಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಸಂಪತ್ತು ಹಾಗೂ ಸಮೃದ್ಧಿಯ ದೇವತೆಯಾಗಿರುವ ಲಕ್ಷ್ಮಿ ದೇವಿ ಇದರಿಂದ ಪ್ರಸನ್ನಳಾಗಿ ನಿಮ್ಮ ಹಲವಾರು ಪಾಪ … Read more

Garuda Purana: ಅಂತ್ಯ ಸಂಸ್ಕಾರಕ್ಕೂ ಮುನ್ನ ದೇಹವನ್ನು ಒಂಟಿಯಾಗಿ ಬಿಡಬಾರದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ಗರುಡ ಪುರಾಣದ ರಹಸ್ಯ!

Garuda Purana ನಮ್ಮ ಸನಾತನ ಹಿಂದೂ ಧರ್ಮದಲ್ಲಿ(Hindu Dharma) ಹಲವಾರು ಪವಿತ್ರ ಪೌರಾಣಿಕ ಗ್ರಂಥಗಳಿವೆ. ಪ್ರಸ್ತುತ ಎನಿಸುವಂತಹ ಜೀವನದ ಅಂಶಗಳನ್ನು ಕೂಡ ಆಗ್ರಹಂತಗಳು ಹೊಂದಿವೆ, ಹೀಗಾಗಿ ಇಂದಿಗೂ ಕೂಡ ಅತ್ಯಂತ ಏಕಾಗ್ರತೆಯಿಂದ ಸನಾತನ ಹಿಂದೂ ಧರ್ಮವನ್ನು ಪಾಲಿಸುವ ಪ್ರತಿಯೊಬ್ಬರೂ ಕೂಡ ಈ ಗ್ರಂಥದಲ್ಲಿರುವಂತಹ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬರುತ್ತಿದ್ದಾರೆ. ಅಂತಹ ಗ್ರಂಥಗಳಲ್ಲಿ ಗರುಡ ಪುರಾಣ(Garuda Purana) ಕೂಡ ಒಂದಾಗಿದೆ. ಭಗವಾನ್ ಶ್ರೀ ಮಹಾವಿಷ್ಣುವಿನ(Maha Vishnu) ವಾಹನವಾಗಿರುವ ಗರುಡನಿಗೆ ಹಲವಾರು ಅನುಮಾನಗಳಿರುತ್ತವೆ ಹೀಗಾಗಿ ಆಗಾಗ ವಿಷ್ಣುವಿನ ಬಳಿ … Read more

error: Content is protected !!