ಈ ಊರಲ್ಲಿ ಬಾಡಿಗೆಗೆ ಹೆಂಡತಿಯರು ಸಿಕ್ತಾರಂತೆ. ಅದೂ ಕೂಡ ಗಂಡಂದಿರೇ ಕಳ್ಸೋದು ಎಲ್ಲಿ ಗೊತ್ತಾ?

Kannada News ಕೆಲವೊಂದು ಆಚರಣೆಗಳು ನಿಜಕ್ಕೂ ಕೂಡ ವಿಚಿತ್ರವೆನಿಸುತ್ತದೆ. ಅದರಲ್ಲೂ ಸಾಂಸ್ಕೃತಿಕವಾಗಿ ಮುಂದುವರೆದಿರುವಂತಹ ನಮ್ಮ ದೇಶದಲ್ಲಿಯೂ ಕೂಡ ಕೆಲವೊಂದು ಮೌಢ್ಯ ಆಚರಣೆಗಳು ನಡೆಯುತ್ತವೆ. ಅವುಗಳಲ್ಲಿ ಒಂದರ ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ. ಆಚರಣೆಯ ಹೆಸರಿನಲ್ಲಿ ಮಹಿಳೆಯನ್ನು ಪುರುಷ ಮದುವೆಯಾಗುತ್ತಾನೆ(Marriage) ಆದರೆ ಮದುವೆಯಾದ ನಂತರ ಆತ ಆ ಹುಡುಗಿಯನ್ನು ಬೇರೆಯವರಿಗೆ ಬಾಡಿಗೆ ನೀಡುತ್ತಾನೆ. ನಿಜಕ್ಕೂ ಈ ಆಚರಣೆಯನ್ನು ಕೇಳಿದರೆ ನೀವು ಕೂಡ ಅ’ಸಹ್ಯ ಪಡುತ್ತೀರಾ. ಹೆಂಡತಿಯನ್ನು ಗಂಡಂದಿರೇ ಬಾಡಿಗೆ ನೀಡುವ ಈ ಪದ್ಧತಿ ನಿಜಕ್ಕೂ ಕೂಡ ಎಲ್ಲರೂ … Read more

Drone Prathap: ಎಲ್ಲರಿಗೂ ಕಾಗೆ ಹಾರಿಸಿದ್ದ ಡ್ರೋನ್ ಪ್ರತಾಪ್ ರಾಹುಲ್ ಗಾಂಧಿ ಹತ್ರ ಕೂಡ ಹೋಗಿದ್ಯಾಕೆ? ವೈರಲ್ ಆಯ್ತು ಫೋಟೋ.

Rahul Gandhi ಕರ್ನಾಟಕದಲ್ಲಿ ಕೆಲವು ವರ್ಷಗಳ ಹಿಂದೆ ಹೋದರೆ ಡ್ರೋನ್ ಪ್ರತಾಪ್(Drone Prathap) ಎನ್ನುವ ವ್ಯಕ್ತಿಯ ಪರಿಚಯ ಕಾಣುತ್ತದೆ. ಈತ ಮಂಡ್ಯ ಮೂಲದವನಾಗಿದ್ದು ಈತನ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯನ್ನು ಬಿತ್ತರಿಸಲಾಗಿತ್ತು. ಅದರಲ್ಲೂ ಎರಡು ರೀತಿಯಲ್ಲಿ ಸುದ್ದಿ ಬಿತ್ತರವಾಗಿತ್ತು ಅವುಗಳೆರಡರ ಬಗ್ಗೆ ಕೂಡ ತಿಳಿಯೋಣ ಬನ್ನಿ. ಮೊದಲಿಗೆ ಈತ ಯಾವುದೇ ಹಣಕಾಸಿನ ನೆರವು ಇಲ್ಲದೆ ಹಾಗೂ ಆರ್ಥಿಕ ಸಮಸ್ಯೆಗಳ ನಡುವೆ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ವಿಜ್ಞಾನಿಯಾಗಿ ಸಾಕಷ್ಟು ಸಾಧನೆಗಳನ್ನು … Read more

Vijayanagara: ಮೈಲಾರಲಿಂಗಯ್ಯ ಗೊರವಯ್ಯ ನುಡಿದ ಭವಿಷ್ಯ ಏನು ಗೊತ್ತಾ?

Vijayanagara ವಿಜಯನಗರ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಆಗಿರುವ ಮೈಲಾರ ಲಿಂಗೇಶ್ವರ(Mailara Lingeshwara) ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆದಿದೆ. ಪ್ರತಿ ಬಾರಿಯೂ ಈ ಜಾತ್ರೆ ತನ್ನದೇ ಆದಂತಹ ಹಲವಾರು ಕಾರಣಗಳಿಗಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಗೊರವಯ್ಯ ರಾಮಪ್ಪಜ್ಯ ನುಡಿದಿರುವ ಭವಿಷ್ಯ ಈಗ ಬಹಳಷ್ಟು ಸದ್ಧು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ಧಿ ಮಾಧ್ಯಮಗಳಲ್ಲಿ ಕಕಡ ಇದರದ್ದೇ ಸದ್ದು ಪ್ರತಿಧ್ವನಿಸುತ್ತಿದೆ. ಗೊರವಯ್ಯ(Goravayya) ಮೇಲೆರಿ ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್ ಎಂಬುದಾಗಿ ಭವಿಷ್ಯ ವಾಣಿ ನುಡಿದಿದ್ದು ಎಲ್ಲಾ ಕಡೆ ಜನರು ಈ … Read more

error: Content is protected !!