Viral News: ಟೀಚರ್ ಮನೆಗೆ ಟ್ಯೂಷನ್ ಗೆ ಹೋಗುತ್ತಿದ್ದ ಹುಡುಗ ಒಂದು ದಿನ ಮಾಡಿದ್ದೇ ಬೇರೆ.

Viral News ಒಂದು ಕಾಲದಲ್ಲಿ ಮಕ್ಕಳು ಹಾಗೂ ಪೋಷಕರ ಸಂಬಂಧಕ್ಕಿಂತ ಹೆಚ್ಚಾಗಿ ಗುರು-ಶಿಷ್ಯರ(Teacher Student) ಸಂಬಂಧ ಅತ್ಯಂತ ಪವಿತ್ರ ಎಂಬುದಾಗಿ ಹೇಳಲಾಗುತ್ತಿತ್ತು ಆದರೆ ಈ ಕಲಿಯುಗದಲ್ಲಿ ಯಾವುದೇ ಸಂಬಂಧಗಳಿಗೂ ಕೂಡ ಮೌಲ್ಯ ಇಲ್ಲದಂತಾಗಿ ಹೋಗಿಬಿಟ್ಟಿದೆ. ಅದಕ್ಕೆ ಉದಾಹರಣೆ ಎನ್ನುವಂತೆ ಹಲವಾರು ಘಟನೆಗಳು ಕೂಡ ನಡೆಯುತ್ತಿವೆ. ಹೌದು ಈ ಘಟನೆ ನಡೆದಿರುವುದು ರಾಜಸ್ಥಾನದಲ್ಲಿ. ರಾಜಸ್ಥಾನದಲ್ಲಿ(Rajasthan) ನಡೆದಿರುವಂತಹ ಈ ಘಟನೆಯನ್ನು ಕೇಳಿದರೆ ಖಂಡಿತವಾಗಿ ಇಂದಿನ ಕಾಲದಲ್ಲಿ ಗುರು ಶಿಷ್ಯರ ನಡುವೆ ಇರುವಂತಹ ಆ ಗೌರವಯುತವಾದಂತ ಮೌಲ್ಯಗಳು ಖಂಡಿತವಾಗಿ ಉಳಿದಿಲ್ಲ ಎನ್ನುವುದನ್ನು … Read more

Karnataka Govt: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮಾಡಿದ ಮೊದಲ ಕೆಲಸ ಏನ್ ಗೊತ್ತಾ?

Karnataka Govt ಈಗಾಗಲೇ 135 ಸೀಟುಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರ ನಿನ್ನೆಯಿಂದ ಅಧಿಕೃತವಾಗಿ ಜಾರಿಗೆ ಬಂದಿದೆ. ಮುಖ್ಯಮಂತ್ರಿ ಆಗಿ ಸಿದ್ದರಾಮಯ್ಯ(CM Siddharamaiah) ಅವರು ಕಾಣಿಸಿಕೊಂಡರೆ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್(DCM DK Shivakumar) ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ. ಇನ್ನು ಕಾಂಗ್ರೆಸ್(Congress) ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಬೇಕಾದಂತಹ ಜವಾಬ್ದಾರಿ ಅವರ ಮೇಲಿತ್ತು ಹೇಳಿದಂತೆ ನಡೆಯುವ ಸರ್ಕಾರ ನಾವೆಂದು ಸಾಧಿಸಿ ಪಡಿಸಿಕೊಳ್ಳುವುದಕ್ಕಾಗಿ ಕಾಂಗ್ರೆಸ್ ಸರ್ಕಾರ ಹೇಳಿದಂತಹ ಐದು ಯೋಜನೆಗಳನ್ನು ಮೊದಲ ಸಂಪುಟ ಸಭೆಯಲ್ಲಿ … Read more

ನಿಮ್ಮ ಬಗ್ಗೆ ಹುಡುಗಿ ಆಸಕ್ತಿಯನ್ನು ಹೊಂದಿದ್ದರೆ ಈ ರೀತಿ ನಿಮ್ಮೊಂದಿಗೆ ನಡೆದುಕೊಳ್ಳುತ್ತಾಳೆ. ಈ ಲಕ್ಷಣಗಳನ್ನು ನೋಡಿದರೆ ಖಂಡಿತ ನಿಮಗೆ ಚಾನ್ಸ್ ಇದೆ.

Kannada News ಈ ಪ್ರಪಂಚದಲ್ಲಿ ಬಹುತೇಕ ಎಲ್ಲಾ ವಸ್ತುಗಳನ್ನು ಕೂಡ ವಿಜ್ಞಾನಿಗಳು ಹಾಗೂ ಮೇಧಾವಿಗಳು ಕಂಡು ಹಿಡಿದಿದ್ದಾರೆ ಆದರೆ ಇದುವರೆಗೂ ಕೂಡ ಹೆಣ್ಣಿನ ಮನಸ್ಸನ್ನು(Girl’s Mentality) ಕಂಡುಹಿಡಿಯಲು ಯಾರಿಂದಲೂ ಕೂಡ ಸಾಧ್ಯವಾಗಲಿಲ್ಲ ಎಂಬುದು ಪುರಾಣ ಗ್ರಂಥಗಳಲ್ಲಿ ಕೂಡ ಉಲ್ಲೇಖಿತವಾಗಿದೆ. ಹೆಣ್ಣಿನ ಮನಸ್ಸು ಅಷ್ಟೊಂದು ಚಂಚಲ ಎಂಬುದಾಗಿ ಹೇಳಲಾಗುತ್ತದೆ. ಮೀನಿನಲ್ಲಿ ನೀರಿನ ಹೆಜ್ಜೆನು ಬೇಕಾದರೂ ಕೂಡ ಕಂಡು ಹಿಡಿಯಬಹುದು ಆದರೆ ಹೆಣ್ಣಿನ ಮನಸ್ಸಿನ ಕಂಡು ಹಿಡಿಯಲು ಸಾಧ್ಯವೇ ಇಲ್ಲ ಎಂಬುದಾಗಿ ಪ್ರತಿಯೊಬ್ಬರೂ ಕೂಡ ಕೈ ಚೆಲ್ಲುತ್ತಾರೆ‌. ಹೇಗಿದ್ದರೂ ಕೂಡ … Read more

ಮನೆಯವರು ಬೇಡ ಬೇಡ ಎಂದ್ರು 61 ವರ್ಷದ ಮುದುಕನನ್ನು ಮದುವೆಯಾದ 20 ವರ್ಷದ ಯುವತಿ. ಕಾರಣ ನಿಮ್ಮನ್ನು ಕೂಡ ಬೆಕ್ಕಸ ಬೆರಗಾಗಿಸುತ್ತೆ.

Kannada News ಪ್ರೀತಿಗೆ ಕಣ್ಣಿಲ್ಲ ಪ್ರೀತಿ(Love) ಕುರುಡು ಪ್ರೀತಿಗೆ ಯಾವುದೇ ವಯಸ್ಸಿನ ಅಡ್ಡಿಯಿಲ್ಲ ಅಂತಸ್ತಿನ ಪರದೆ ಇಲ್ಲ ಎಂಬುದಾಗಿ ಸಿನಿಮಾಗಳಲ್ಲಿ ಮಾತ್ರ ಕೇಳಲು ಚೆನ್ನಾಗಿರುತ್ತದೆ ಎಂಬುದಾಗಿ ಕೆಲವರು ಭಾವಿಸಿರುತ್ತಾರೆ. ಆದರೆ ಅದು ನಿಜ ಜೀವನದಲ್ಲಿ ಕೂಡ ನಡೆಯುತ್ತದೆ ಎಂಬುದನ್ನು ನಂಬಲು ಯಾರು ಕೂಡ ತಯಾರಿಲ್ಲ. ಇಲ್ಲೊಂದು ಘಟನೆ ಕೂಡ ನಡೆದಿದ್ದು ಇದು ನಡೆದಿರುವುದು ನಮ್ಮ ದೇಶದಲ್ಲಿ ಬದಲಾಗಿ ನಮ್ಮ ಪಕ್ಕದ ದೇಶವಾಗಿರುವ ಪಾಕಿಸ್ತಾನದಲ್ಲಿ(Pakistan). ಹೀಗಿದ್ದರೂ ಕೂಡ ಈ ಕತೆಯನ್ನು ಕೇಳಿದರೆ ಖಂಡಿತವಾಗಿ ನಾವು ಈ ಮೇಲೆ ಹೇಳಿರುವಂತಹ … Read more

ಮದುವೆ ಆಗೋಕು ಮುನ್ನ ಹುಡುಗಿರು ಮೊಬೈಲ್ನಲ್ಲಿ ಏನೆಲ್ಲಾ ನೋಡ್ತಾರೆ ಗೊತ್ತಾ? ಮದುವೆ ಆದ್ಮೇಲೆ ಇದನ್ನೇ ಅವರು ಗಂಡನ ಮನೆಯಲ್ಲಿ ಮಾಡೋದಂತೆ.

Kannada News ಮದುವೆ ಎನ್ನುವುದು ಪ್ರತಿಯೊಬ್ಬ ಹುಡುಗಿಯ ಜೀವನದ ಅತ್ಯಂತ ಉನ್ನತವಾದಂತಹ ಕನಸಾಗಿರುತ್ತದೆ ಎನ್ನುವುದು ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ. ಕೇವಲ ಹುಡುಗಿಯರು ಅಷ್ಟೇ ಮಾತ್ರವಲ್ಲದೆ ಹುಡುಗರಿಗೂ ಕೂಡ ಮದುವೆ(Marriage) ಎನ್ನುವುದು ಪ್ರಮುಖವಾದಂತಹ ಘಟವಾಗಿರುತ್ತದೆ. ಅದಕ್ಕಾಗಿ ಮದುವೆ ಆಗುವವರ ಕುರಿತಂತೆ ಸರಿಯಾಗಿ ಯೋಚಿಸಿ ನಿರ್ಧಾರ ಮಾಡಿ ಮದುವೆಯಾಗಬೇಕಾಗುತ್ತದೆ. ಹುಡುಗರಿಗಿಂತ ಹೆಚ್ಚಾಗಿ ಹುಡುಗಿಯರು ಪ್ರತಿಯೊಂದು ಮದುವೆಯ ವಿಚಾರದ ಕುರಿತಂತೆ ಕೂಡ ಯೋಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು ಯಾಕೆಂದರೆ ಈಗಾಗಲೇ ದುಡುಕಿ ನಿರ್ಧಾರ ತೆಗೆದುಕೊಂಡಿರುವ ಫಲಿತಾಂಶದ ಬಗ್ಗೆ ಸಾಕಷ್ಟು ಸುದ್ದಿಗಳಲ್ಲಿ ನಾವು ನೋಡಿದ್ದೇವೆ. … Read more

ಆಧಾರ್ ಪಾನ್ ಲಿಂಕ್ ಗೆ ಮತ್ತೆ ಗಡುವು ವಿಸ್ತರಣೆ ಮಾಡಿದ ಸರ್ಕಾರ! ಜನರಲ್ಲಿ ಹೆಚ್ಚಿದ ಸಂತೋಷ.

Aadhar Pan Link ಕಳೆದ ಕೆಲವು ದಿನಗಳಿಂದ ಆಧಾರ್ ಕಾರ್ಡ್ ಅನ್ನು ಪಾನ್ ಕಾರ್ಡ್ ಗೆ ಲಿಂಕ್(Pan Card Link) ಮಾಡಬೇಕು ಎನ್ನುವುದಾಗಿ ಎಲ್ಲಾ ಕಡೆ ದೊಡ್ಡ ಮಟ್ಟದಲ್ಲಿ ಸುದ್ದಿ ಹರಿದಾಡುತ್ತಿತ್ತು. ಈ ತಿಂಗಳ ಅಂದರೆ ಮಾರ್ಚ್ 31ರ ಒಳಗಡೆ ಆಧಾರ್ ಅನ್ನು ಪಾನ್ ಕಾರ್ಡ್ ಗೆ ಲಿಂಕ್ ಮಾಡದಿದ್ದರೆ ಪಾನ್ ಕಾರ್ಡ್(Pan Card) ಸಂಪೂರ್ಣವಾಗಿ ನಿಷ್ಕ್ರಿಯಗೊಳ್ಳುತ್ತದೆ ಎಂಬುದಾಗಿ ಕೂಡ ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಕೇವಲ ಇಷ್ಟು ಮಾತ್ರವಲ್ಲದೆ ಒಂದು ವೇಳೆ ಕಾರ್ಡ್ ನಿಷ್ಕ್ರಿಯಗೊಂಡ ಮೇಲೆ ಕೂಡ ಪಾನ್ … Read more

Nita Ambani: ನೀತಾ ಅಂಬಾನಿ ಧರಿಸಿರುವ ಈ ಸೀರೆಯ ಬೆಲೆ ಎಷ್ಟು ಗೊತ್ತಾ? ದೊಡ್ಡ ಬಂಗಲೆಯನ್ನೇ ಖರೀದಿಸಬಹುದು!

Nita Ambani ಭಾರತದ ಅತ್ಯಂತ ಶ್ರೀಮಂತ ಹಾಗೂ ಶಕ್ತಿವಂತ ಮಹಿಳೆ ಯಾರು ಎಂದು ಕೇಳಿದಾಗ ಪ್ರತಿಯೊಬ್ಬರು ಹೇಳುವಂತಹ ಒಂದೇ ಒಂದು ಉತ್ತರ ಎಂದರೆ ಅದು ಮುಕೇಶ್ ಅಂಬಾನಿ(Mukesh Ambani) ಅವರ ಪತ್ನಿ ಆಗಿರುವ ನೀತಾ ಅಂಬಾನಿ(Nita Ambani) ಅವರ ಹೆಸರು. ಅಷ್ಟರ ಮಟ್ಟಿಗೆ ಅವರ ಜನಪ್ರಿಯತೆ ಹಾಗೂ ಪ್ರಭಾವ ದೇಶದಾದ್ಯಂತ ಹರಡಿದೆ. ಇನ್ನು ನೀತಾ ಅಂಬಾನಿಯವರು ಕೇವಲ ಶ್ರೀಮಂತಿಕೆಯ ವಿಚಾರದಲ್ಲಿ ಮಾತ್ರವಲ್ಲದೆ ಬಡ ಮಕ್ಕಳಿಗೆ ಸಹಾಯ ಮಾಡುವ ವಿಚಾರದಲ್ಲಿ ಕೂಡ ಎಲ್ಲರಿಗಿಂತ ಸದಾ ಕಾಲ ಮುಂದಿದ್ದಾರೆ. ತಮ್ಮ … Read more

Samosa Story: 30 ಲಕ್ಷ ಸಂಬಳ ಸಿಗೋ ಕೆಲಸ ಬಿಟ್ಟು ಸಮೋಸ ಮಾರೋಕೆ ಹೊರಟ ಜೋಡಿ! ದುಡಿತಿರೋ ಸಂಪಾದನೆ ನೋಡಿದ್ರೆ ಕಳೆದೋಗ್ತೀರ!

Viral News ಹಿರಿಯರು ನಮಗೆ ಚೆನ್ನಾಗಿ ಓದಲಿಲ್ಲ ಅಂದ್ರೆ ಹೋಟೆಲ್ ನಲ್ಲಿ ಚಹಾ ಮಾರಬೇಕಾಗುತ್ತೆ ಇಲ್ಲ ಅಂದ್ರೆ ಪಾನಿಪುರಿ(Panipuri) ಮಾರ್ಬೇಕಾಗುತ್ತೆ ಎನ್ನುವುದಾಗಿ ನಮಗೆ ಎಚ್ಚರಿಕೆಯನ್ನು ನೀಡುತ್ತಿದ್ರು. ಆದರೆ ಕೆಲವೊಮ್ಮೆ ಓದಿ ಸಿಗುವಂತಹ ಕೆಲಸಕ್ಕಿಂತ ಇಂತಹ ಕೆಲಸಗಳು ಹೆಚ್ಚಿನ ಸಂಪಾದನೆಯನ್ನು ನೀಡುತ್ತವೆ ಎಂಬುದನ್ನು ಕೂಡ ಈ ಸಮಾಜ ಅರ್ಥ ಮಾಡಿಕೊಳ್ಳಬೇಕಾಗಿದೆ. ನಾವು ಮಾತನಾಡಲು ಹೊರಟಿರುವುದು ದಂಪತಿಗಳಿಬ್ಬರ ಬಗ್ಗೆ. ಹರ್ಯಾಣ ಮೂಲದ ಶಿಖರ್ ವೀರ್ ಸಿಂಗ್(Shikhar Veer Singh) ಹಾಗೂ ನಿಧಿ ಸಿಂಗ್(Nidhi Singh) ಎಂಬ ದಂಪತಿಗಳಿಬ್ಬರೂ ಕೂಡ ಉನ್ನತ … Read more

Vijayanagara: ಮೈಲಾರಲಿಂಗಯ್ಯ ಗೊರವಯ್ಯ ನುಡಿದ ಭವಿಷ್ಯ ಏನು ಗೊತ್ತಾ?

Vijayanagara ವಿಜಯನಗರ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಆಗಿರುವ ಮೈಲಾರ ಲಿಂಗೇಶ್ವರ(Mailara Lingeshwara) ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆದಿದೆ. ಪ್ರತಿ ಬಾರಿಯೂ ಈ ಜಾತ್ರೆ ತನ್ನದೇ ಆದಂತಹ ಹಲವಾರು ಕಾರಣಗಳಿಗಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಗೊರವಯ್ಯ ರಾಮಪ್ಪಜ್ಯ ನುಡಿದಿರುವ ಭವಿಷ್ಯ ಈಗ ಬಹಳಷ್ಟು ಸದ್ಧು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ಧಿ ಮಾಧ್ಯಮಗಳಲ್ಲಿ ಕಕಡ ಇದರದ್ದೇ ಸದ್ದು ಪ್ರತಿಧ್ವನಿಸುತ್ತಿದೆ. ಗೊರವಯ್ಯ(Goravayya) ಮೇಲೆರಿ ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್ ಎಂಬುದಾಗಿ ಭವಿಷ್ಯ ವಾಣಿ ನುಡಿದಿದ್ದು ಎಲ್ಲಾ ಕಡೆ ಜನರು ಈ … Read more

error: Content is protected !!