Latest News ಬೇರೊಬ್ಬನ ಹೆಂಡತಿಯ ಜೊತೆಗೆ ತನ್ನ ಗಂಡ ಮಲುಗುವುದನ್ನು ತಿಳಿದ ಹೆಂಡತಿ ಮಾಡಿದ್ದೇನು ಗೊತ್ತಾ? ಮನಕಲಕುವ ಸ್ಟೋರಿ.

Latest News ಮದುವೆ ಎನ್ನುವುದು ಒಂದು ಪವಿತ್ರವಾದ ಸಂಬಂಧ. ಇದರಲ್ಲಿ ಗಂಡ ಹೆಂಡತಿಯ ನಡುವೆ ಪ್ರೀತಿ ಎಷ್ಟು ಇರುತ್ತೋ ಅಷ್ಟೇ ಜಗಳಗಳು ಕೂಡ ಬರುತ್ತವೆ. ಆದರೆ ಅವನಲ್ಲ ಸರಿಯಾಗಿ ಸಂಭಾಳಿಸಿಕೊಂಡು ಹೋಗುವ ಚಾಕ ಚಕ್ಯತೆ ಹಾಗೂ ನಿರ್ಧಾರ ತೆಗೆದುಕೊಳ್ಳುವ ಮನೋಭಾವ ಇಬ್ಬರಲ್ಲಿಯೂ ಕೂಡ ಇರಬೇಕು. ಪರಸ್ಪರ ಇಬ್ಬರ ನಡುವೆ ಪ್ರೀತಿ ನಂಬಿಕೆಗಳು ಸರಿಯಾಗಿ ಇದ್ದ ಸಂದರ್ಭದಲ್ಲಿ ಮಾತ್ರ ಎಂತಹದ್ದೇ ಕಷ್ಟದ ಸಂದರ್ಭಗಳು ಬಂದರೂ ಕೂಡ ದಂಪತಿಗಳು ಅದನ್ನು ದಾಟಿಕೊಂಡು ಮುಂದೆ ಸುಖ ಜೀವನವನ್ನು ನಡೆಸಿಕೊಂಡು ಹೋಗಬಹುದು. ಆದರೆ … Read more

Rakhi Sawanth ಮೈಸೂರಿನ ಮುಸ್ಲಿಂ ಹುಡುಗನೊಂದಿಗೆ ಮದುವೆಯಾಗಲು ಫಾತಿಮಾ ಆದ ನಟಿ ರಾಕಿ ಸಾವಂತ್. ನಂತರ ಆಗಿದ್ದೇನು ಗೊತ್ತಾ?

Rakhi Sawant ನಮ್ಮ ಹಿಂದಿ ಭಾಷೆಯ ಬಾಲಿವುಡ್(Bollywood) ಚಿತ್ರರಂಗ ಒಳ್ಳೆಯದಕ್ಕಿಂತ ಹೆಚ್ಚಾಗಿ ಕೆಟ್ಟ ವಿಚಾರಗಳಿಗಾಗಿಯೇ ಸುದ್ದಿ ಆಗಿರುವುದು ಹೆಚ್ಚಾಗಿದೆ. ಅವುಗಳಲ್ಲಿಯೂ ನಾವು ಇಂದು ಮಾತನಾಡಲು ಹೊರಟಿರುವುದು ನಟಿ ರಾಕಿ ಸಾವಂತ್ ಅವರ ಕುರಿತಂತೆ. ರಾಕಿ ಸಾವಂತ್ ಅವರು ತಮ್ಮ ಚಿತ್ರ ವಿಚಿತ್ರ ಬಟ್ಟೆಗಳಿಗಾಗಿ ಹಾಗೂ ತಲೆ ಬುಡ ಇಲ್ಲದಂತಹ ಹೇಳಿಕೆಗಳಿಗಾಗಿ ಸಾಕಷ್ಟು ಹೆಸರುವಾಸಿಯಾಗಿದ್ದಾರೆ. ಸದಾ ಒಂದಲ್ಲ ಒಂದು ವಿಚಿತ್ರ ಕಾರ್ಯಗಳಿಗಾಗಿ ಹಾಗೂ ಹೇಳಿಕೆಗಳಿಂದಾಗಿ ರಾಕಿ ಸಾವಂತ್ ಅವರು ಬಾಲಿವುಡ್ ಸುದ್ದಿಯಲ್ಲಿ ತಮ್ಮ ಹೆಸರನ್ನು ಶಾಮೀಲಾಗಿಸಿದ್ದಾರೆ. ಇನ್ನು ಬಿಗ್ … Read more

21 ವರ್ಷದ ಅರ್ಚಕನ ಜೊತೆಗೆ ಓಡಿ ಹೋದ ಎರಡು ಮಕ್ಕಳ ತಾಯಿ. ನಂತರ ಆಗಿದ್ದೇನು ಗೊತ್ತಾ?

ಇತ್ತೀಚಿಗಷ್ಟೇ ಮೈಸೂರು ಜಿಲ್ಲೆಯ (Mysore district) ನಂಜನಗೂಡು ತಾಲೂಕಿನಲ್ಲಿ ನಡೆದಿರುವಂತಹ ಒಂದು ಘಟನೆ ನಿಜಕ್ಕೂ ಕೂಡ ಪ್ರತಿಯೊಬ್ಬರು ಬೆರಗಾಗುವಂತೆ ಮಾಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. 35 ವರ್ಷದ ಎರಡು ಮಕ್ಕಳ ತಾಯಿ ಅದೇನೋ ಗ್ರಹಚಾರಕೆಟ್ಟಿತ್ತೋ ಏನೋ 21 ವರ್ಷದ ಅರ್ಚಕನ(Priests) ಮಗನ ಜೊತೆಗೆ ಓಡಿಹೋಗಿದ್ದಳು. ನಂತರ ನಡೆದಿದ್ದೇನು ಗೊತ್ತಾ ಬನ್ನಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಆ ಮಹಿಳೆ ಶಾಸ್ತ್ರ ನೋಡಲು ಅರ್ಚಕನ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅವರ 21 ವರ್ಷದ ಮಗ ಸಂತೋಷ್ ಮೇಲೆ ಮನಸ್ಸಾಗಿದೆ. ಇವರಿಬ್ಬರೂ … Read more

ಮಹಿಳೆಯರು ಯಾವತ್ತೂ ಕೂಡ ಬಿಟ್ಟುಕೊಡದ ಗುಟ್ಟುಗಳು ಯಾವುವು ಗೊತ್ತಾ? ಇಲ್ಲಿದೆ ನೋಡಿ.

ಹೆಣ್ಣು ಮಮತೆಯ ಆಗರ ಕರುಣೆಯ ಕಣಜ ಎಂಬುದಾಗಿ ನಮ್ಮ ಹಿರಿಯರು ಹಾಗೂ ಪುರಾತನ ಗ್ರಂಥಗಳಲ್ಲಿ (ancient scripture) ಕೂಡ ಹೆಣ್ಣಿನ ಕುರಿತಂತೆ ಪೂಜ್ಯ ಭಾವನೆಯಿಂದ ಉಲ್ಲೇಖ (Mentioned) ಮಾಡಲಾಗಿದೆ. ಇಷ್ಟೆಲ್ಲಾ ಹೆಣ್ಣಿನ ಕುರಿತಂತೆ ವರ್ಣನೆ ಮಾಡಿದರು ಕೂಡ ಆಕೆಯ ಮನಸ್ಸಿನಲ್ಲಿ ಏನಿದೆ ಅಥವಾ ಆಕೆಯ ಯೋಚನೆಗಳನ್ನು ಕಂಡುಹಿಡಿಯುವ ಚಾತುರ್ಯತೆ ಇದುವರೆಗೂ ಕೂಡ ಯಾವ ಮೇಧಾವಿ ಹಾಗೂ ಋಷಿಮುನಿಗಳಿಂದಲೂ ಕೂಡ ಸಾಧ್ಯವಾಗಲಿಲ್ಲ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಲೇ ಬೇಕಾಗಿದೆ. ಆದರೆ ಈಗ ವಿಜ್ಞಾನ ಮುಂದುವರೆದಿದ್ದು ಎಲ್ಲವುದನ್ನು ಕೂಡ ತಿಳಿಯುವಂತಹ ಪ್ರಯತ್ನ … Read more

ಕಣ್ಣೀರು ಹಾಕುವ ಕಥೆ, ಹೆಂಡತಿ ಮರಣ ಹೊಂದುತ್ತಾಳೆ ಎಂದು ತಿಳಿದು ಗಂಡ ಕೊನೇದಾಗಿ ಮಾಡಿದ್ದೇನು ಗೊತ್ತಾ?

Married couple Life Style ಒಂದು ಕಾಲದಲ್ಲಿ ಗಂಡ ಹೆಂಡತಿಯ ಸಂಬಂಧ ಎಂದರೆ ಪವಿತ್ರ ಸಂಬಂಧ ಎಂಬುದಾಗಿ ಭಾವಿಸಲಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಮಾಡರ್ನ್(Modern) ಜೀವನ ಶೈಲಿಯನ್ನು ಹೊಂದಿರುವ ದಂಪತಿಗಳ ನಡುವೆ ಅಂತಹ ಅವಿನಾಭಾವ ಸಂಬಂಧ ಈಗ ಉಳಿದಿಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆದರೆ ಅಂಥವರ ನಡುವಲ್ಲಿಯೂ ಕೂಡ ಇಂದು ನಾವು ಹೇಳಲು ಹೊರಟಿರುವ ನೈಜ ಘಟನೆಯ ದಂಪತಿಗಳು ಮಾತ್ರ ವಿಶೇಷ ಹಾಗೂ ವಿಭಿನ್ನವಾಗಿ(Unique) ನಿಲ್ಲುತ್ತಾರೆ ಎಂದು ಹೇಳಬಹುದಾಗಿದೆ. ಇದು ಕೇರಳದ ರಮೇಶ್ ಅವರ … Read more

ಹೋಟೆಲ್ ರೂಂನಲ್ಲಿ ತನ್ನ ಪ್ರೇಯಸಿಯ ಜೊತೆಗೆ ಗಂಡ ಡಿಂಗ್ ಡಾಂಗ್ ಮಾಡುತ್ತಿದ್ದನ್ನು ನೋಡಿ ಅವನ ಹೆಂಡತಿ ಮಾಡಿದ್ದೇನು ಗೊತ್ತಾ?

Hotel Room: ಇತ್ತೀಚಿನ ದಿನಗಳಲ್ಲಿ ಮದುವೆಯ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿ ಹೋಗಿದೆ. ಗಂಡ ಇಲ್ಲದ ಹೆಂಡತಿ ಬೇರೆಯವರ ಜೊತೆಗೆ ಬೇಡದ ಸಂಬಂಧಗಳನ್ನು ಇಟ್ಟುಕೊಳ್ಳುವುದರ ಮೂಲಕ ದಾಂಪತ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನು ನಾವು ಆಗಾಗ ಸುದ್ದಿಗಳಲ್ಲಿ ಕೇಳುತ್ತಲೇ ಇರುತ್ತೇವೆ. ಇಂದು ನಾವು ಹೇಳಲು ಹೊರಟಿರುವ ವಿಚಾರವು ಕೂಡ ಇದೇ ವಿಚಾರಕ್ಕೆ ಸಂಬಂಧಿಸಿದ್ದಾಗಿದೆ. ವ್ಯಾಪಾರಕ್ಕೆ ಹೋಗುತ್ತೇನೆ ಎಂಬುದಾಗಿ ತನ್ನ ಪತ್ನಿ ನೀಲಂ ಬಳಿ ಹೇಳಿ ದಿನೇಶ್ ಎನ್ನುವಾತ ಪ್ರೇಯಸಿಯ(Lover) ಜೊತೆಗೆ ಪ್ರವಾಸಕ್ಕೆ ಹೋಗಿದ್ದಾನೆ. ಪತ್ನಿಗೆ ಗೊತ್ತಿಲ್ಲದೆ ದಿನೇಶ್ ಈ … Read more

ಮದುವೆಯಾಗಿ 2ವರ್ಷ ಆದ್ರೂ ಸರಿಯಾಗಿ ಸುಖ ಕೊಡದ ಗಂಡ, ಕಾದು ಕಾದು ಸಾಕಾದ ಹೆಂಡ್ತಿಗೆ, ಕೊನೆಗೆ ಗೊತ್ತಾಯ್ತು ಈತನ ಅಸಲಿಮುಖ

Marriage Couples Family Story: ಸ್ನೇಹಿತರೆ ಒಂದು ಕಾಲದಲ್ಲಿ ಮದುವೆ ಎಂದರೆ ಪವಿತ್ರ ಬಂಧನ ಎನ್ನುವುದಾಗಿ ಹೇಳಲಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅಥವಾ ಇತ್ತೀಚಿನ ವರ್ಷಗಳಲ್ಲಿ ಇದೊಂದು ಕೇವಲ ಹಣ ಮಾಡುವ ಬಿಸಿನೆಸ್(Business) ಆಗಿಬಿಟ್ಟಿದೆ ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಮಾಡಿಸುವವರು ಕೂಡ ಕಮಿಷನ್(Commission) ಆಸೆಗಾಗಿ ಯಾರನ್ನೋ ಯಾರಿಗೆ ಗಂಟು ಹಾಕಿಬಿಡುತ್ತಾರೆ. ಇಂದಿನ ಲೇಖನಿಯಲ್ಲಿ ಕೂಡ ಇದೇ ರೀತಿಯ ವಿಚಾರಕ್ಕೆ ಸಂಬಂಧಪಟ್ಟಂತಹ ಒಂದು ಘಟನೆಯ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಇಂತಹ ಘಟನೆಗಳಲ್ಲಿ … Read more

Wedding Card: ವಸಿಷ್ಟ ಸಿಂಹ ಹಾಗೂ ಹರಿಪ್ರಿಯ ಮದುವೆ ಕಾರ್ಡ್ ಹೇಗಿದೆ ಗೊತ್ತಾ?

Vasishta Simha and Haripriya marriage card: ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳು ಮದುವೆ ಆಗುವ ಕಾರ್ಯಕ್ರಮವನ್ನು ಜೋರಾಗಿ ನಡೆಸುತ್ತಿದ್ದಾರೆ ಎಂದು ಹೇಳಬಹುದಾಗಿದೆ. ಇತ್ತೀಚಿಗಷ್ಟೇ ಅಭಿಷೇಕ ಅಂಬರೀಶ್ (Abhishek Ambarish) ಅವರು ನಿಶ್ಚಿತಾರ್ಥವನ್ನು ಮಾಡಿಕೊಂಡು. ಇದಾದ ನಂತರವಷ್ಟೇ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಇಬ್ಬರು ಕೂಡ ನಿಶ್ಚಿತಾರ್ಥವನ್ನು(Engagement) ಮಾಡಿಕೊಂಡಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗುವುದಕ್ಕೆ ಕೂಡ ಸಿದ್ದರಾಗಿ ನಿಂತಿದ್ದಾರೆ. ಹೌದು ಮಿತ್ರರೇ, ವಶಿಷ್ಠ ಸಿಂಹ ಹಾಗೂ ಹರಿಪ್ರಿಯಾ (Vasishta Simha and Haripriya) ಜೋಡಿಗಳು ಸಾಕಷ್ಟು … Read more

ಹರಿಪ್ರಿಯಾ ನ ಹೇಗೆ ಪಟಾಯಿಸಿಕೊಂಡೆ ಎಂದು ಕೇಳಿದವರಿಗೆ ನಟ ವಸಿಷ್ಟ ಸಿಂಹ ನೀಡಿದ ಉತ್ತರ ಕೇಳಿದರೆ ನೀವು ಕೂಡ ಶಾಕ್ ಆಗ್ತೀರ.

Hariprya Vasistasimha: ಕನ್ನಡ ಚಿತ್ರರಂಗದ ಇತ್ತೀಚಿನ ಸಖತ್ ಸುದ್ದಿಯಲ್ಲಿರುವ ಜೋಡಿಗಳು ಎಂದರೆ ಅದು ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು. ಇಬ್ಬರೂ ಕೂಡ ಯಾರಿಗೂ ತಿಳಿಯದಂತೆ ಸೈಲೆಂಟ್(Silent) ಆಗಿಯೇ ನಿಶ್ಚಿತಾರ್ಥವನ್ನು(Engagement) ಮುಗಿಸಿಕೊಂಡು ಈಗ ಮದುವೆ ಆಗುವುದಕ್ಕೆ ಕೂಡ ಸಜ್ಜಾಗಿ ನಿಂತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ಹಲವಾರು ಜೋಡಿಗಳು ಪ್ರೀತಿಸಿ ಮದುವೆ ಆಗಿರುವ ಉದಾಹರಣೆಗಳಿವೆ. ಅದಕ್ಕೆ ಈಗ ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯಾ (Hariprya Vasistasimha) ಅವರು ಕೂಡ ಸೇರುತ್ತಿದ್ದಾರೆ. ಇದನ್ನೂ ಓದಿ.ಲಕ್ಷಗಟ್ಟಲೆ … Read more

ಡಿ ವೋರ್ಸ್ ಕೊಡೋಕೆ ಸಿದ್ಧವಾದ್ರಾ ನಟ ತಲಪತಿ ವಿಜಯ್? ವಿಜಯ್ ದಾಂಪತ್ಯ ಹಾಳಾಗಲು ಕಾರಣವಾದ ನಟಿ ಯಾರು?

Actor Thalapathy Vijay Divorce: ತಮಿಳು ಚಿತ್ರರಂಗದ ಖ್ಯಾತ ನಟ ಆಗಿರುವ ತಲಪತಿ ವಿಜಯ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಲಿವುಡ್(Kollywood) ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆ ಹಾಗೂ ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಮೊದಲ ಪಂಕ್ತಿಯಲ್ಲಿ ಕಾಣಿಸುತ್ತಾರೆ. ಇನ್ನು ಇವರ ದಾಂಪತ್ಯ ಜೀವನದ ಸ್ಟೋರಿಯೂ ಕೂಡ ಸಾಕಷ್ಟು ವಿಶೇಷವಾಗಿದೆ. ಬನ್ನಿ ಹಾಗಿದ್ದರೆ ಮೊದಲಿಗೆ ಇವರ ದಾಂಪತ್ಯ ಜೀವನದ ಕುರಿತಂತೆ ತಿಳಿಯೋಣ. Actor Thalapathy Vijay Divorce (Thalapathy vijay) ತಲಪತಿ ವಿಜಯ್ ಸಿನಿಮಾ (Cinema) ಕರಿಯರ್ ನ … Read more

error: Content is protected !!