ರಮ್ಯಾ ಅವರ ಮೂಲಕ ರಾಜಕೀಯ ರಂಗಕ್ಕೆ ಕಾಲಿಡುತ್ತಿದ್ದಾರಾ ಕಿಚ್ಚ ಸುದೀಪ್?

Kiccha Sudeep is entering the political arena through Ramya ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು 25 ವರ್ಷಗಳಿಗಿಂತಲೂ ಅಧಿಕ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿ ನಟಿಸಿಕೊಂಡು ಬಂದವರು. ಕನ್ನಡ ಚಿತ್ರರಂಗದಲ್ಲಿ ನಾಯಕನಟ ನಿರ್ದೇಶಕ ನಿರ್ಮಾಪಕ ಎಡಿಟರ್(Editor) ಹೀಗೆ ಹಲವಾರು ಜವಾಬ್ದಾರಿಯನ್ನು ಇಷ್ಟೊಂದು ವರ್ಷಗಳ ಕಾಲ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಜವಾಬ್ದಾರಿಯುತವಾಗಿ ನಿಭಾಯಿಸಿಕೊಂಡು ಬಂದಿದ್ದಾರೆ. ಇದಕ್ಕಾಗಿ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ಸುದೀಪ್ ಅವರು ತಮ್ಮ ಬೇಡಿಕೆಯನ್ನು ಹೊಂದಿದ್ದಾರೆ. Kiccha … Read more

ಚಪ್ಪಲಿ ಕಾಂಟ್ರವರ್ಸಿ ಬೆನ್ನಲ್ಲೇ ಡಿ ಬಾಸ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ರಮ್ಯ. ಕಾರಣ ಕೇಳಿದರೆ ನೀವು ಕೂಡ ಆಶ್ಚರ್ಯ ಪಡ್ತೀರ.

ರಾಜ್ಯದ ಪ್ರತಿಯೊಂದು ಜಿಲ್ಲೆಗಳಲ್ಲಿ ಕೂಡ ಈಗ ಡಿ ಬಾಸ್ ಅವರಿಗೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆದಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಹಾಗೂ ಆಕ್ರೋಶಗಳು ಕಂಡು ಹಾಗೂ ಕೇಳಿ ಬರುತ್ತಿವೆ. ಪ್ರತಿಯೊಬ್ಬರೂ ಕೂಡ ಈ ವಿಚಾರದಲ್ಲಿ ತಮ್ಮ ಅಸಮಾಧಾನವನ್ನು ಹೊರ ಹಾಕುತ್ತಿದ್ದಾರೆ. ಡಿ ಬಾಸ್ ಹಾಗೂ ಅಪ್ಪು ಅಭಿಮಾನಿಗಳ ನಡುವೆ ಈಗಾಗಲೇ ದೊಡ್ಡ ಕಂದಕವೇ ನಿರ್ಮಾಣವಾಗಿದೆ ಎಂದು ಹೇಳಬಹುದಾಗಿದೆ. ಇದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಕಂಟಕ ವಾಗುವಂತಹ ವಿಚಾರ ಎನ್ನಬಹುದಾಗಿದೆ. ಇದರ ನಡುವಲ್ಲಿ ಕನ್ನಡ ಚಿತ್ರರಂಗದ ಹಲವಾರು ಗಣ್ಯ … Read more

ಕಾಲೇಜು ವಿದ್ಯಾರ್ಥಿಯೊಬ್ಬ ನಿಮ್ಮ ಮದುವೆ ಯಾವಾಗ ಮೇಡಂ ಎಂದು ಪ್ರಶ್ನಿಸಿದಾಗ ನಟಿ ರಮ್ಯಾ ನೀಡಿದ ಕುತೂಹಲಕಾರಿ ಉತ್ತರವೇನು?

ಮೋಹಕ ತಾರೆ ನಟಿ ರಮ್ಯಾ ಅವರು ಚಿತ್ರರಂಗದಿಂದ ಕೊಂಚವೆ ದೂರವಿದ್ದು, ಇದೀಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ. ಸುಂದರವಾದ ಕಣ್ಣು ಮತ್ತು ನಗುಮುಖದಿಂದಲೇ ಎಲ್ಲರನ್ನೂ ಆಕರ್ಷಿಸುವ ರಮ್ಯಾ ಕಾಲೇಜ್ ಒಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ವಿದ್ಯಾರ್ಥಿಗಳೊಂದಿಗೆ ಕೆಲಸಮಯ ಸಂಭಾಷಣೆ ಮಾಡುತ್ತಾ ಖುಷಿಯಿಂದ ಕಾಲ ಕಳೆದರು. ಅದೇ ವೇಳೆಯಲ್ಲಿ ಮದುವೆಯ ಕುರಿತಾಗಿಯೂ ಮಾತನಾಡಿದ್ದಾರೆ. ರಮ್ಯಾ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ವಿದ್ಯಾರ್ಥಿ ಒಬ್ಬ ನೇರವಾಗಿ ಮದುವೆ ವಿಚಾರವಾಗಿ ಪ್ರಶ್ನಿಸಿದ್ದಾನೆ. ಆತ ಕೇಳಿದ ಪ್ರಶ್ನೆಗಳಿಗೆ ರಮ್ಯಾ ಅವರು ಪಟಪಟ ಅಂತ ಉತ್ತರಿಸಿದ್ದು, ಎಲ್ಲರ … Read more

ಮುಹೂರ್ತ ಪೂಜೆಯಲ್ಲಿ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಹಾಕಿದ ಚಿನ್ನದ ಸರದ ಬೆಲೆ ಎಷ್ಟು ಗೊತ್ತಾ?ಕೇಳಿದರೆ ಬೆರಗಾಗುತ್ತೀರಾ

ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರು ಹಲವಾರು ಸಮಯಗಳಿಂದ ಕನ್ನಡ ಚಿತ್ರರಂಗದಿಂದ ದೂರ ಉಳಿದುಕೊಂಡಿದ್ದರು. ಸಾಕಷ್ಟು ಸಮಯಗಳ ಕಾಲ ರಾಜಕೀಯ ವಲಯದಲ್ಲಿ ಸಕ್ರಿಯರಾಗಿದ್ದ ರಮ್ಯಾ ಅವರನ್ನು ಮತ್ತೆ ಚಿತ್ರರಂಗದಲ್ಲಿ ಕಾಣಬೇಕೆನ್ನುವ ಆಸೆ ಅವರ ಅಭಿಮಾನಿಗಳಲ್ಲಿ ಅದಮ್ಯವಾಗಿತ್ತು. ಕೊನೆಗೂ ಕೂಡ ರಮ್ಯ ಅವರ ಅಭಿಮಾನಿಗಳ ಆಸೆ ಈಡೇರುವ ಸಂದರ್ಭ ಒದಗಿ ಬಂದಿದೆ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ರತ್ನನ್ ಪ್ರಪಂಚ ತಂಡ ಮತ್ತೊಮ್ಮೆ ಒಂದಾಗಿದ್ದು ರೋಹಿತ್ ಪದಕ್ಕೆ ನಿರ್ದೇಶನದಲ್ಲಿ ಕಾರ್ತಿಕ್ ಗೌಡ ನಿರ್ಮಾಣದಲ್ಲಿ ಹಾಗೂ ಡಾಲಿ ಧನಂಜಯ್ ನಾಯಕನಾಗಿ … Read more

ಡಾಲಿ ಧನಂಜಯ್ ಕೈ ಹಿಡಿದು ಸಿಹಿ ಸುದ್ದಿ ಕೊಟ್ಟ ಮೋಹಕ ತಾರೆ ರಮ್ಯ. ಶಾಕ್ ಆದ ಸ್ಯಾಂಡಲ್ವುಡ್!

ಸ್ಯಾಂಡಲ್ವುಡ್ ಕ್ವೀನ್ ಆಗಿರುವ ನಟಿ ರಮ್ಯಾ ಅವರು ಕನ್ನಡ ಚಿತ್ರರಂಗದಿಂದ ಸಾಕಷ್ಟು ವರ್ಷಗಳ ಕಾಲ ದೂರವಿದ್ದರು. ನಿಜಕ್ಕೂ ಕೂಡ ಇದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಬೇಸರವನ್ನು ಉಂಟು ಮಾಡಿತ್ತು. ರಾಜಕೀಯ ಕಾರಣದಿಂದಾಗಿ ಚಿತ್ರರಂಗದಿಂದ ಅವರು ದೂರವಿದ್ದಿದ್ದು ನಿಜಕ್ಕೂ ಕೂಡ ಹಲವಾರು ಜನರ ಮನಸ್ಸಿನಲ್ಲಿ ಯಾವಾಗ ಮತ್ತೆ ಅವರು ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಾರೆ ಎಂಬ ಕಾತುರತೆಯನ್ನು ಹುಟ್ಟು ಹಾಕಿತ್ತು. ಕೊನೆಗೂ ಕೂಡ ಇತ್ತೀಚಿಗಷ್ಟೇ ಸ್ವಾತಿ ಮುತ್ತಿನ ಮಳೆ ಹನಿಯ ಸಿನಿಮಾದ ಮೂಲಕ ನಟಿ ರಮ್ಯಾ ಅವರು ಮತ್ತೆ ಕನ್ನಡ ಚಿತ್ರರಂಗಕ್ಕೆ … Read more

ರಾಜ್ ಬಿ ಶೆಟ್ರು ಜೋತೆ ಲವ್ ಅಲ್ಲಿ ಬಿದ್ದಿದಾರಾ ಮೋಹಕ ತಾರೆ ರಮ್ಯ. ಹೊರ ಬಿತ್ತು ರಮ್ಯಾ ಮತ್ತು ರಾಜ್ ಅವರ ಸಂಬಂಧ

ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ರವರು ಕನ್ನಡ ಚಿತ್ರರಂಗಕ್ಕೆ ಈಗ ಮತ್ತೊಮ್ಮೆ ಹಿಂತಿರುಗಿ ಬಂದಿದ್ದಾರೆ. ಈ ಬಾರಿ ಕೇವಲ ನಾಯಕನಟಿಯಾಗಿ ಮಾತ್ರವಲ್ಲದೆ ಆಪಲ್ ಸ್ಟುಡಿಯೋಸ್ ಎನ್ನುವ ಸಿನಿಮಾ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಪಕಿಯಾಗಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇನ್ನು ತಮ್ಮ ಮೊದಲ ನಿರ್ಮಾಣ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿರುವ ರಮ್ಯಾ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದ್ದಾರೆ. ಹೌದು ಮಿತ್ರರೇ ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ನಾಯಕಿ ಹಾಗೂ ನಿರ್ಮಾಪಕಿಯಾಗಿ ಹಾಗೂ ರಾಜ್ ಬಿ ಶೆಟ್ಟಿ ನಿರ್ದೇಶನದಲ್ಲಿ ಮೂಡಿ … Read more

ಒಂದು ಸೆಲ್ಫಿ ಕೊಡಿ ಅಂತ ಬಂದ ಅಭಿಮಾನಿಯ ಜೋತೆ ರಮ್ಯ ನಡೆದುಕೊಂಡ ರೀತಿ ನಿಜಕ್ಕೂ ಆಶ್ಚರ್ಯ

ಅಪ್ಪು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೇಲಿಂದ ಇಲ್ಲಿನವರಿಗೂ ಕೂಡ ಕನ್ನಡ ಚಿತ್ರರಂಗದ ಅನಭಿಶಕ್ತ ರಾಣಿಯಾಗಿ ನಟಿ ರಮ್ಯಾ ಕಾಣಿಸಿಕೊಂಡಿದ್ದಾರೆ. ಅವರು ನಟಿಸಿದರು ನಟಿಸದಿದ್ದರೂ ಕೂಡ ಇದುವರೆಗೂ ಅವರ ಅಭಿಮಾನಿಗಳ ಸಂಖ್ಯೆ ಕನ್ನಡ ಚಿತ್ರರಂಗದಲ್ಲಿ ಕಡಿಮೆ ಆಗಿಲ್ಲ ಎಂದು ಹೇಳಬಹುದಾಗಿದೆ. ಇನ್ನು ಇಂದಿಗೂ ಕೂಡ 25ರ ಹರೆಯದ ಯುವತಿಯಂತೆ ಸುಂದರವಾಗಿ ಕಾಣಿಸುತ್ತಾರೆ ನಮ್ಮೆಲ್ಲರ ನೆಚ್ಚಿನ ರಮ್ಯಾ. ಇನ್ನು ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗದಿಂದ ದೂರವಿದ್ದ ನಟಿ ರಮ್ಯಾ ಅವರು ಇತ್ತೀಚಿಗಷ್ಟೇ ತಮ್ಮ ಸ್ವಂತ ನಿರ್ಮಾಣ ಸಂಸ್ಥೆಯಾಗಿರುವ … Read more

error: Content is protected !!