Rishab Shetty: ಕಾಂತಾರ 2 ಸ್ಕ್ರಿಪ್ಟ್ ಬರೆಯೋಕೆ ಊರಿಗೆ ಹೋದರೆ ಈಗ ಮಾಡುತ್ತಿರುವುದೇನು ಗೊತ್ತಾ? ನೀವೇ ನೋಡಿ.

Rishab Shetty ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ನಾಯಕ ನಟ ಹಾಗೂ ನಿರ್ದೇಶಕರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುವಂತಹ ರಿಷಬ್ ಶೆಟ್ಟಿ(Rishab Shetty) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕಾಂತಾರ(Kantara) ಸಿನಿಮಾದ ಯಶಸ್ಸಿನ ನಂತರ ತಮ್ಮ ಬೇಡಿಕೆಯನ್ನು ಹಾಗೂ ಜನಪ್ರಿಯತೆಯನ್ನು ದೇಶದ ಉದ್ದಗಲಕ್ಕೂ ಕೂಡ ಹೆಚ್ಚಿಸಿಕೊಂಡಿದ್ದಾರೆ. ಅವರ ಜನಪ್ರಿಯತೆ ಎನ್ನುವುದು ಭಾಷೆಗಳ ಎಲ್ಲೆಯನ್ನು ಮೀರಿ ಎಲ್ಲಾ ಕಡೆ ಹರಡಿದೆ. ಸದ್ಯಕ್ಕೆ ರಿಷಬ್ ಶೆಟ್ಟಿ ತಮ್ಮ ಮುಂದಿನ ಸಿನಿಮಾ ಆಗಿರುವ ಕಾಂತಾರ 2(Kantara 2) ಸಿನಿಮಾದ ಕಥೆ ಏನು ತಮ್ಮ ಸ್ವಂತ ಊರಿನಲ್ಲಿ … Read more

Dboss: ಡಿ ಬಾಸ್ ಹಾಗೂ ಕುಟುಂಬದ ಜೀವ ಉಳಿದಿದ್ದು ಅವರ ಕೃಪೆಯಿಂದ. ದರ್ಶನ್ ಅವರೇ ಬಿಚ್ಚಿಟ್ಟು ಸತ್ಯವಿದು.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕೇವಲ ಸಂಪತ್ತಿನ ವಿಚಾರದಲ್ಲಿ ಮಾತ್ರವಲ್ಲದೇ ಹೃದಯ ಶ್ರೀಮಂತಿಕೆಯ ವಿಚಾರದಲ್ಲಿ ಕೂಡ ಬೇರೆಯವರಿಗಿಂತ ಡಿ ಬಾಸ್(Dboss) ಸದಾ ಮುಂದೆ ಇರುತ್ತಾರೆ. ಇತ್ತೀಚಿಗಷ್ಟೇ ದರ್ಶನ್ ರವರು ನಿಮಗೆಲ್ಲರಿಗೂ ತಿಳಿದಿರಬಹುದು ಧರ್ಮಸ್ಥಳದ ವೀರೇಂದ್ರ ಹೆಗಡೆ(Veerendra Heggade) ಅವರ ಸಮ್ಮುಖದಲ್ಲಿ ನಡೆಯಲಿರುವಂತಹ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕೂಡ ಅತಿಥಿಯಾಗಿ ಹೋಗಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಜೀವನದ ಕೆಲವೊಂದು ರಹಸ್ಯಕರ ವಿಚಾರವನ್ನು … Read more

Veerendra Heggade: ಮೊಮ್ಮಕ್ಕಳ ಜೊತೆಗೆ ಕ್ರಿಕೆಟ್ ಆಡುತ್ತಿರುವ ಧರ್ಮಾಧಿಕಾರಿ ವೀರೇಂದ್ರ ಹೆಗಡೆ ವಿಡಿಯೋ ವೈರಲ್.

Dharmasthala ನಮ್ಮ ಕರ್ನಾಟಕದ ಅತ್ಯಂತ ಪವಿತ್ರ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿರುವ ಧರ್ಮಸ್ಥಳ ಕ್ಷೇತ್ರವನ್ನು ಯಾರು ತಾನೆ ಭೇಟಿಯಾಗಿಲ್ಲ ಹೇಳಿ. ಧರ್ಮಸ್ಥಳ ಕ್ಷೇತ್ರದ ಮಂಜುನಾಥನ ಕೃಪೆಗೆ ಪಾತ್ರರಾದವರು ಜೀವನದಲ್ಲಿ ತಮ್ಮ ಕಷ್ಟವನ್ನು ಕಳೆದುಕೊಂಡು ಗೆಲುವಿನ ಹಾದಿಗೆ ಸಾಗಿದ್ದಾರೆ. ಅಂತಹ ಪುಣ್ಯಕ್ಷೇತ್ರದ ಧರ್ಮಾಧಿಕಾರಿಗಳಾಗಿರುವ ವೀರೇಂದ್ರ ಹೆಗಡೆಯವರ(Veerendra Heggade) ಕುರಿತಂತೆ ಇಂದು ಮಾತನಾಡಲು ಹೊರಟಿದ್ದೇವೆ. ಕೇವಲ ಧರ್ಮಾಧಿಕಾರಿಯಾಗಿ(Dharmadhikari) ಮಾತ್ರವಲ್ಲದೆ ಸಾಕಷ್ಟು ಜನ ಉಪಯೋಗಿ ಕಾರ್ಯಗಳಲ್ಲಿ ಕೂಡ ಶ್ರೀ ವೀರೇಂದ್ರ ಹೆಗಡೆಯವರು ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ಭಾರತ ಸರ್ಕಾರದ ಹಲವಾರು ಸನ್ಮಾನಗಳಿಗೂ ಕೂಡ … Read more

error: Content is protected !!