ಅಡುಗೆ ಮನೆಯಲ್ಲಿ ಹೆಂಡತಿಯರು ಈ ಕೆಲಸ ಮಾಡಿದರೆ ಗಂಡ ಕೋಟ್ಯಾಧಿಪತಿ ಆಗ್ತಾರೆ! ಯಾವುದು ಆ ರಹಸ್ಯಮಯ ಕೆಲಸ?

Astrology ಮನೆಯಲ್ಲಿ ಹಣ ನಿಲ್ತಾ ಇಲ್ಲ ಗಂಡನಿಗೆ ಒಳ್ಳೆ ಆದಾಯ ಇಲ್ಲ ಎನ್ನುವಂತಹ ಮಹಿಳೆಯರು ಈ ಲೇಖನಿಯಲ್ಲಿ ನಾವು ಹೇಳಲು ಹೊರಟಿರುವ ವಿಚಾರಗಳನ್ನು ನಿಮ್ಮ ಅಡುಗೆ ಮನೆಯಲ್ಲಿ ಮಾಡಿದರೆ ಖಂಡಿತವಾಗಿ ನಿಮ್ಮ ಗಂಡ ಶ್ರೀಮಂತ(Rich) ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹಾಗಿದ್ದರೆ ಆ ರಹಸ್ಯಮ ಕೆಲಸಗಳು ಏನೆಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲನೇದಾಗಿ ನಾಣ್ಯವನ್ನು ಲಕ್ಷ್ಮಿ ದೇವಿಗೆ ಪೂಜೆ ಮಾಡಿಸಿ, ನಂತರ ಅದನ್ನು ಅಡುಗೆ ಮನೆಯಲ್ಲಿರುವ ಹಿಟ್ಟಿನ ಡಬ್ಬದಲ್ಲಿ ಇಡಬೇಕು. ನಿಮ್ಮ ಪರ್ಸಿನಲ್ಲಿರುವ ಹಣ ಬೇಕಾಬಿಟ್ಟಿಯಾಗಿ ಖರ್ಚಾಗುತ್ತಿದೆ … Read more

Rakshit Shetty ತಮ್ಮ ಮುಂದಿನ ಸಿನಿಮಾಗಳ ಬಗ್ಗೆ ರಹಸ್ಯವನ್ನು ಬಿಚ್ಚಿಟ್ಟ ರಕ್ಷಿತ್ ಶೆಟ್ಟಿ ಹೇಳಿದ್ದೇನು ಗೊತ್ತಾ?

Rakshit Shetty ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅವರು ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ದಲ್ಲಿ ಕೇವಲ ಒಬ್ಬ ಸಾಮಾನ್ಯ ನಟನಾಗಿರದೆ ಎ ದರ್ಜೆಯ(A Grade) ಸ್ಟಾರ್ ನಟರಲ್ಲಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಅದರಲ್ಲಿಯೂ ವಿಶೇಷವಾಗಿ ಕಳೆದ ವರ್ಷವಷ್ಟೇ ಬಿಡುಗಡೆ ಆಗಿರುವ 777 ಚಾರ್ಲಿ ಸಿನಿಮಾ ಬಹುಭಾಷೆಗಳಲ್ಲಿ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಕಂಡು 100 ಕೋಟಿ ಅಧಿಕ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ದಾಖಲೆಯನ್ನು ನಿರ್ಮಿಸಿತ್ತು. ಇನ್ನು ರಕ್ಷಿತ್ ಶೆಟ್ಟಿ ಅವರ ಮುಂದಿನ ಸಿನಿಮಾಗಳ ಬಗ್ಗೆ … Read more

ಮೊದಲ ದಿನ ಅಬ್ಬರಿಸಿದ್ದ ಕ್ರಾಂತಿ ಮೂರು ದಿನ ಕಂಡ ಒಟ್ಟಾರೆ ಗಳಿಕೆ ಎಷ್ಟು ಗೊತ್ತಾ? ಛೇ ಪಾಪ ಇಷ್ಟೇನಾ?

Dboss ಕ್ರಾಂತಿ ಸಿನಿಮಾ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಯಾವುದೇ ಮಾಧ್ಯಮಗಳ ಹಾಗೂ ವಾಹಿನಿಗಳ ಪ್ರಚಾರ ಇಲ್ಲದೆ ಕೇವಲ ಅಭಿಮಾನಿಗಳ ಪ್ರಚಾರದಿಂದಲೇ ಬಿಡುಗಡೆಯಾದಂತಹ ಕನ್ನಡ ಚಿತ್ರರಂಗದ ಇತ್ತೀಚಿನ ವರ್ಷಗಳ ಮೊದಲ ಸಿನಿಮಾ ಎಂದರೆ ತಪ್ಪಾಗಲಾರದು. ರಾಜ್ಯದ್ಯಂತ ಅಭಿಮಾನಿಗಳು ತಮ್ಮ ಹಣವನ್ನೇ ಖರ್ಚು ಮಾಡಿ ಸಿನಿಮಾಗೆ ದೊಡ್ಡ ಮಟ್ಟದ ಪ್ರಚಾರವನ್ನು(Publicity) ನೀಡಿದ್ದರು. ಆದರೆ ಬಿಡುಗಡೆಯ ಸಂದರ್ಭದಲ್ಲಿ ಕ್ರಾಂತಿ ಸಿನಿಮಾದ ಪ್ರಚಾರ ಸಂಪೂರ್ಣವಾಗಿ ತೆಗೆದ್ದು ಆರಂಭಿಕ ದಿನಗಳಲ್ಲಿಯೇ ಕಲೆಕ್ಷನ್ ಮಂಕಾಗಿ ಇರುವುದು ಕಂಡುಬಂದಿದೆ. ಒಬ್ಬ ಕನ್ನಡ ಚಿತ್ರರಂಗದ ಟಾಪ್ ಸ್ಟಾರ್ ನಟನ … Read more

Dboss ಕ್ರಾಂತಿ ಸಿನಿಮಾದ ಬಿಡುಗಡೆ ಸಮಯದಲ್ಲೇ ಸೇಲ್ ಆಯ್ತು ಟಿವಿ ರೈಟ್ಸ್. ಸಿಕ್ಕಿದ್ದೆಷ್ಟು ಕೋಟಿ ಗೊತ್ತಾ? ಬಂಪರ್ ಆಫರ್.

Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ಕಾಣಿಸಿಕೊಂಡಿರುವ ಕ್ರಾಂತಿ ಸಿನಿಮಾ ಈಗಾಗಲೇ ಜನವರಿ 26ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿರುವುದು(Released) ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಸಿನಿಮಾ ಅಂದುಕೊಂಡಷ್ಟು ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫೀಸ್ ನಲ್ಲಿ ಗಳಿಕೆಯನ್ನು ಕಾಣದಿದ್ದರೂ ಕೂಡ ಕಳಪೆ ಎನ್ನುವಂತಹ ಗಳಿಕೆಯನ್ನು ಕೂಡ ಕಾಣುತ್ತಿಲ್ಲ‌. ಆರಂಭದಲ್ಲಿ ಮಂಕಾಗಿದ್ದರು ಕೂಡ ವಾರಂತ್ಯಕ್ಕೆ(Weekend) ಸಮಾಧಾನ ಪಡುವಂತಹ ಕಲೆಕ್ಷನ್ ಅನ್ನೇ ಕ್ರಾಂತಿ ಗಳಿಸಿದೆ ಎಂಬುದಾಗಿ ಬಾಕ್ಸ್ ಆಫೀಸ್ ರಿಪೋರ್ಟ್ಗಳ ಮೂಲಕ ತಿಳಿದು ಬಂದಿದೆ. ಬಿಗ್ ಬಜೆಟ್ ನಲ್ಲಿ ಮೂಡಿ ಬಂದಿರುವ … Read more

ವಸಿಷ್ಠ ಸಿಂಹನ ಮದುವೆಯಾಗೋಕು ಮುಂಚೆ ಐದು ವರ್ಷ ಪ್ರೀತಿಸಿ ಬ್ರೇಕ್ ಅಪ್ ಆಗಿ ಡಿಪ್ರೆಶನ್ ಗೆ ಹೋಗಿದ್ರಂತೆ ನಟಿ ಹರಿಪ್ರಿಯಾ.

Hariprriya ಶ್ರುತಿ ಚಂದ್ರ ಸೇನಾ ಆಗಿದ್ದ ಚಿಕ್ಕಮಗಳೂರಿನ ಹುಡುಗಿ ನಂತರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಹರಿಪ್ರಿಯ ಆಗಿ ಬದಲಾಗಿದ್ದು ಈಗ ಇತಿಹಾಸವೇ ಸರಿ. ಮೊದಲಿಗೆ ತುಳು ಸಿನಿಮಾ ಒಂದರಲ್ಲಿ ನಟಿಯಾಗಿ ಕಾಣಿಸಿಕೊಂಡು ನಂತರ ಕನ್ನಡದಲ್ಲಿ ಕಾಲಿಟ್ಟು ತಮಿಳು ಹಾಗೂ ತೆಲುಗು ಮತ್ತು ಮಲಯಾಳಂ ಸಿನಿಮಾ ರಂಗಗಳಲ್ಲಿ ಕೂಡ ಸೂಪರ್ ಹಿಟ್(Super Hit) ಸಿನಿಮಾಗಳಲ್ಲಿ ಕಾಣಿಸಿಕೊಂಡು ದಕ್ಷಿಣ ಭಾರತ ಚಿತ್ರರಂಗದ ಭರವಸೆಯ ನಾಯಕ ನಟಿಯಾಗಿ ಕೂಡ ಕಾಣಿಸಿಕೊಂಡವರು ನಮ್ಮೆಲ್ಲರ ನೆಚ್ಚಿನ ಹರಿಪ್ರಿಯ. ರಾಕಿಂಗ್ ಸ್ಟಾರ್ ಯಶ್ ಅವರ … Read more

ಈ ಮೂರು ಸೂಚನೆಗಳಿಂದ ತಿಳಿಯುತ್ತದೆ ನಿಮ್ಮ ಮರಣ ಸಮೀಪಿಸಿದೆ ಎಂದು. ಯಾವುವು ಗೊತ್ತಾ ಆ ಸೂಚನೆಗಳು?

Astrology ಸ್ನೇಹಿತರೆ ಗರುಡ ಪುರಾಣ ಎನ್ನುವುದು ನಮ್ಮ ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಒಂದು ಪ್ರಾಮುಖ್ಯವಾದ ಸ್ಥಾನವನ್ನು ಹೊಂದಿರುವ ಗ್ರಂಥವಾಗಿದೆ. ಇನ್ನು ಮರಣ ಹೊಂದುವ ಮುನ್ನ ಕೆಲವೊಂದು ಸೂಚನೆಗಳು ಆ ಮರಣ ಹೊಂದುವ ವ್ಯಕ್ತಿಗೆ ನಿಚ್ಚಳವಾಗಿ ಕಾಣುತ್ತದೆ. ಹಾಗಿದ್ದರೆ ಗರುಡ ಪುರಾಣದ ಪ್ರಕಾರ ಆ ಸೂಚನೆಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮರಣ ಹೊಂದುತ್ತಿರುವ ವ್ಯಕ್ತಿಗೆ ತನ್ನ ಕೊನೆಯ ಸಂದರ್ಭದಲ್ಲಿ ತನ್ನ ಮೂಗನ್ನು ನೋಡಲು ಸಾಧ್ಯವಾಗುವುದಿಲ್ಲ. ಇನ್ನು ಮರಣದ ತುದಿಯಲ್ಲಿರುವ ವ್ಯಕ್ತಿ ತನ್ನ ನೆರಳನ್ನು ಎಣ್ಣೆ ಹಾಗೂ ನೀರಿನಲ್ಲಿ … Read more

ಹತ್ತಾರು ವರ್ಷಗಳ ಆಸೆಯನ್ನು ವಿಷ್ಣು ಸ್ಮಾರಕದ ಮೂಲಕ ಪೂರೈಸಿದ ಮುಖ್ಯಮಂತ್ರಿಗಳು ನೀಡಿದ್ರು ಮತ್ತೊಂದು ಆಶ್ವಾಸನೆ. ವಿಷ್ಣು ಅಭಿಮಾನಿಗಳು ಫುಲ್ ಖುಷ್ ಏನದು?

Dr Vishnuvardhan ಕನ್ನಡ ಚಿತ್ರರಂಗ ಕಂಡಂತಹ ಅಭಿನಯ ಭಾರ್ಗವ ಸಾಹಸಸಿಂಹ ವಿಷ್ಣುವರ್ಧನ್ ಅವರ ಸ್ಮಾರಕದ(Monument) ಕನಸು ಹತ್ತಾರು ವರ್ಷಗಳಿಂದ ಯಾವುದೇ ಸರ್ಕಾರಗಳು ಕೂಡ ಈಡೇರಿಸಲಿಲ್ಲ. ಆದರೆ ಕೊನೆಗೂ ಈ ವರ್ಷ ನಿನ್ನೆಯಷ್ಟೇ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಕೊನೆಗೂ ವಿಷ್ಣುವರ್ಧನ ಅಭಿಮಾನಿಗಳ ಹತ್ತಾರು ವರ್ಷದ ಕನಸನ್ನು ಈಡೇರಿಸಿದೆ. ವಿಷ್ಣುವರ್ಧನ್ ಅವರ ಸ್ಮಾರಕ ಎಚ್ ಡಿ ಕೋಟೆ ನಲ್ಲಿರುವ ಹಾಲಾಳು ಎನ್ನುವ ಗ್ರಾಮದಲ್ಲಿ ಭವ್ಯವಾಗಿ ಎದ್ದು ನಿಂತಿದೆ. ಎರಡುವರೆ ಎಕರೆ ಜಾಗದಲ್ಲಿ 11 ಕೋಟಿಗೂ ಅಧಿಕ ವೆಚ್ಚದಲ್ಲಿ … Read more

Dboss ಕ್ರಾಂತಿ ಫಿಲಂ ಫ್ಲಾಪ್ ಆದ ಬೆನ್ನಲ್ಲೇ ದರ್ಶನ್ ಹೆಂಡತಿ ವಿಜಯಲಕ್ಷ್ಮಿ ಮೇಲೆ ಕೇಸ್! ಏನಿದು?

Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ಇದೇ ಜನವರಿ 26ರಂದು ರಾಜ್ಯದ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿರುವುದು ನಿಮಗೆಲ್ಲರಿಗೂ ಗೊತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಾಗಿದ್ದರೂ ಕೂಡ ಅವರ ಸಿನಿಮಾ ನಿರೀಕ್ಷಿತ ಪ್ರದರ್ಶನವನ್ನು ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ತೋರಿಸದೆ ಇರುವುದು ಕೊಂಚಮಟ್ಟಿಗೆ ನಿರಾಸೆಯನ್ನು ಮೂಡಿಸುವಂತೆ ಮಾಡಿದೆ. ಸಿನಿಮಾದ ಕುರಿತಂತೆ ಸಾಕಷ್ಟು ನಕಾರಾತ್ಮಕ(Negative) ಪ್ರಚಾರಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವುದನ್ನು ನೀವು ನೋಡಿರಬಹುದು. ಅಪ್ಪು ಅಭಿಮಾನಿಗಳು ಹಾಗೂ ದರ್ಶನ್ ಅಭಿಮಾನಿಗಳ … Read more

ನೆಗೆಟಿವ್ ಪ್ರಚಾರದ ನಡುವೆ ಅಪ್ಪು ಅವರ ವಿಚಾರದಲ್ಲಿ ದೊಡ್ಡ ತಪ್ಪು ಮಾಡ್ತು ಕ್ರಾಂತಿ ಚಿತ್ರತಂಡ! ಬೇಕಿತ್ತಾ ಇದು?

Kranti ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕನಟನಾಗಿ ಕಾಣಿಸಿಕೊಂಡಿರುವ ಡಿಂಪಲ್ ಕ್ವೀನ್ ರಚಿತಾ ರಾಮ್ ನಾಯಕಿಯಾಗಿ ಕಾಣಿಸಿಕೊಂಡಿರುವ ವಿ ಹರಿಕೃಷ್ಣ ನಿರ್ದೇಶನದ ಹಾಗೂ ಶೈಲಜ ನಾಗ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಕ್ರಾಂತಿ ಸಿನಿಮಾ ಈಗಾಗಲೇ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆ ಕಂಡಿದ್ದು ನಿರೀಕ್ಷಿತ ಪ್ರದರ್ಶನವನ್ನು ಬಾಕ್ಸ್ ಆಫೀಸ್ ನಲ್ಲಿ ತೋರಿಸಲು ವಿಫಲವಾಗಿದೆ ಎಂದು ಹೇಳಬಹುದಾಗಿದೆ. ಸಿನಿಮಾ ಬಿಡುಗಡೆಯ ಸಮೀಪದಲ್ಲಿ ಚಿತ್ರತಂಡದ ಕಳಪೆ ಪ್ರಚಾರವೇ ಇದಕ್ಕೆ ಕಾರಣ ಎಂದರು ಕೂಡ ತಪ್ಪಾಗಲಾರದು. ದರ್ಶನ್ ಸಿನಿಮಾಗೆ ಸಿಗಬೇಕಾಗಿದ್ದ ಓಪನಿಂಗ್(Opening) ಈ ಸಿನಿಮಾಗೆ ಸಿಕ್ಕಿಲ್ಲ … Read more

KL Rahul: ಮಗಳನ್ನು ಮದುವೆಯಾದ ಮಾರನೇ ದಿನವೇ ಉಲ್ಟಾ ಹೊಡೆದ ಸುನಿಲ್ ಶೆಟ್ಟಿ! ಈಗ ಹೇಳ್ತಿರೋದು ಏನು ಗೊತ್ತಾ?

Suneel Shetty ಕನ್ನಡಿಗ ಕೆಎಲ್ ರಾಹುಲ್ ಹಾಗೂ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಆಗಿರುವ ಸುನಿಲ್ ಶೆಟ್ಟಿ ಅವರ ಮಗಳಾಗಿರುವ ಅಥಿಯ ಶೆಟ್ಟಿ ಇವರಿಬ್ಬರ ಮದುವೆ ಅತ್ಯಂತ ಆಪ್ತೇಷ್ಠರ ನಡುವೆ ಸರಳವಾಗಿಯೇ ನಡೆದು ರಾಷ್ಟ್ರ ವ್ಯಾಪಿ(Nation Wide) ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ. ರಾಹುಲ್ ಹಾಗೂ ಅಥಿಯಾ ಮದುವೆಗೆ ಕುಟುಂಬಸ್ಥರು ಹಾಗೂ ಕ್ರಿಕೆಟ್ ಮತ್ತು ಸಿನಿಮಾ ಮೂಲದ ಸ್ನೇಹಿತರು ಕೂಡ ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದ್ದರು. ಈ ಸಮಯದಲ್ಲಿ ಈ ಇಬ್ಬರು ನವಜೋಡಿಯ ಮದುವೆಗೆ ಆಗಮಿಸಿದ್ದ ಭಾರತೀಯ … Read more

error: Content is protected !!