ಒಬ್ಬರನ್ನೊಬ್ಬರು ಬಿಟ್ಟಿರಲು ಸಾಧ್ಯವಿಲ್ಲವೆಂದು ಒಬ್ಬನನ್ನೇ ಕಟ್ಟಿಕೊಂಡ ಅವಳಿ ಹೆಣ್ಣು ಮಕ್ಕಳು… ಪತಿಯೊಬ್ಬ ಪತ್ನಿಯರು ಇಬ್ಬರು!!

ಜಾತಿ, ಧರ್ಮ, ವಯಸ್ಸು ಎಂಬ ಯಾವುದೇ ಭೇದವಿಲ್ಲದೆ ಉದಯಿಸುವುದು ಪ್ರೀತಿ. ಒಬ್ಬರ ಮೇಲೆ ಇಬ್ಬರಿಗೆ ಆಕರ್ಷಣೆಯಾಗಿ, ಪರಿಚಯವಾಗಿ ಸ್ನೇಹವು ಪ್ರೀತಿಯಾಗಿ ಪರಿವರ್ತನೆಗೊಳ್ಳುವುದು ಹೊಸತೇನಲ್ಲ. ಆದರೆ ಇನ್ನೊಬ್ಬರಿಗೂ ತನ್ನಂತೆ ಒಲವಾಗಿದೆ ಎಂದು ಅರ್ಥ ಮಾಡಿಕೊಂಡು, ಪ್ರೀತಿಯಾದ ಒಬ್ಬರ ಜೊತೆಗೆ ಇಬ್ಬರು ಹೊಂದಿಕೊಂಡು ಬಾಳೋಣ ಎಂದು ಮುಂದಾಗುವುದು ನಿಜಕ್ಕೂ ಅಚ್ಚರಿಯೇ ಸರಿ. ಇದೊಂದು ವಿಭಿನ್ನ ಮದುವೆಯ ಕಥೆಯಾಗಿದ್ದು, ಅವಳಿ ಸಹೋದರಿಯರು ಒಬ್ಬನೇ ವರನನ್ನು ವರಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಶೇಷವೇನೆಂದರೆ ಇವರ ವಿವಾಹಕ್ಕೆ ಎರಡು ಕಡೆಯ ಕುಟುಂಬಸ್ಥರ ಒಪ್ಪಿಗೆಯಿದ್ದು, ಗುರು … Read more

Abhishek ambareesh: ಇವರೇ ನೋಡಿ ಸುಮಲತಾ ಅಂಬರೀಷ್ ಸೊಸೆ. ಈ ಬ್ಯೂಟಿಫುಲ್ ಬೆಡಗಿಗೆ ಸುಮಲತಾ ಫಿದಾ

ಕನ್ನಡದಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಅವರು ಮಾಡಿರುವ ಕಲಾ ಸೇವೆ ಮರೆಯುವಂತದ್ದಲ್ಲ. ಒಬ್ಬ ನಟನಾಗಿ ನಂತರ ರಾಜಕೀಯ ನಾಯಕನಾಗಿಯೂ ಕೂಡ ಗುರುತಿಸಿಕೊಂಡವರು ಅಂಬರೀಶ್. ಅಂಬರೀಶ್ ಹಾಗೂ ನಟಿ, ಸಂಸದೆ ಸುಮಲತಾ ಅವರ ಮಗ ಅಭಿಷೇಕ್(Abhishek ambareesh) ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಲಕ್ ಪರೀಕ್ಷಿಸುತ್ತಿದ್ದಾರೆ. ಹೌದು, ಅಭಿಷೇಕ ಅಂಬರೀಶ್ ಅವರು ಅಮರ್ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ವರ್ಷಕ್ಕೆ ಒಂದೆರಡು ಸಿನಿಮಾಗಳಲ್ಲಿಯಾದರೂ ನಟಿಸುತ್ತಿದ್ದಾರೆ. ಇದೀಗ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ … Read more

ಪುನೀತ್ ರಾಜಕುಮಾರ್ ಕಾಂತಾರ ಚಿತ್ರವನ್ನು ವೀಕ್ಷಿಸಿ ಹೇಳಿದ್ದೇನು? ಎರಡು ವರ್ಷ ಮುಂಚೆಯೇ ಪುನೀತ್ ರಾಜಕುಮಾರ್ ಭವಿಷ್ಯ ನುಡಿದಿದ್ದರು.

ಚಿಕ್ಕಂದಿನಿಂದಲೇ ಬಾಲ್ಯ ನಟನಾಗಿ ಸಿನಿಮಾರಂಗವನ್ನು ಪ್ರವೇಶಿಸಿ, ಚಿತ್ರರಂಗದಲ್ಲಿಯೇ ಬದುಕು ಕಂಡು ಹೆಸರು, ಸಂಪತ್ತು, ಅಭಿಮಾನಿಗಳನ್ನು ಗಳಿಸಿ, ಕೈಲಾದಷ್ಟು ಜನರಿಗೆ ಬದುಕು ಕಟ್ಟಿಕೊಟ್ಟವರೆಂದರೆ, ದೊಡ್ಮನೆಯ ಯುವರತ್ನ, ಪುನೀತ್ ರಾಜಕುಮಾರ್. ಮೋಡಿ ಮಾಡಿ ಭಾವನಾ ಲೋಕಕ್ಕೆ ನಮ್ಮನ್ನು ಕರೆದೊಯ್ಯಲು ಇವರ ಚಿತ್ರಗಳಿಗಷ್ಟೇ ಅಲ್ಲ; ಭಾವಚಿತ್ರಗಳಿಗೂ ಶಕ್ತಿ ಇದೆ. ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳನ್ನು ದೇವರಂತೆ ನೋಡಿದ್ದರೆ, ಅಭಿಮಾನಿಗಳು ಪುನೀತ್ ರಾಜಕುಮಾರ್ ಅವರನ್ನೇ ದೇವರೆಂದು ಭಾವಿಸಿದ್ದಾರೆ. ಪುನೀತ್ ರಾಜಕುಮಾರ್ ಅವರು ಎಲ್ಲಿಯೂ, ಯಾರೊಂದಿಗೂ ಹಂಚಿಕೊಳ್ಳದೆ ಸದ್ದಿಲ್ಲದೆ ಮಾಡಿದ ಹಲವಾರು ಸಹಾಯಗಳನ್ನು ಅಭಿಮಾನಿಗಳು … Read more

72 ವರ್ಷ ವಯಸ್ಸಾದರೂ ನಟ ಡಿಂಗ್ರಿ ನಾಗರಾಜ್ ಅವರು ನನಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂಬ ಗಂಭೀರ ಆರೋಪವನ್ನು ಮಾಡಿದ ನಟಿ ರಾಣಿ.

ನಮ್ಮ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದಲೂ ಅದರಲ್ಲೂ ವಿಶೇಷವಾಗಿ ಹಿಂದಿನ ವಿಂಟೇಜ್ ಕಾಲದಿಂದಲೂ ಕೂಡ ಹಾಸ್ಯ ನಟನಾಗಿ ಕಾಣಿಸಿಕೊಂಡು ಬಂದವರಲ್ಲಿ ಡಿಂಗ್ರಿ ನಾಗರಾಜ್ ಕೂಡ ಒಬ್ಬರು ಎಂದು ಹೇಳಿದರೆ ತಪ್ಪಾಗಲಾರದು. ಡಿಂಗ್ರಿ ನಾಗರಾಜ್ ಅವರು ತಮ್ಮ ವಿಶೇಷ ಕಂಠ ಸರಿ ಹಾಗೂ ಹಾಸ್ಯಾಸ್ಪದ ಮಾತುಗಳಿಂದಲೇ ಎಲ್ಲರ ಗಮನ ಸೆಳೆದಂತಹ ಅತ್ಯದ್ಭುತ ಪ್ರತಿಭಾನ್ವಿತ ಹಾಸ್ಯ ಕಲಾವಿದ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಸದ್ಯಕ್ಕೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಡಿಂಗ್ರಿ ನಾಗರಾಜ್ ಅವರು ಅತ್ಯಂತ ಕಡಿಮೆಯಾಗಿಬಿಟ್ಟಿದೆ. ಕರ್ನಾಟಕ ಚಲನ ಚಿತ್ರ ವಾಣಿಜ್ಯ … Read more

ಇಂಟಲಿಜೆನ್ಸ್‌ ಮಾಜಿ ಅಧಿಕಾರಿಯನ್ನೇ ಇಂಟಲಿಜೆಂಟ್‌ ಆಗಿ ಮುಗಿಸೋಕೆ ಹೋಗಿ ತಗಲಾಕ್ಕೊಂಡ ಅಪರಾಧಗಳು

ಈ ಕಲಿಯುಗದಲ್ಲಿ ಅದೆಷ್ಟು ಅಪರಾಧಗಳು ನಡೆಯುತ್ತದೆ ಎಂಬುದು ಲೆಕ್ಕಕ್ಕೆ ಸಿಗುವುದಿಲ್ಲ. ಕೊಲೆ, ಕಳ್ಳತನ, ದರೋಡೆಯಷ್ಟೇ ಅಲ್ಲ; ಭೂಮಿಯಲ್ಲಿನ ಸಂಪತ್ತನ್ನು ಹಾಳು ಮಾಡುವುದು, ಅರಣ್ಯವನ್ನು ನಾಶ ಮಾಡುವುದು, ಪರಿಸರವನ್ನು ಮಲಿನಗೊಳಿಸುವುದು, ಪ್ರಾಣಿ-ಪಕ್ಷಿಗಳ ಉಳಿವನ್ನು ಅಳಿಸುವುದು ಅಪರಾಧವೆ. ಲಂಚ, ಕಲುಷಿತ ಆಹಾರ ಪೂರೈಕೆ, ವ್ಯಾಪಾರ ವ್ಯವಹಾರಗಳಲ್ಲಿ ಮೋಸ, ವಂಚನೆ, ಕಳಪೆ ಕಾಮಗಾರಿ ಇದೊಂದು ವಿವಿಧ ಅಪರಾಧಗಳು. ಅಪರಾಧಗಳನ್ನು ಎಸಗಿದವರು, ಕೈದಿಗಳು ಯಾವಾಗಲೂ ತಪ್ಪಿಸಿಕೊಳ್ಳಲು ಆಲೋಚಿಸುತ್ತಿರುತ್ತಾರೆ. ಇವರ ಬಗ್ಗೆ ಸುಳಿವು ನೀಡಿದವರನ್ನು, ಹಿಡಿದ ಪೊಲೀಸರನ್ನು, ಹಿಡಿಯಲು ಕಾರಣರಾದಾರರನ್ನು ಸಾಮಾನ್ಯವಾಗಿ ದ್ವೇಷಿಸುತ್ತಲೇ ಇರುತ್ತಾರೆ. … Read more

ದೇಗುಲಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು…ಸತ್ಯ ಹೇಳಿದರೆ ಜನ ಕಾಂತಾರ ಖ್ಯಾತಿಯ ರಿಷಬ್ ಗೆ ಹೊಡೆಯುತ್ತಿದ್ದರು…ದೈವ ನರ್ತಕರಿಗೆ ಮಾಶಾಸನ ನೀಡುವುದು ಸರಿಯಲ್ಲ… : ಬಿ ಟಿ ಲಲಿತಾ ನಾಯಕ್

ಮಾಜಿ ಸಚಿವೆ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಬಿ ಟಿ ಲಲಿತಾ ನಾಯಕ್ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ‘ಕಾಣದ ದೇವರಿಗೆ ಮಂಗಳಾರತಿ ಮಾಡಿ, ಹೊಸ ಬಟ್ಟೆಯನ್ನು ತೊಡಿಸಿ ಅಲಂಕರಿಸುತ್ತೀರಾ..ಕೈ ತೊಳೆಯದೆ ಕಲ್ಮಶಗೊಂಡ ನೀರನ್ನು ಕೊಟ್ಟರೆ ತೀರ್ಥವೆಂದು ಕುಡಿಯುತ್ತೀರಾ..ಇವೆಲ್ಲ ಅವೈಜ್ಞಾನಿಕವಾದದ್ದು; ದೇಗುಲಗಳಲ್ಲಿ ನೀಡುವ ತೀರ್ಥವನ್ನು ಕುಡಿಯಬಾರದು. ಎಲ್ಲರ ಮನೆಯಲ್ಲಿ ಶುದ್ಧ ಕುಡಿಯುವ ನೀರಿರುತ್ತೆ ಅಲ್ವಾ? ಹಲವಾರು ಹೆಣಗಳಿಂದ ಕೂಡಿಕೊಂಡು ಹೊಲಸಾಗಿರುವ ಗಂಗೆಯಿಂದ ನೀರು ತಂದು ಗಂಗಾಜಲವೆಂದು ನಮ್ಮ ಮನೆಗೂ ನೀಡಿದ್ದರು. ನಾನು ಬೈದು ಕಳುಹಿಸಿದೆ’ ಎಂದಿದ್ದಾರೆ. ಅಲ್ಲದೆ ಕಾಂತಾರ ಚಿತ್ರದ … Read more

ಕಾಂತಾರ ಸಿನಿಮಾದ ನಂತರ ಸಂಭಾವನೆ ಹೆಚ್ಚಿಸಿಕೊಂಡ ರಿಷಬ್ ಶೆಟ್ಟಿ ಯಶ್ ಗಿಂತ ದುಪ್ಪಟ್ಟು ಹೆಚ್ಚು

ಕನ್ನಡ ಚಿತ್ರರಂಗ ಕಂಡಂತಹ ಅದ್ಭುತ ನಟ ಹಾಗೂ ನಿರ್ದೇಶಕರಲ್ಲಿ ರಿಷಬ್ ಶೆಟ್ಟಿ ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಈಗಾಗಲೇ ಇದನ್ನು ಹಲವಾರು ಸಿನಿಮಾಗಳ ಮೂಲಕ ಕನ್ನಡ ಪ್ರೇಕ್ಷಕರಿಗೆ ಸಾಬೀತುಪಡಿಸಿದ್ದಾರೆ. ಆದರೆ ಈ ವಿಚಾರವನ್ನು ಕಾಂತಾರ ಸಿನಿಮಾದ ಮೂಲಕ ಇಡೀ ಜಗತ್ತು ಒಪ್ಪಿಕೊಳ್ಳುವಂತೆ ಮಾಡಿದ್ದಾರೆ ಎಂದರೆ ತಪ್ಪಾಗಲಾರದು. ಕಾಂತಾರ ಸಿನಿಮಾ ಈಗಾಗಲೇ ಅದ್ಧೂರಿಯಾಗಿ 300 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಸಿಗುತ್ತಿದೆ. ರಿಷಬ್ ಶೆಟ್ಟಿ ಅವರ ಅತ್ಯದ್ಭುತ ನಿರ್ದೇಶನ ಮತ್ತು ಮನೋಜ್ಞ ನಟನೆಯ ಮೂಲಕ ಈ ಸಿನಿಮಾ … Read more

ಬಂಡೆಮಠದ ಸ್ವಾಮೀಜಿಯ ಪ್ರಕರಣಕ್ಕೆ ಹೊಸ ಟ್ವಿಸ್ಟ್!. ಹೊರ ಬಿತ್ತು ಸ್ವಾಮೀಜಿಯ ವಿಡಿಯೋ ಕಾಲ್ ಸುದ್ದಿ

ಇತ್ತೀಚಿಗಷ್ಟೇ ಬಂಡೆ ಮಠದ ಬಸವಲಿಂಗ ಸ್ವಾಮೀಜಿಗಳು ಮರಣ ಹೊಂದಿರುವ ವಿಚಾರ ಸಾಕಷ್ಟು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗುತ್ತಿದೆ ಯಾಕೆಂದರೆ ಅವರದು ಸಹಜ ಮರಣವಲ್ಲ ಬದಲಾಗಿ ಅವರು ತಮ್ಮ ಜೀವವನ್ನು ತಾವೇ ತೆಗೆದುಕೊಂಡಿರುವುದು. ಇನ್ನು ಸದ್ಯಕ್ಕೆ ಪ್ರಸ್ತುತವಾಗಿ ಓಡಾಡುತ್ತಿರುವ ಸುದ್ದಿಯ ಪ್ರಕಾರ ಸ್ವಾಮೀಜಿಗಳು ಯಾವುದೋ ಮಹಿಳೆಯ ಜೊತೆಗೆ ಬೇಡದ ವಿಡಿಯೋ ಕಾಲ್ ಮಾಡಿದ್ದರು ಎಂಬುದಾಗಿ ಕೂಡ ತಿಳಿದುಬರುತ್ತದೆ. ದಿನಕಳೆದಂತೆ ಬಂಡೆಮಠದ ಸ್ವಾಮೀಜಿಗಳ ಮರಣದ ಸುತ್ತಮುತ್ತ ಹಲವಾರು ಸತ್ಯಾಂಶಗಳು ಹಾಗೂ ಘಟನೆಗಳು ಹೊರ ಬರುತ್ತಲೇ ಇವೆ. ಕೇವಲ ಎಷ್ಟು ಮಾತ್ರವಲ್ಲದೆ … Read more

ಕ್ರೇಜಿಸ್ಟಾರ್ ಮನೆ ಮಾರಿರುವ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಸೊಸೆ ಸಂಗೀತಾ. ಸೊಸೆ ಸಂಗೀತ ನಿಜಕ್ಕೂ ಹೇಳಿದ್ದೇನು ಗೊತ್ತಾ?

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿಗಷ್ಟೇ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅಂದರೆ ಸರಿಸುಮಾರು ಕೆಲವು ತಿಂಗಳ ಹಿಂದೆ ತಮ್ಮ ಮಗ ಮನೋರಂಜನ್ ರವಿಚಂದ್ರನ್ ಅವರಿಗೆ ಸಂಗೀತ ಎನ್ನುವ ಹುಡುಗಿಯನ್ನು ಕೊಟ್ಟು ಮದುವೆ ಮಾಡಿದ್ರು. ಮದುವೆಯಾದ ಕೆಲವೇ ತಿಂಗಳಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ರಾಜಾಜಿನಗರದ ಮನೆಯನ್ನು ಖಾಲಿ ಮಾಡಿ ಹೋಗಿದ್ದರು. ಇದರ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಇಲ್ಲಸಲ್ಲದ ಸುದ್ದಿಗಳು ಜೋರಾಗಿ ಹರಡಲು ಆರಂಭವಾಗುತ್ತವೆ. ಆಗ ಕ್ರೇಜಿಸ್ಟಾರ್ ರವಿಚಂದ್ರನ್ ಅವರೇ ರಿಯಾಲಿಟಿ ಶೋ ಒಂದರ … Read more

ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಿರುವ ದರ್ಶ್ ಚಂದ್ರಪ್ಪ ಅವರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಗೊತ್ತಾ?

ದಿನಕಳೆದಂತೆ ಕನ್ನಡ ಕಿರುತೆರೆಯ ರಿಯಾಲಿಟಿ ಶೋಗಳ ದೊಡ್ಡಪ್ಪ ಆಗಿರುವ ಬಿಗ್ ಬಾಸ್ ದಿನೇ ದಿನೇ ಪ್ರೇಕ್ಷಕರಲ್ಲಿ ಇನ್ನಷ್ಟು ಹೆಚ್ಚು ಕುತೂಹಲವನ್ನು ಮೂಡಿಸುತ್ತಲೇ ಇದೆ. ಮೊದಲನೇ ವಾರ ಐಶ್ವರ್ಯ ಪಿಸ್ಸೆ ಬಿಗ್ ಬಾಸ್ ಮನೆಯಿಂದ ಹೊರ ಹೋಗಿದ್ದರು. ಎರಡನೇ ವಾರ ಸಿನಿಮಾ ರಿಯಾಕ್ಷನ್ ಮೂಲಕ ಫೇಮಸ್ ಆಗಿದ್ದ ನವಾಜ್ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರ ಹೋಗಿದ್ದರು. ಆದರೆ ಈ ವಾರ ಮಾತ್ರ ದರ್ಶ್ ಚಂದ್ರಪ್ಪ ಬಿಗ್ ಬಾಸ್ ಮನೆಯಿಂದ ಎಲಿಮಿನೇಷನ್ ಆಗುವ ಮೂಲಕ ಮೂರನೇ ವಾರದ … Read more

error: Content is protected !!