Vinod Raj: ಕೊನೆಗೂ ಇಷ್ಟು ವರ್ಷಗಳ ಕಾಲ ತಮ್ಮ ಹೆಂಡತಿ ಮಕ್ಕಳನ್ನು ದೂರ ಇಟ್ಟಿದ್ದು ಯಾಕೆ ಎಂಬ ಸತ್ಯವನ್ನು ರಿವೀಲ್ ಮಾಡಿದ ವಿನೋದ್ ರಾಜ್

ಸ್ನೇಹಿತರೆ, ಸದ್ಯ ವಿನೋದ್ ರಾಜ್(Vinod Raj) ಅವರ ಮನೆಯಲ್ಲಿ ಲೀಲಾವತಿ ಅಮ್ಮನವರ ಅಗಲಿಕೆಯಿಂದ ಸೂತಕದ ಛಾಯೆ ಮೂಡಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಮ್ಮನನ್ನು ಕಳೆದುಕೊಂಡು ವಿನೋದ್ ರಾಜ್(Vinod Raj) ಕಂಗಾಲಾಗಿದ್ದಾರೆ, ಇದರ ಬೆನ್ನೆಲೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಲೀಲಾವತಿ(Leelavathi) ಹಾಗೂ ವಿನೋದ್ ರಾಜ್ ಅವರ ವೈಯಕ್ತಿಕ ವಿಚಾರಗಳು ಭಾರಿ ವೈರಲ್ ಆಗುತ್ತಿದ್ದು, ಅದರಂತೆ ನಾವಿವತ್ತು ವಿನೋದ್ ರಾಜ್ ತಮ್ಮ ಹೆಂಡತಿ ಹಾಗೂ ಮಗನನ್ನು ಇಷ್ಟು ವರ್ಷಗಳ ಕಾಲ ತಮ್ಮಿಂದ ಹಾಗೂ ತಮ್ಮ ತಾಯಿಯಿಂದ ದೂರ ಇಟ್ಟಿದ್ದು ಯಾಕೆ

ಎಂಬ ಸತ್ಯವನ್ನು ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಸ್ನೇಹಿತರೆ ಲೀಲಾವತಿ ಅಮ್ಮನವರ ಅಗ-ಲಿಕೆಯ ನೋ-ವಿನಲ್ಲಿಯೂ ಮಾಧ್ಯಮದವರೊಂದಿಗೆ ಮಾತನಾಡಿದಂತಹ ವಿನೋದ್ ರಾಜ್ ಅವರು ನಮ್ಮ ತಾಯಿಗೆ ವಿಶೇಷ ದೇವಸ್ಥಾನಗಳನ್ನು ನೋಡುವಂತಹ ಆಸೆಯತ್ತು,

ಆದರೆ ಅದು ಆಗಲಿಲ್ಲ ಅವರ ಸ್ಮಾರಕ ಕಟ್ಟಬೇಕು ಅಮ್ಮನಿಗೋಸ್ಕರ ಒಂದು ಗುಡಿ ಇರಬೇಕು ಅದಲ್ಲದಕ್ಕೂ ಸಮಯ ಬರುತ್ತದೆ ಎಂದರು. ಅದೇ ಸಂದರ್ಭದಲ್ಲಿ ತಮ್ಮ ಮಗನ ಬಗ್ಗೆ ಕೂಡ ಮಾತನಾಡಿದ ವಿನೋದ್ ರಾಜ್(Vinod Raj) ಅವರು “ನನ್ನ ತಾಯಿ ಹೇಗೆ ನನ್ನನ್ನು ತಿದ್ದಿ ಪಾಠ ಹೇಳಿದ್ದಾರೋ ಅದೇ ರೀತಿ ಯುವರಾಜ್ಗೂ (Yuvaraj) ಕೂಡ ತಮ್ಮ ಪತ್ನಿ ಬೆಳೆಸಿದ್ದಾರೆ ಚೆನ್ನೈಯಲ್ಲಿದ್ದರೂ(Chennai) ಕೂಡ ಕನ್ನಡ ಚೆನ್ನಾಗಿಯೇ ಮಾತನಾಡುತ್ತಾರೆ.

ಅವರು ಇಲ್ಲಿದ್ದಾಗ ಮಗ ಪತ್ನಿಯ ಬಗ್ಗೆ ಏನೇನೋ ಮಾತು ಬರುವುದು ಬೇಡ ಅಂತ ನಮ್ಮಮ್ಮ ಮದ್ರಾಸ್ನಲ್ಲಿಟ್ಟರು. ಮಗನ ವಿದ್ಯಾಭ್ಯಾಸಕ್ಕಾಗಿ ನಮ್ಮಿಂದ ದೂರ ಇಟ್ಟೆವು ಅವನು ಚೆನ್ನಾಗಿ ಓದಬೇಕು ಎಂಬ ಆಸೆ ಇತ್ತು ಅದರಂತೆ ಎಂದು ಮಗ ಚೆನ್ನಾಗಿ ಓದಿ ಕೆಲಸದಲ್ಲಿದ್ದಾನೆ. ತಿಂಗಳಿಗೆ 50 ಸಾವಿರ ಸಂಬಳ ಬರುತ್ತದೆ” ಎಂದು ವಿನೋದ್ ರಾಜ್(Vinod Raj) ಅವರು ಇಷ್ಟು ದಿನಗಳ ಕಾಲ ತಮ್ಮ ಮಗ ಹಾಗೂ ಪತ್ನಿಯಿಂದ ದೂರವಿರಲು ಕಾರಣವೇನು ಎಂಬುದನ್ನು ಬಯಲು ಮಾಡಿದರು.

ಶ್ರೀ ಪಂಚಮುಖಿ ಜ್ಯೋತಿಷ್ಯo ಪಂಡಿತ್ ಶ್ರೀ ಗಣೇಶ್ ಕುಮಾರ್ ಫೋನಿನ ಮೂಲಕ ಪರಿಹಾರ 9880444450 ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 600 ವರ್ಷಗಳ ಹಳೆಯ 108 ಜ್ಯೋತಿಷ್ಯ ಮಂತ್ರಗಳಿಂದ, ಮದುವೆ ಸಂತಾನ, ದಾಂಪತ್ಯ, ಪ್ರೇಮ ವಿಚಾರ, ಮಾನಸಿಕ, ಗೃಹಶಾಂತಿ, ವಿದ್ಯೆ, ಅರೋಗ್ಯ, ವಿದೇಶ ಪ್ರಯಾಣ, ಹಣಕಾಸು, ವ್ಯಾಪಾರ ಉದ್ಯೋಗ, ಕೋರ್ಟ್ ಕೇಸು, ಸಾಲಬಾದೆ, ಮಾಟಬಾದೆ, ಶತೃಕಾಟ, ಸಮಸ್ಯೆಗಳಿಗೆ ಸಲಹೆ ಮತ್ತು ಪರಿಹಾರ ಶತಸಿದ್ಧ

Leave a Comment

error: Content is protected !!