Vinod Raj: ಕೊನೆಗೂ ಇಷ್ಟು ವರ್ಷಗಳ ಕಾಲ ತಮ್ಮ ಹೆಂಡತಿ ಮಕ್ಕಳನ್ನು ದೂರ ಇಟ್ಟಿದ್ದು ಯಾಕೆ ಎಂಬ ಸತ್ಯವನ್ನು ರಿವೀಲ್ ಮಾಡಿದ ವಿನೋದ್ ರಾಜ್

ಸ್ನೇಹಿತರೆ, ಸದ್ಯ ವಿನೋದ್ ರಾಜ್(Vinod Raj) ಅವರ ಮನೆಯಲ್ಲಿ ಲೀಲಾವತಿ ಅಮ್ಮನವರ ಅಗಲಿಕೆಯಿಂದ ಸೂತಕದ ಛಾಯೆ ಮೂಡಿದೆ. ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಮ್ಮನನ್ನು ಕಳೆದುಕೊಂಡು ವಿನೋದ್ ರಾಜ್(Vinod Raj) ಕಂಗಾಲಾಗಿದ್ದಾರೆ, ಇದರ ಬೆನ್ನೆಲೆ ಸಾಮಾಜಿಕ ಜಾಲತಾಣಗಳ ತುಂಬೆಲ್ಲ ಲೀಲಾವತಿ(Leelavathi) ಹಾಗೂ ವಿನೋದ್ ರಾಜ್ ಅವರ ವೈಯಕ್ತಿಕ ವಿಚಾರಗಳು ಭಾರಿ ವೈರಲ್ ಆಗುತ್ತಿದ್ದು, ಅದರಂತೆ ನಾವಿವತ್ತು ವಿನೋದ್ ರಾಜ್ ತಮ್ಮ ಹೆಂಡತಿ ಹಾಗೂ ಮಗನನ್ನು ಇಷ್ಟು ವರ್ಷಗಳ ಕಾಲ ತಮ್ಮಿಂದ ಹಾಗೂ ತಮ್ಮ ತಾಯಿಯಿಂದ ದೂರ ಇಟ್ಟಿದ್ದು ಯಾಕೆ … Read more

Leelavathi: ಮುಸುರೆ ತಿಕ್ಕಿ ಜೀವನ ಮಾಡಿದ ಲೀಲಾವತಿ ಅಮ್ಮನವರ ಕಣ್ಣೀರಿನ ಕಥೆ! ಕೇವಲ 2ನೆ ಕ್ಲಾಸ್ ಓದಿದ್ದ ಇವರು ಪಡೆಯುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ..

Leelavathi life story ಸ್ನೇಹಿತರೆ, ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದಂತಹ ಲೀಲಾವತಿ ಅಮ್ಮನವರು ಹುಟ್ಟಿದಾಗಿನಿಂದಲೂ ಕಡು ಬಡತನ, ಊಟಕ್ಕೆ ಪರದಾಡುತ್ತಿದಂತಹ ಪರಿಸ್ಥಿತಿ ಇತ್ತು. ಹೀಗಾಗಿ ಎರಡನೇ ತರಗತಿ ಓದುತ್ತಿರುವಾಗಲೇ ಅವರ ತಂದೆ ತಾಯಿ ಶಾಲೆಯನ್ನು ಬಿಡಿಸಿ ಬೇರೆಯವರ ಮನೆಗೆ ಮುಸುರೆ ತಿಕ್ಕುವಂತಹ ಕೆಲಸಕ್ಕೆ ಕಳಿಸುತ್ತಾರೆ. ಹೀಗೆ ಅತಿ ಚಿಕ್ಕ ವಯಸ್ಸಿನಲ್ಲಿ ಹಣ ಸಂಪಾದನೆ ಮಾಡುತ್ತಾ ತಮ್ಮ ಮನೆಯವರನ್ನು ಸಾಕುವಂತಹ ಜವಾಬ್ದಾರಿಯನ್ನು ಹೊತ್ತುಕೊಂಡ ಲೀಲಾವತಿ(Leelavathi) ಅಮ್ಮನವರು ಕಷ್ಟ ಸುಖಗಳನ್ನು ಅರಿತು ಬೆಳೆದರು. ಆದರೆ ಬಡತನ ಎನ್ನುವುದು ಅವರ … Read more

ವಿನೋದ್ ರಾಜ್ ಅವರ ತಿಂಗಳ ಆದಾಯವೆಷ್ಟು ಗೊತ್ತೇ? ಇಷ್ಟು ಕಡಿಮೆ ಹಣದಲ್ಲಿ ತಾಯಿ ಆರೋಗ್ಯ ಹಾಗೂ ಸಮಾಜಸೇವೆಯನ್ನು ಹೇಗೆ ನಿಭಾಯಿಸಿದ್ರು

Leelavathi: ಸ್ನೇಹಿತರೆ, ಕನ್ನಡ ಸಿನಿಮಾ ರಂಗದಲ್ಲಿ ನಟಿ ಲೀಲಾವತಿ (Leelavathi) ಅವರದ್ದು ವಿಶೇಷ ಅಧ್ಯಾಯ. 6-7 ದಶಕಗಳ ಕಾಲ ಸಿನಿಮಾ ರಂಗವನ್ನು ಆಳಿದಂತಹ ಲೀಲಾವತಿ ಅಮ್ಮನವರು ನಿನ್ನೆ ವಯೋಸಹಜ ಕಾಯಿಲೆಯಿಂದಾಗಿ ತಮ್ಮ ಕೊನೆ ಉಸಿರೆಳೆದಿರುವುದು ಎಲ್ಲರಿಗೂ ನುಂಗಲಾರದಂತಹ ನೋವನ್ನು ಉಂಟು ಮಾಡಿದೆ. ಅದರಲ್ಲಿ ತಮ್ಮ ತಾಯಿಗಾಗಿ ಸರ್ವಸ್ವವನ್ನು ಮುಡಿಪಾಗಿಟ್ಟಿದ್ದ ವಿನೋದ್ ರಾಜ್(Vinod Raj) ಅವರಿಗೆ ಈ ನೋವನ್ನು ಬರಿಸುವಂತಹ ಶಕ್ತಿ ಭಗವಂತನೇ ನೀಡಬೇಕು. ವಿನೋದ್ ರಾಜ್ ಹಾಗೂ ಲೀಲಾವತಿ ಅಮ್ಮನವರ ಕುರಿತಾದಂತಹ ಹಲವಾರು ವಿಚಾರಗಳು ಸದ್ಯ ಸಾಮಾಜಿಕ … Read more

Leelavathi Health: ನಟಿ ಲೀಲಾವತಿಯವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಲಿದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

Leelavathi Health: ಸ್ನೇಹಿತರೆ, ಕನ್ನಡ ಚಿತ್ರ ರಂಗದ ಹಿರಿಯ ನಟಿ ಲೀಲಾವತಿ(Leelavathi) ಹಲವು ವರ್ಷಗಳಿಂದ ವಯೋ ಸಹಜ ಕಾಯಿ.ಲೆಯಿಂದ ಬಳಲುತ್ತಿದ್ದರು. ಆದರೆ ಇತ್ತೀಚಿನ ದಿನದಲ್ಲಿ ಲೀಲಾವತಿ ಅಮ್ಮನವರ ಆರೋಗ್ಯ ದಿನೇದಿನೇ ಕ್ಷೀಣಿಸುತ್ತಿದ್ದು, ಕನ್ನಡ ಚಿತ್ರರಂಗದ ಸಾಕಷ್ಟು ನಟ ನಟಿಯರು ಅವರ ಮನೆಗೆ ಭೇಟಿ ನೀಡಿ ಆರೋಗ್ಯ ಕ್ಷೇಮವನ್ನು ವಿಚಾರಿಸುವ ಕೆಲಸವನ್ನು ಮಾಡುತ್ತಿದ್ದಾರೆ ಹೀಗಿರುವಾಗ ಮೊನ್ನೆಯಷ್ಟೇ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಆಗಿರುವಂತಹ ಸಿದ್ದರಾಮಯ್ಯನವರು ನೆಲಮಂಗಲದ ಸೋಲದೇವನ (Soladevanahalli) ಹಳ್ಳಿಯಲ್ಲಿ ಇರುವಂತಹ ಲೀಲಾವತಿ (Leelavathi) ಮತ್ತು ವಿನೋದ್ ರಾಜಕುಮಾರ್ ಅವರ … Read more

error: Content is protected !!