Vinod Raj: ಮದುವೆ ವಿಚಾರ ಬಹಿರಂಗ ಆಗಿರುವ ವಿವಾದದ ಬೆನ್ನಲ್ಲೆ ವಿನೋದ್ ರಾಜ್ ಈಗ ಮಾಡಿರುವುದೇನು ಗೊತ್ತಾ? ಇದೆಲ್ಲ ಬೇಕಿತ್ತ ಎಂದ ಜನರು.

Vinod Raj ಸಾಮಾಜಿಕ ಜಾಲತಾಣಗಳಲ್ಲಿ ಪತ್ರಕರ್ತ ಆಗಿರುವಂತಹ ಪ್ರಕಾಶ್ ರಾಜ್ ಮೇಹು(Prakash Raj Mehu) ಅವರು ದೊಡ್ಡಮಟ್ಟದ ಸಂಚಲನಕ್ಕೆ ಕಾರಣವಾಗಿದ್ದು ಲೀಲಾವತಿ(Leelavathi) ಹಾಗೂ ವಿನೋದ್ ರಾಜ್ ಅವರ ಕೆಲವೊಂದು ಮುಚ್ಚಿಟ್ಟಿರುವಂತಹ ವಿಚಾರಗಳನ್ನು ಹೊರ ಹಾಕುವ ಮೂಲಕ. ಎಲ್ಲಾ ಕಡೆ ಇದೊಂದೇ ಸುದ್ದಿ ಓಡಾಡುತ್ತಿದ್ದು ಇದರ ಕುರಿತಂತೆ ಪರ ವಿರೋಧ ಚರ್ಚೆಗಳು ಕೂಡ ಪ್ರಾರಂಭವಾಗಿದೆ.

ಒಂದು ಸಮಯದಲ್ಲಿ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳುವಂತಹ ಸೊಸೆ ಸಿಕ್ಕಿದರೆ ಖಂಡಿತವಾಗಿ ನಾನು ಮದುವೆಯಾಗುತ್ತೇನೆ ಎಂಬುದಾಗಿ ವಿನೋದ್ ರಾಜ್ ಹೇಳಿದ್ದರು ಎಂಬುದಾಗಿ ವೈರಲ್ ಆಗಿತ್ತು. ಆದರೆ ಈಗ ಪ್ರಕಾಶ್ ರಾಜ್ ಮೇಹು ಅವರ ಹೇಳಿಕೆಯ ನಂತರ ಲೀಲಾವತಿ ಹಾಗೂ ವಿನೋದ್ ರಾಜ್(Vinod Raj) ಇಬ್ಬರು ಕೂಡ ಮದುವೆ ಆಗಿರುವುದು ಸತ್ಯ ಎಂಬುದಾಗಿ ಒಪ್ಪಿಕೊಂಡಿದ್ದಾರೆ.

ಇಷ್ಟೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ವಿ’ ವಾದ ದೊಡ್ಡ ಮಟ್ಟದಲ್ಲಿ ಪರ ಹಾಗು ವಿರೋಧ ಚರ್ಚೆ ಆಗುತ್ತಿರುವ ನಡುವಲ್ಲಿ ವಿನೋದ್ ರಾಜ್(Vinod Raj) ಅವರು ಈಗ ಮತ್ತೊಂದು ಕೆಲಸ ಮಾಡಿ ಇದೆಲ್ಲ ಬೇಕಿತ್ತಾ ಎಂದು ಹೇಳುವಷ್ಟರ ಮಟ್ಟಿಗೆ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ವಿನೋದ್ ರಾಜ್ ಮಾಡಿರುವಂತಹ ಕೆಲಸವಾದರೂ ಎಂತದ್ದು ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಸಮಯ ನಡೆಯುತ್ತಿದ್ದು ನೆಲಮಂಗಲದಲ್ಲಿ ಇರುವಂತಹ ದರ್ಗಾಗೆ ಊಟವನ್ನು ನೀಡಿ ಅವರ ಜೊತೆಗೆ ವಿನೋದ್ ರಾಜ್(Vinod Raj) ಅವರು ಕೂಡ ಕುಳಿತುಕೊಂಡು ಊಟ ಸವಿದಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಇದರ ಬಗ್ಗೆ ಕೆಲವರು ಮೂಗು ಮುರಿದಿದ್ದು ಇದೆಲ್ಲ ಈಗ ಬೇಕಾ ಎನ್ನುವುದಾಗಿ ಕಾಮೆಂಟ್ ಮಾಡುತ್ತಿದ್ದಾರೆ.

Leave a Comment

error: Content is protected !!