Shakthi Yojane: ಉಚಿತ ಬಸ್ ಯೋಜನೆಯಿಂದ ಸಾರಿಗೆ ನಿಗಮಕ್ಕಿಂತ ಹೆಚ್ಚಾಗಿ ಬೇರೆ ಕಡೆ ಹಣ ಹರಿದು ಬರುತ್ತಿದೆ.
Shakthi Yojane ರಾಜ್ಯದ ಮುಖ್ಯಮಂತ್ರಿ ಆಗಿರುವಂತಹ ಸಿದ್ದರಾಮಯ್ಯ(Siddaramaiah) ಅವರು ಈಗಾಗಲೇ ಚುನಾವಣೆಗೂ ಮುಂಚೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 5 ಪ್ರಮುಖ ಉಚಿತ ಯೋಜನೆಗಳನ್ನು ಜನರಿಗೆ ತಲುಪುವಂತಹ ಕೆಲಸವನ್ನು ಮಾಡುತ್ತೇವೆ ಎಂಬುದಾಗಿ ಹೇಳಿದ್ದರು. ಈಗ ಜನರ ಆಶೀರ್ವಾದದಂತೆ ಅವರು ಕೂಡ ಅಧಿಕಾರಕ್ಕೆ ಬಂದಿದ್ದಾರೆ. ಯೋಜನೆಗಳು ಕೂಡ ಒಂದೊಂದಾಗಿಯೇ ಈಡೇರುತ್ತಿವೆ. ಅದರಲ್ಲೂ ವಿಶೇಷವಾಗಿ ರಾಜ್ಯದ ಮಹಿಳೆಯರಿಗೆ ಜೂನ್ 11ರಿಂದ ಪ್ರಾರಂಭವಾಗಿ ಈಗಾಗಲೇ ರಾಜ್ಯದ ಒಳಗೆ ಎಲ್ಲಾ ಕಡೆಗಳಲ್ಲಿ ಕೂಡ ಕೆಎಸ್ಆರ್ಟಿಸಿ ಸೇರಿದಂತೆ ಸರ್ಕಾರಿ ಬಸ್ಸುಗಳ ಉಚಿತ ಪ್ರಯಾಣ ಯೋಜನೆಯನ್ನು … Read more