Darshan: ಡಿ ಬಾಸ್ ದರ್ಶನ್ ಅವರಿಗೆ ಕರುನಾಡ ಅಧಿಪತಿ ಎಂಬ ಬಿರುದು ಕೊಟ್ಟಿದ್ದು ಯಾರು ಗೊತ್ತಾ..

ಸ್ನೇಹಿತರೆ ಕಳೆದ ಡಿಸೆಂಬರ್ 29ನೇ ತಾರೀಕು ರಾಜ್ಯದಾದ್ಯಂತ ಬಿಡುಗಡೆಗೊಂಡಂತಹ ಕಾಟೇರ ಸಿನಿಮಾ(Kateera Cinema) ಅದ್ಭುತ ಯಶಸ್ಸಿನಡಿಗೆ ಸಾಗುತ್ತಿದ್ದು, ಸದ್ಯ ವಿದೇಶದಲ್ಲಿ ಇರುವಂತಹ ಅಭಿಮಾನಿಗಳ ಸಲುವಾಗಿ ಚಿತ್ರವನ್ನು ಪ್ರಪಂಚದ ಮೂಲೆ ಮೂಲೆಯಲ್ಲಿ ಬಿಡುಗಡೆ ಮಾಡುವ ನಿರ್ಧಾರವನ್ನು ಸಿನಿಮಾ ತಂಡ ತೆಗೆದುಕೊಂಡು ದೂರದ ದುಬೈನಲ್ಲಿಯೂ ಚಿತ್ರ ಬಿಡುಗಡೆ ಮಾಡಲಾಯಿತು. ಸಿನಿಮಾ ನೋಡಿ ಆನಂದಿಸಿದಂತಹ ಡಿ ಬಾಸ್ ಅಭಿಮಾನಿಗಳು ದರ್ಶನ್(Darshan) ಮತ್ತು ನಿರ್ದೇಶಕರಾದ ತರುಣ್ ಸುಧೀರ್(Tarun Sudir) ಅವರಿಗೆ ವಿಶೇಷ ಬಿರುದುಗಳನ್ನು ಕೊಟ್ಟು ಗೌರವಿಸಿದ್ದಾರೆ. ಹೌದು ಗೆಳೆಯರೇ ಸದ್ಯ ಚಾಲೆಂಜಿಂಗ್ ಸ್ಟಾರ್ … Read more