Kiccha Sudeep: ರಾಜಕೀಯ ನಾಯಕರ ಬಗ್ಗೆ ಅಸಮಾಧಾನ ಹೊಂದಿದ್ದಾರಾ ಕಿಚ್ಚ ಸುದೀಪ್?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಈ ಬಾರಿ ನಡೆಯಲಿರುವಂತಹ ವಿಧಾನಸಭಾ ಚುನಾವಣೆ ಗಾಗಿ ಬಿಜೆಪಿ ಪಕ್ಷದ ಪರವಾಗಿ ಸಾಕಷ್ಟು ರಾಜಕೀಯ ನಾಯಕರ ಕ್ಷೇತ್ರಕ್ಕೆ ಹೋಗಿ ತಾವೇ ಪ್ರಚಾರ ಮಾಡುತ್ತಿದ್ದಾರೆ. ಇನ್ನು ಆ ಬಿಸಿಲಿನಲ್ಲಿ ಯಾವುದನ್ನು ಲೆಕ್ಕಿಸದೆ ಕಿಚ್ಚ ಸುದೀಪ್(Kiccha Sudeep) ರವರು ತಾವು ಅಭಯವನ್ನು ನೀಡಿರುವಂತಹ ರಾಜಕಾರಣಿಗಳ ಪರವಾಗಿ ಪ್ರಚಾರ ಮಾಡುತ್ತಿರುವುದು ನಿಜಕ್ಕೂ ಕೂಡ ಗ್ರೇಟ್ ಎಂದೆನಿಸುತ್ತದೆ. ಹೇಗಿದ್ದರೂ ಕೂಡ ಅಸಮಾಧಾನವಿದೆ ಎಂಬ ಮಾತುಗಳು ಸಾಮಾಜಿಕ … Read more

Dboss: ತಮ್ಮ ಮಾಜಿ ನಿರ್ಮಾಪಕರ ಎದುರೇ ತೊಡೆತಟ್ಟಿ ನಿಂತ್ರ ದರ್ಶನ್?

Darshan Thoogudeepa ಸ್ನೇಹಕ್ಕೆ ಸದಾ ಕಾಲ ಬದ್ಧ ಎನ್ನುವುದನ್ನು ಸಿನಿಮಾಗಳಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ಈಗಾಗಲೇ ಹಲವಾರು ಬಾರಿ ಸಾಬೀತುಪಡಿಸಿ ತೋರಿಸಿದ್ದಾರೆ. ಸಾಕಷ್ಟು ಸಿನಿಮಾಗಳನ್ನು ಸ್ನೇಹಿತರಿಗಾಗಿ ಉಚಿತವಾಗಿ ಕೂಡ ಮಾಡಿಕೊಟ್ಟಿರುವಂತಹ ಉದಾಹರಣೆಗಳು ಕೂಡ ನಮ್ಮ ಮುಂದಿವೆ. ಇನ್ನು ರಾಬರ್ಟ್ ಸಿನಿಮಾದ ಮೂಲಕ ನಿರ್ಮಾಪಕ ಉಮಾಪತಿ ಶ್ರೀನಿವಾಸ ಗೌಡ(Umapathy Srinivasa Gowda) ಅವರಿಗೂ ಕೂಡ ದರ್ಶನ್ ಸಿನಿಮಾ ಮಾಡಿಕೊಟ್ಟಿದ್ದರು. ಈ ಸಂದರ್ಭದಲ್ಲಿ ಇವರಿಬ್ಬರ ನಡುವಿನ ಸ್ನೇಹ ಸಾಕಷ್ಟು ಬಲವಾಗಿತ್ತು ಹೀಗಾಗಿ ಮುಂದೆ … Read more

CM Bommai: ಹೊರಬಂತು ನೋಡಿ ಕರ್ನಾಟಕದ ಮುಖ್ಯಮಂತ್ರಿ ಬೊಮ್ಮಾಯಿ ಅವರ ಆಸ್ತಿಯ ವಿವರ! ಸಾಲ ಎಷ್ಟಿದೆ ಗೊತ್ತಾ?

Basavaraj Bommai ಇನ್ನೇನು ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆ ಇದೆ ಮಾರ್ಚ್ 10ರಂದು ನಡೆಯಲಿದ್ದು ಅದರ ಮುನ್ನಡೆಯಾಗಿ ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಬಸವರಾಜ ಬೊಮ್ಮಾಯಿ(Basavaraj Bommai) ಅವರು ತಮ್ಮ ಕ್ಷೇತ್ರವಾಗಿರುವ ಶಿಗ್ಗಾಂವಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವಂತಹ ಕಾರ್ಯಕ್ರಮಕ್ಕೂ ಮುನ್ನವೇ ಚುನಾವಣಾ ಆಯೋಗಕ್ಕೆ ತಮ್ಮ ಆಸ್ತಿಯ ವಿವರವನ್ನು ಸಲ್ಲಿಸಿದ್ದು ಬನ್ನಿ ಆದರ ಕುರಿತಂತೆ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ಬೊಮ್ಮಾಯಿ(Bommai) ಅವರ ವೈಯಕ್ತಿಕ ಚರಾಸ್ತಿ 5.98 ಕೋಟಿ ಹಾಗೂ 22.95 ಕೋಟಿ ಸ್ಥಿರಾಸ್ತಿ ಇದೆ ಎಂಬುದಾಗಿ ಘೋಷಿಸಿಕೊಂಡಿದ್ದಾರೆ. ಕುಟುಂಬದಲ್ಲಿ ಯಾವುದೇ … Read more

ಕರ್ನಾಟಕದಲ್ಲಿ ನಾಲ್ಕು ದಿನಗಳ ಕಾಲ ಮ’ ಧ್ಯ ಸಿಗುವುದಿಲ್ಲ! ಇಲ್ಲಿದೆ ನೋಡಿ ನಿಜವಾದ ಕಾರಣ.

Kannada News ಸದ್ಯಕ್ಕೆ ಯಾವುದೇ ದೇಶದಲ್ಲಿ ಅತ್ಯಂತ ಹೆಚ್ಚು ಮಾರಾಟ ಆಗುವಂತಹ ವಸ್ತು ಯಾವುದು ಎಂಬುದಾಗಿ ಯಾರಾದರೂ ಹೇಳಿದರೆ ಕೇಳಿಬರುವಂತಹ ಮೊದಲ ಉತ್ತರ ಮಧ್ಯ. ಹೌದು ಗೆಳೆಯರೇ ಇದು ಮಾರಾಟ ಆಗುವಷ್ಟು ಬೇರೆ ಯಾವುದೇ ವಸ್ತು ಯಾವುದೇ ದೇಶದ ಯಾವುದೇ ಮೂಲೆಯಲ್ಲಿ ಕೂಡ ಮಾರಾಟ ಆಗಲು ಸಾಧ್ಯವಿಲ್ಲ ಎಂಬುದನ್ನು ಚಿಕ್ಕ ಮಗು ಕೂಡ ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ರಾಜ್ಯದಲ್ಲಿ ಮೇ 10 ರಂದು ಚುನಾವಣೆಯನ್ನು ಪ್ರಕಟಿಸಲಾಗಿದ್ದು ರಾಜ್ಯದ ರೂ.224 ವಿಧಾನಸಭಾ … Read more

Kgf Babu: ತನ್ನ ಸ್ವಂತ ದುಡ್ಡಿನಿಂದಲೇ ಸಿಲಿಂಡರ್ ಗ್ಯಾಸ್ ಲೈಫ್ ಲಾಂಗ್ ಫ್ರೀ ಕೊಡ್ತೀನಿ ಎಂದ ಕೆಜಿಎಫ್ ಬಾಬು! ಎಲ್ರೂ ಶಾ’ ಕ್!

Trending News ಆಗಾಗ ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಲವೊಂದು ವ್ಯಕ್ತಿಗಳ ಕುರಿತಂತೆ ನಮಗೆ ಮೊದಲ ಬಾರಿಗೆ ತಿಳಿದು ಬರುತ್ತದೆ. ಅವರ ಅಸಲಿಯತ್ತು ಏನಾಗಿರುತ್ತೋ ಗೊತ್ತಿಲ್ಲ ಆದರೆ ಅಲ್ಲಂತೂ ಅವರ ವೈಭವಿಕರಣ ನಡೆದಿರುತ್ತದೆ. ಅದೇ ರೀತಿಯ ವ್ಯಕ್ತಿಗಳ ಸಾಲಿಗೆ ಕೆಜಿಎಫ್ ಬಾಬು(KGF Babu) ಸೇರಿಕೊಳ್ಳುತ್ತಾರೆ. ಇವರು ಮೊದಲು ಸುದ್ದಿಯಾಗಿದ್ದು ಅಮಿತಾಬ್ ಬಚ್ಚನ್(Amitabh Bachchan) ರವರ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿರುವ ವಿಚಾರಕ್ಕಾಗಿ. ಎಲ್ಲರೂ ಕೂಡ ಕೆಜಿಎಫ್ ಬಾಬು ಅಮಿತಾಬ್ ಬಚ್ಚನ್ ಅವರ ಬಳಿ ಕೋಟಿ ಹಣ ನೀಡಿ ಅವರ … Read more

error: Content is protected !!