ಮೀನ ರಾಶಿಗೆ ರಾಹುವಿನ ಪ್ರವೇಶ, ಮುಂದಿನ 18 ತಿಂಗಳುಗಳ ಕಾಲ ದುಷ್ಟ ಗ್ರಹನಿಂದ ಸಂಕಷ್ಟವನ್ನು ಅನುಭವಿಸುವ 3 ರಾಶಿಗಳು ಇಲ್ಲಿವೆ

Rahu entry in pisces 2023: ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಗ್ರಹವು ಕ್ರೂರತೆ ದುಷ್ಟತೆಗೆ ಪ್ರತಿಕ ಎಂದು ಪರಿಗಣಿಸಲಾಗಿದೆ. ಆತನ ಪ್ರತಿ ನಡೆಯು ಕೂಡ ವ್ಯಕ್ತಿಯ ಜೀವನದ ಮೇಲೆ ಕೆಡುಕನ್ನು ಉಂಟುಮಾಡುತ್ತದೆ. ಹೀಗಿರುವಾಗ ಮಂಗಳ ರಾಶಿ ಆಗಿರುವ ಮೀನ ರಾಶಿಗೆ ರಾಹು ಅಕ್ಟೋಬರ್ 30ರಂದು ಪ್ರವೇಶ ಮಾಡಿದ್ದು, ಇನ್ನು 18 ತಿಂಗಳುಗಳ ಕಾಲ ಅಂದರೆ ಒಂದುವರೆ ವರ್ಷಗಳ ಕಾಲ ಮೀನ ರಾಶಿಯಲ್ಲಿಯೇ ತನ್ನ ಸಂಕ್ರಮಣವನ್ನು ನಡೆಸಲಿದ್ದಾನೆ. ಹೀಗಿರುವಾಗ ದ್ವಾದಶ ರಾಶಿಗಳ ಪೈಕಿ ಯಾವ ರಾಶಿಯವರಿಗೆ ರಾಹುವಿನಿಂದ … Read more

Ayudha Puje 2023:ನವರಾತ್ರಿಯ ಕೊನೆಯ ದಿನ ಹಾಗೂ ಆಯುಧ ಪೂಜೆಯಂದು ತಾಯಿ ಚಾಮುಂಡೇಶ್ವರಿ ದೇವಿಯ ಅನುಗ್ರಹ ಕೇವಲ ಈ ಐದು ರಾಶಿಯವರ ಮೇಲಿರಲಿದೆ!

Ayudha Puje 2023: ಇಂದು ನವರಾತ್ರಿಯ ಒಂಬತ್ತನೇ ದಿನವಾಗಿದ್ದು, ಇದನ್ನು ಕೊನೆಯ ದಿನದ ನವರಾತ್ರಿ ಎಂದು ಸಹ ಕರೆಯಲಾಗುತ್ತದೆ. ಈ ದಿನ ಸಿದ್ಧಿಧಾತ್ರೆಯ ಮಂಗಳಕರವಾದ ಆಶೀರ್ವಾದವು ಬೀರುವುದರ ಜೊತೆಗೆ ಸಿದ್ಧಿ ಯೋಗ, ಸುಕರ್ಮ ಯೋಗ, ರವಿ ಯೋಗ ಹಾಗೂ ಶ್ರಾವಣ ನಕ್ಷತ್ರದ ಮಂಗಳಕರ ಸಂಯೋಜನೆ ರೂಪಗೊಳ್ಳಲಿದೆ. ಈ ನವರಾತ್ರಿಯ ಕೊನೆಯ ದಿನದಲ್ಲಿಯೇ ಆಯುಧಗಳ ಪೂಜೆಯನ್ನು ಮಾಡಲಾಗುವುದು. ಈ ವಿಶೇಷ ದಿನದಂದು ದೇವಿ ಚಾಮುಂಡೇಶ್ವರಿಯ ಆಶೀರ್ವಾದ 12 ರಾಶಿಗಳಲ್ಲಿ ಕೇವಲ 5 ರಾಶಿಯವರ ಮೇಲೆ ಬೀರಲಿದ್ದು, ಆ ರಾಶಿಗಳು … Read more

Horoscope: ಗುರುವಾರದ ವಿಶೇಷ ರಾಶಿ ಫಲ: ಶ್ರೀ ರಾಘವೇಂದ್ರ ಸ್ವಾಮಿಯ ಅನುಗ್ರಹದಿಂದ ಈ ರಾಶಿಯವರಿಗೆ ಅಪಾರ ಸಂಪತ್ತು ಹಾಗೂ ಮದುವೆ ಯೋಗ!

Horoscope Today Prediction: ಸ್ನೇಹಿತರೆ ಇಂದು ಬಹಳ ವಿಶೇಷವಾದ ದಿನವಾದ್ದರಿಂದ ದ್ವಾದಶ ರಾಶಿಗಳ ಪೈಕಿ ಕೆಲ ರಾಶಿಯವರಿಗೆ ವಿಶೇಷ ಯೋಗ ಹಾಗೂ ಅದೃಷ್ಟ ಒಲಿಯಲಿದೆ. ಅಕ್ಟೋಬರ್ 19 ನೇ ತಾರೀಖಿನಂದೇ ತ್ರಿಗ್ರಹಿ ಯೋಗವು ರೂಪಗೊಂಡಿದ್ದು ಇದರ ಜೊತೆಗೆ ನವರಾತ್ರಿಯ ವಿಶೇಷ ದಿನ ಆದ್ದರಿಂದ ಶಾರದೆಯ ಅನುಗ್ರಹವೂ ಕೂಡ ಒಲಿದು ಬರಲಿದೆ. ಹಾಗಾದ್ರೆ 12 ರಾಶಿಗಳ ಫಲಾನುಫಲ ಹೇಗಿದೆ ಎಂಬುದನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಮೇಷ ರಾಶಿ: ಇಂದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ … Read more

ಶನಿ ಅಮಾವಾಸ್ಯೆಯ ವಿಶೇಷ ರಾಶಿ ಫಲ: ಈ ರಾಶಿಯವರಿಂದು ಸ್ವಲ್ಪ ಎಚ್ಚರ ತಪ್ಪಿದರೂ ದೊಡ್ಡ ಆ-ಘಾತ..

Horoscope Shani Amavasye: ಮೇಷ ರಾಶಿ: ಇಂದು ವಿಶೇಷವಾದ ಮಹಾಲಯ ಅಮಾವಾಸ್ಯೆ ಇರುವಂತಹ ಕಾರಣದಿಂದ ಒಪ್ಪತ್ತು ಉಪವಾಸವಿದ್ದು ನಿಮ್ಮಿಷ್ಟದ ದೇವರ ಬಳಿ ನಿಮ್ಮ ಇಚ್ಛೆಗಳನ್ನು ಈಡೇರಿಸುವಂತೆ ಕೇಳಿಕೊಂಡರೆ ಶುಭಯೋಗ ದೊರಕಲಿದೆ, ಆರ್ಥಿಕ ಸಮಸ್ಯೆಯಿಂದ ಮುಕ್ತಿ ಹೊಂದುವಿರಿ. ವೃಷಭ ರಾಶಿ: ವೃತ್ತಿ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆ, ಕೃಷಿ ಮಾಡುವವರಿಗೆ ನಿರೀಕ್ಷೆಗೂ ಮೀರಿದಂತಹ ಆದಾಯ ಮನೆಯಲ್ಲಿ ಶುಭ ಕಾರ್ಯಗಳು ಜರುಗುತ್ತವೆ.ಮಿಥುನ ರಾಶಿ: ಕೆಲಸದ ನಿಮಿತ ದೂರ ಪ್ರಯಾಣ ಮಾಡಬೇಕಾದಂತಹ ಸಂದರ್ಭ ಎದುರಾಗುವುದು ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ, ಗಣ್ಯ ವ್ಯಕ್ತಿಗಳ … Read more

Horoscope: ‌ತುಲಾ ರಾಶಿಯಲ್ಲಿ ಸೂರ್ಯನ ಸಂಕ್ರಮಣ, ಮುಂದಿನ 10 ದಿನಗಳಲ್ಲಿ ಈ 3 ರಾಶಿಯವರ ಬದುಕಿನಲ್ಲಿ ಸಾಕಷ್ಟು ಬದಲಾವಣೆ, ಧನ ಲಾಭ!

Horoscope Libra: ಸ್ನೇಹಿತರೆ ಗ್ರಹಗಳು ಒಂದು ಮನೆಯಿಂದ ಮತ್ತೊಂದು ಮನೆಗೆ ಚಲಿಸುತ್ತಾ ಇತರೆ ಗ್ರಹಗಳೊಂದಿಗೆ ಸಂಯೋಗ ನಡೆಸಿ ಯೋಗಗಳನ್ನು ಸೃಷ್ಟಿಸುತ್ತವೆ. ಹಾಗೂ ದ್ವಾದಶ ರಾಶಿಗಳ ಮೇಲೆ ಅವುಗಳ ನೇರ ಪರಿಣಾಮ ಬೀರಲಿದೆ ಅಕ್ಟೋಬರ್ 18 ನೇ ತಾರೀಖಿನಂದು ಗ್ರಹಗಳ ಅಧಿಪತಿ ಎಂದು ಕರೆಯಲ್ಪಡುವಂತಹ ಸೂರ್ಯನು ಕನ್ಯಾರಾಶಿಯಿಂದ ತುಲಾ ರಾಶಿಗೆ ಸಂಚರಿಸುತ್ತಿದ್ದು ತುಲಾ ರಾಶಿಯಲ್ಲಿನ ಸಂಕ್ರಮಣ ಯಾವ ರಾಶಿಗಳ ಮೇಲೆ ಶುಭಫಲವನ್ನು ಬೀರಲಿದೆ? ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿದುಕೊಳ್ಳಿ. ಮಿಥುನ ರಾಶಿ(Gemini): ತುಲಾ ರಾಶಿಯಲ್ಲಿನ ಸೂರ್ಯ … Read more

trikona raj yoga: ಬರೋಬ್ಬರಿ 30 ವರ್ಷಗಳ ನಂತರ ರಚನೆಯಾಗಿರುವ ತ್ರಿಕೋನ ರಾಜಯೋಗದಿಂದ ಈ 3 ರಾಶಿಯವರ ಬಾಳೆ ಬಂಗಾರ, ಹಣವೋ ಹಣ..

trikona raj yoga: ಸ್ನೇಹಿತರೆ, ವೈದಿಕ ಜ್ಯೋತಿಷ್ಯ ಶಾಸ್ತ್ರ ಪ್ರಕಾರ, ಪ್ರತಿನಿತ್ಯವೂ ಗ್ರಹಗಳು ಹಾಗೂ ನಕ್ಷತ್ರ ಪುಂಜಗಳ ಸಂಚಾರ ನಡೆಯುತ್ತಲೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಕೆಲವು ಗ್ರಹಗಳು ಸರಿಯಾದ ದಾರಿಯಲ್ಲಿ ಚಲಿಸಿದರೆ ಇನ್ನಷ್ಟು ಗ್ರಹಗಳು ಹಿಮ್ಮುಖವಾಗಿ ಚಲಿಸುತ್ತಾ ಬೇರೊಂದು ಗ್ರಹದೊಂದಿಗೆ ಸಂಯೋಗವನ್ನು ರಚಿಸಿಕೊಳ್ಳುತ್ತವೆ. ಇಂತಹ ಅವಧಿಯಲ್ಲಿ ಯೋಗಗಳೆಂಬುದು ರಚನೆಯಾಗುವುದು. ಹೀಗಿರುವಾಗ ಸಿರಿ ಸಂಪತ್ತಿಗೆ ಪ್ರತೀಕವಾಗಿರುವಂತಹ ಅಕ್ಟೋಬರ್ ಎರಡನೇ ತಾರೀಖಿನಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಿದ್ದು, ತ್ರಿಕೋನ ರಾಜಯೋಗ ಸೃಷ್ಟಿಯಾಗಲಿದೆ. ಹೌದು ಗೆಳೆಯರೇ ಶುಕ್ರನು ಶನಿಗೆ ವಿರುದ್ಧ ದಿಕ್ಕಿನಲ್ಲಿ ಇರುವುದರಿಂದ … Read more

Wealth Signs: ಇವುಗಳೆ ಶ್ರೀಮಂತಿಕೆಯ ಸೂಚನೆಗಳು. ಇವುಗಳನ್ನು ನೋಡಿದರೆ ನೀವು ಶ್ರೀಮಂತರಾಗೋದು ಖಂಡಿತ.

Wealth Signs ಸಾಮಾನ್ಯವಾಗಿ ಜ್ಯೋತಿಷ್ಯ ಶಾಸ್ತ್ರ ಹಾಗೂ ವಾಸ್ತು ಶಾಸ್ತ್ರ ಪ್ರಕಾರ ಕೆಲವೊಂದು ಸೂಚನೆಗಳು ನಿಮ್ಮ ಕಣ್ಣ ಮುಂದೆ ನಡೆಯುತ್ತಿದ್ದರೆ ಖಂಡಿತವಾಗಿ ಅದಕ್ಕೊಂದು ಅರ್ಥವಿರುತ್ತದೆ ಎಂಬುದಾಗಿ ಭಾವಿಸಲಾಗುತ್ತದೆ. ಅದರಲ್ಲೂ ವಿಶೇಷವಾಗಿ ಕೆಲವೊಂದು ವಿಶೇಷ ಸೂಚನೆಗಳು ನಡೆದರೆ ಖಂಡಿತವಾಗಿ ನೀವು ಶ್ರೀಮಂತರಾಗಲಿದ್ದೀರಿ ಎನ್ನುವ ಮುನ್ಸೂಚನೆಯಾಗಿದೆ ಎಂಬುದಾಗಿ ಭಾವಿಸಬೇಕಾಗಿದೆ. ಹಾಗಿದ್ದರೆ ಬನ್ನಿ ಆ ಸೂಚನೆಗಳೇನು ಎಂಬುದನ್ನು ತಿಳಿಯೋಣ. ಪೊರಕೆಯನ್ನು ಕೇವಲ ನಾವು ಕಸಗುಡಿಸುವಂತಹ ವಸ್ತುವನ್ನಾಗಿ ನೋಡುತ್ತೇವೆ ಆದರೆ ಪುರಾಣ ಶಾಸ್ತ್ರಗಳ ಪ್ರಕಾರ ಅಲ್ಲಿ ಸಂಪತ್ತಿನ ಅಧಿದೇವತೆ ಆಗಿರುವಂತಹ ಮಹಾಲಕ್ಷ್ಮಿ ನೆಲೆಸಿರುತ್ತಾಳೆ. … Read more

Astrology: ಮೇ 14ರ ವರೆಗೂ ಈ ರಾಶಿಯವರು ಆಡಿದ್ದೆ ಆಟ! ಎಣಿಸಲಿದ್ದಾರೆ ಝಣಝಣ ಕಾಂಚಾಣ!

Horoscope ನಿನ್ನೆ ಅಂದರೆ ಏಪ್ರಿಲ್ 14ರಂದು ನಿರ್ಮಾಣವಾಗಿರುವಂತಹ ಬುಧಾದಿತ್ಯ ಯೋಗದ(Budhadithya Yoga) ಕಾರಣದಿಂದಾಗಿ ಮುಂದಿನ ಮೇ 14ರ ವರೆಗೆ ಕೂಡ ಈ 5 ಅದೃಷ್ಟವಂತ ರಾಶಿಯವರು ಸಾಕಷ್ಟು ಅದೃಷ್ಟವನ್ನು ಹಾಗೂ ಲಾಭವನ್ನು ಅನುಭವಿಸಲಿದ್ದಾರೆ. ಹಾಗಿದ್ದರೆ ಆ ಅದೃಷ್ಟವಂತ ಐದು ರಾಶಿಯವರು ಯಾರು? ನೀವು ಕೂಡ ಇದ್ದೀರಾ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಮೇಷ ರಾಶಿ(Mesha Rashi) ಇದೇ ರಾಶಿಯಲ್ಲಿ ಬುಧದಿತ್ಯ ಯೋಗ ರೂಪುಗೊಳ್ಳುವ ಹಿನ್ನೆಲೆಯಲ್ಲಿ ಮೇಷ ರಾಶಿಯವರಿಗೆ ಅವರು ಕೆಲಸದಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರಗಳು ಸಾಕಷ್ಟು ಲಾಭದಾಯಕವಾಗಿ ಪರಿಣಮಿಸಲಿದೆ. ವ್ಯಾಪಾರದಲ್ಲಿ … Read more

Shani Prabhav: ಶನಿಯ ಪ್ರಭಾವದಿಂದಾಗಿ ಏಪ್ರಿಲ್ ತಿಂಗಳಿನಲ್ಲಿ ಲಾಭವನ್ನು ಪಡೆಯಲಿರುವ 3 ಅದೃಷ್ಟವಂತ ರಾಶಿಯವರು ಯಾರೆಲ್ಲಾ ಗೊತ್ತಾ?

Horoscope ಪ್ರತಿಯೊಬ್ಬರ ಕರ್ಮದ ಫಲಗಳನ್ನು ಅಳೆದು ತೂಕಿ ಅದಕ್ಕೆ ಅನುಸಾರವಾಗಿ ಕಷ್ಟ ಹಾಗೂ ಸುಖಗಳನ್ನು ನೀಡುವಂತಹ ಸಾಮರ್ಥ್ಯವನ್ನು ಹಾಗೂ ಉದ್ದೇಶವನ್ನು ಹೊಂದಿರುವ ಆತನೇ ಶನಿದೇವ(Shanideva) ಆಗಿದ್ದಾನೆ. ಅಷ್ಟಕ್ಕೂ ಏಪ್ರಿಲ್ ತಿಂಗಳಿನಲ್ಲಿ ಶನಿಯ ಪ್ರಭಾವದಿಂದಾಗಿ ಅದೃಷ್ಟವನ್ನು ಪಡೆಯಲಿರುವಂತಹ ಮೂರು ಅದೃಷ್ಟವಂತ ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ವೃಷಭ ರಾಶಿ(Vrishabha Rashi); ಪಾಲುದಾರಿಕೆ ವ್ಯವಹಾರದಲ್ಲಿ ಶನಿಯ ಪ್ರಭಾವದಿಂದಾಗಿ ವೃಷಭ ರಾಶಿಯವರು ಲಾಭವನ್ನು ಪಡೆಯಬಹುದಾಗಿದ್ದು ದಾಂಪತ್ಯ ಜೀವನದಲ್ಲಿ ಕೂಡ ಸುಖಕರ ಬೆಳವಣಿಗೆಗಳು ಕಂಡುಬರುತ್ತದೆ. ಜೀವನ ನಿಧಾನವಾಗಿ ಮರಳಿ ಉತ್ತಮ ಹಂತಕ್ಕೆ ಬರಲಿದ್ದು … Read more

Astrology: ಈ ಮೂರು ರಾಶಿಯವರಿಗೆ ಬುಧ ಸೃಷ್ಟಿಸಲಿದ್ದಾನೆ ರಾಜಯೋಗ. ಯಾರು ಗೊತ್ತಾ ಆ ಮೂರು ಅದೃಷ್ಟವಂತ ರಾಶಿಯವರು?

Horoscope ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧನನ್ನು(Budha Gruha) ಗ್ರಹಗಳ ರಾಜಕುಮಾರ ಎನ್ನುವುದಾಗಿ ಕರೆಯಲಾಗುತ್ತದೆ. ಇನ್ನು ಆತ ಇತ್ತೀಚಿಗಷ್ಟೇ ಮೀನ ರಾಶಿಯನ್ನು ಪ್ರವೇಶಿಸಿದ್ದು ಇದರಿಂದ ಮೂರು ರಾಶಿಗಳಿಗೆ ರಾಜಯೋಗ ಉದ್ಭವವಾಗಿದೆ. ಹಾಗಿದ್ದರೆ ಈ ಸಮಯದಲ್ಲಿ ರಾಜಯೋಗದ ಸುಖವನ್ನು ಅನುಭವಿಸಲಿರುವ ಆ ಮೂರು ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ವೃಷಭ ರಾಶಿ(Vrishabha Rashi); ಆದಾಯದಲ್ಲಿ ಚಿತ್ರಗಟಿಯಲ್ಲಿ ಗಳಿಕೆ ಹೆಚ್ಚಾಗುವ ಮೂಲಕ ನಿಮ್ಮ ಎಲ್ಲಾ ಆರ್ಥಿಕ ಸಮಸ್ಯೆಗಳು ಕೂಡ ದೂರವಾಗಲಿವೆ. ಇನ್ನು ಒಳ್ಳೆಯ ದಿನಗಳು ನಿಮಗೆ ಹತ್ತಿರವಾಗಲಿದ್ದು ಮನೆಯಲ್ಲಿ ಶುಭಕಾರ್ಯಗಳು … Read more

error: Content is protected !!