Real Story: ನಡು ರಸ್ತೆಯಲ್ಲಿ ಹೋಗುತ್ತಿದ್ದ ಹುಡುಗಿಗೆ ಈ ಪೊರ್ಕಿ ಮಾಡಿದ್ದೇನು ಗೊತ್ತಾ? ವೀಡಿಯೊ ವೈರಲ್!

Real Story ಇತ್ತೀಚಿನ ದಿನಗಳಲ್ಲಿ ನಿಜಕ್ಕೂ ಕೂಡ ನಮ್ಮ ಸಮಾಜದಲ್ಲಿ ಯಾವುದೇ ಆಚರಣೆಗಳಿಗೂ ಕೂಡ ಮೌಲ್ಯವೇ ಇಲ್ಲದಂತಾಗಿಬಿಟ್ಟಿದೆ ಎಂದರೆ ತಪ್ಪಾಗಲಾರದು ಯಾಕೆಂದರೆ ಕೆಲವೊಂದು ಘಟನೆಗಳು ಅದೇ ರೀತಿಯಲ್ಲಿ ಈಗ ನಡೆಯುತ್ತಿವೆ. ಇನ್ನು ನಮ್ಮ ಯುವ ಜನಾಂಗವು(Youths) ಕೂಡ ದಾರಿತಪ್ಪಿಯಾಗಿದೆ ಎನ್ನುವುದು ಹಲವಾರು ಘಟನೆಗಳ ಮೂಲಕ ಸಾಬೀತಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಇದಕ್ಕೆ ಪುರಾವೆ ಎನ್ನುವಂತೆ ಹಲವಾರು ಘಟನೆಗಳ ವಿಡಿಯೋ ಕೂಡ ವೈರಲ್ ಆಗಿರುವುದು ಕಂಡುಬರುತ್ತದೆ. ಅವುಗಳಲ್ಲಿ ಒಂದು ವಿಡಿಯೋ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿರುವುದು. ನೀವು … Read more

Viral News: ಕೋರ್ಟ್ ನಿಂದಲೇ ಈ ವ್ಯಕ್ತಿಗೆ ಬೀದಿ ಬದಿಯಲ್ಲಿ ಬೆತ್ತಲೆ ಓಡಾಡಲು ಅವಕಾಶ! ಕೇಳಿ ಈ ವಿಚಿತ್ರ ಕಥೆಯನ್ನು.

Viral News: ಬಟ್ಟೆ ಇಲ್ಲದೆ ಬೀದಿಬದಿಯಲ್ಲಿ ಬೆತ್ತಲೆ ಓಡಾಡಿದರೆ ಖಂಡಿತವಾಗಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜನರು ಹುಚ್ಚ ಎಂಬುದಾಗಿ ಅರಿತು ಧರ್ಮದೇಟು ಹಾಕುವುದಂತೂ ಖಚಿತ. ಆದರೆ ಇನ್ನೊಬ್ಬ ವ್ಯಕ್ತಿಗೆ ನ್ಯಾಯಾಲಯ ಇತರ ಓಡಾಡಲು ಅವಕಾಶ ನೀಡಿದೆ ಎಂದರೆ ಖಂಡಿತವಾಗಿ ನೀವು ಕೂಡ ಒಂದು ಕ್ಷಣ ಆಶ್ಚರ್ಯ ಚಕಿತರಾಗುತ್ತೀರಿ. ಇದು ನಡೆದಿರುವುದು ಸ್ಪೆನ್(Spain) ದೇಶದ ವ್ಯಾಲೆನ್ಸಿಯ ಎನ್ನುವ ಪ್ರದೇಶದಲ್ಲಿ. ಇತನ ಮೇಲೆ ದಂಡವನ್ನು ವಿಧಿಸಲಾಗಿತ್ತು ಆದರೆ ಹೈಕೋರ್ಟ್ ಆತನ ದಂಡವನ್ನು ರದ್ದುಗೊಳಿಸಿದೆ. ಪಟ್ಟಣದ ಬೀದಿಗಳಲ್ಲಿ 29 ವರ್ಷ ವಯಸ್ಸಿನ … Read more

Vijayanagara: ಮೈಲಾರಲಿಂಗಯ್ಯ ಗೊರವಯ್ಯ ನುಡಿದ ಭವಿಷ್ಯ ಏನು ಗೊತ್ತಾ?

Vijayanagara ವಿಜಯನಗರ ಜಿಲ್ಲೆಯ ಐತಿಹಾಸಿಕ ಧಾರ್ಮಿಕ ಕ್ಷೇತ್ರ ಆಗಿರುವ ಮೈಲಾರ ಲಿಂಗೇಶ್ವರ(Mailara Lingeshwara) ವಾರ್ಷಿಕೋತ್ಸವ ಅದ್ಧೂರಿಯಾಗಿ ನಡೆದಿದೆ. ಪ್ರತಿ ಬಾರಿಯೂ ಈ ಜಾತ್ರೆ ತನ್ನದೇ ಆದಂತಹ ಹಲವಾರು ಕಾರಣಗಳಿಗಾಗಿ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಗೊರವಯ್ಯ ರಾಮಪ್ಪಜ್ಯ ನುಡಿದಿರುವ ಭವಿಷ್ಯ ಈಗ ಬಹಳಷ್ಟು ಸದ್ಧು ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ಧಿ ಮಾಧ್ಯಮಗಳಲ್ಲಿ ಕಕಡ ಇದರದ್ದೇ ಸದ್ದು ಪ್ರತಿಧ್ವನಿಸುತ್ತಿದೆ. ಗೊರವಯ್ಯ(Goravayya) ಮೇಲೆರಿ ಅಂಬಲಿ ಹಳಸಿತು ಕಂಬಳಿ ಬೀಸಿತಲೇ ಪರಾಕ್ ಎಂಬುದಾಗಿ ಭವಿಷ್ಯ ವಾಣಿ ನುಡಿದಿದ್ದು ಎಲ್ಲಾ ಕಡೆ ಜನರು ಈ … Read more

Kishore Kannada Actor: 20 ಲಕ್ಷ ಸಂಬಳ ಇದ್ದರೂ ಕೂಡ ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಪತ್ನಿ ಮಾಡುತ್ತಿರುವುದೇನು ಗೊತ್ತಾ?

Actor Kishore ನಟ ಕಿಶೋರ್ ಕುಮಾರ್(Actor Kishore Kumar) ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಪರ ಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದ ಬೇಡಿಕೆಯನ್ನು ಹೊಂದಿರುವಂತಹ ಪೋಷಕ ಹಾಗೂ ಖಳನಟ. ಇತ್ತೀಚಿಗಷ್ಟೇ ಕಾಂತಾರ(Kantara) ಸಿನಿಮಾದಲ್ಲಿ ಕೂಡ ಅರಣ್ಯ ಅಧಿಕಾರಿಯ ಪಾತ್ರದ ಮೂಲಕ ಎಲ್ಲರ ಮನಸೂರೆಗೊಂಡವರು. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದನ್ನು ಲೀಲಾಜಾಲವಾಗಿ ನೀರು ಕುಡಿದಷ್ಟು ಸುಲಭವಾಗಿ ಮಾಡಬಲ್ಲಂತಹ ನಟ ಎನ್ನಬಹುದು. ಇನ್ನು ಕಿಶೋರ್ ಕುಮಾರ್(Kishore Kumar) ಅವರ ವೈಯಕ್ತಿಕ ಜೀವನದ ಕುರಿತಂತೆ … Read more

Rakshita Prem ನಟಿ ರಕ್ಷಿತಾ ನಿರ್ದೇಶಕ ಪ್ರೇಮ್ ಅವರ ನಡುವಿನ ವಯಸ್ಸಿನ ಅಂತರ ಎಷ್ಟು? ಇವರ ಲವ್ ಸ್ಟೋರಿ ಹಿಂದಿನ ಇಂಟರೆಸ್ಟಿಂಗ್ ಕಹಾನಿ.

Rakshita Prem ಕನ್ನಡ ಚಿತ್ರರಂಗದಲ್ಲಿ ನಟ ನಟಿಯರು ಹಾಗೂ ನಿರ್ದೇಶಕ ನಿರ್ಮಾಪಕರು ಈ ರೀತಿಯಲ್ಲಿ ಅವರವರೇ ಪ್ರೀತಿಸಿ ಮದುವೆಯಾಗಿರುವಂತಹ ಹಲವಾರು ಘಟನೆಗಳು ನಿಮಗೆ ದೊರಕಬಹುದು. ಅವರಲ್ಲಿ ಒಂದು ಜೋಡಿಯ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಟೈಟಲ್ ನೋಡಿ ನೀವೇ ಅಂದಾಜು ಮಾಡಿರಬಹುದು ನಾವು ಮಾತನಾಡಲು ಹೊರಟಿರುವುದು ಒಂದು ಕಾಲದ ಬಹು ಬೇಡಿಕೆ ನಟಿ ರಕ್ಷಿತ(Rakshita) ಹಾಗೂ ಹ್ಯಾಟ್ರಿಕ್ ಡೈರೆಕ್ಟರ್ ಆಗಿರುವ ಜೋಗಿ ಪ್ರೇಮ್(Jogi Prem) ಅವರ ಕುರಿತಂತೆ. ಧಮ್(Dhum) ಸಿನಿಮಾದ ಡಬ್ಬಿಂಗ್ ಸಮಯದಲ್ಲಿ ರಾಮ್ಪ್ರಸಾದ್ … Read more

ಹೋಟೆಲ್ ನಲ್ಲಿ ಗ್ರಾಹಕ ಕೊಟ್ಟ ಟಿಪ್ಸ್ ಹಣದಿಂದ ಈತ ಏನು ಮಾಡಿದ್ದಾನೆ ಗೊತ್ತಾ? ಕಿವಿ ನೆಟ್ಟಗಾಗೋ ಸ್ಟೋರಿ ಇದು.

Real Story ತೆಲಂಗಾಣದ ಬಸ್ ಸ್ಟಾಪ್ ಪಕ್ಕದಲ್ಲೇ ಇರುವಂತಹ ಹೋಟೆಲ್ ಒಂದರಲ್ಲಿ ಮರಿಸ್ವಾಮಿ ಎನ್ನುವ 65 ವರ್ಷದ ವ್ಯಕ್ತಿ ಹಲವಾರು ವರ್ಷಗಳಿಂದ ಸಪ್ಲೈಯರ್ ಆಗಿ ಕೆಲಸ ಮಾಡಿಕೊಂಡಿದ್ದ. 35 ವರ್ಷಗಳಿಂದಲೂ ಮರಿಸ್ವಾಮಿ ಈ ಹೋಟೇಲ್ ನಲ್ಲಿ ಕೆಲಸ ಮಾಡುತ್ತಿದ್ದ. ಹೀಗಾಗಿ ಆ ಹೋಟೆಲ್ ಗೆ ಬರುವಂತಹ ಪ್ರತಿಯೊಬ್ಬರಿಗೂ ಕೂಡ ಮರಿಸ್ವಾಮಿ ಚಿರಪರಿಚಿತರಾಗಿದ್ದಾರೆ. ಪ್ರತಿಯೊಬ್ಬರೊಂದಿಗೂ ಆತ ನಗುತ್ತಲೇ ಮಾತನಾಡಿಸುತ್ತ ಕೆಲಸ ಮಾಡಿಕೊಂಡಿದ್ದ. ಆ ಹೋಟೆಲ್(Hotel) ಪಕ್ಕದಲ್ಲೇ ಚಿನ್ನದ ಮಳಿಗೆ ಒಂದಿತ್ತು. ಅದರ ಓನರ್ ಆಗಿದ್ದ ಕೇಶವ್ ರೆಡ್ಡಿ ಅದೇ … Read more

Rishika Singh ಒಂದು ಕಾಲದ ಕನ್ನಡದ ಟಾಪ್ ನಟಿ.ರಿಷಿಕಾ ಸಿಂಗ್ ಪರಿಸ್ಥಿತಿ ಈಗ ಚಿಂತಾಜನಕ; ಏನಾಗಿದೆ ಗೊತ್ತಾ?

Rishika Singh ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟಿಯಾಗಿದ್ದ ರಿಷಿಕಾ ಸಿಂಗ್ ಅವರು ನಂತರ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ರಿಷಿಕಾ ಸಿಂಗ್ ಅವರು ಕನ್ನಡ ಚಿತ್ರರಂಗದ ಖ್ಯಾತ ನಟ ಡೆಡ್ಲಿ ಆದಿತ್ಯ ಹಾಗೂ ನಿರ್ದೇಶಕ ನಿರ್ಮಾಪಕ ರಾಜೇಂದ್ರ ಸಿಂಗ್ ಬಾಬು ಅವರ ಮಗಳಾಗಿದ್ದಾರೆ. ಬಿಗ್ ಬಾಸ್(Biggboss) ನಲ್ಲಿ ಕಾಣಿಸಿಕೊಂಡಿದ್ದ ರಿಷಿಕ ಸಿಂಗ್ ಮತ್ತೆ ಹೆಚ್ಚಾಗಿ ಇದುವರೆಗೂ ಎಲ್ಲೂ ಕೂಡ ಕಾಣಿಸಿಕೊಂಡಿರಲಿಲ್ಲ. ಅದರಲ್ಲೂ ವಿಶೇಷವಾಗಿ ನಟಿಗೆ ರಿಷಿಕ ಸಿಂಗ್ ಕಳ್ಳ ಮಳ್ಳ ಸುಳ್ಳ ಕಂಠೀರವ ಕಠಾರಿವೀರ … Read more

ಬ್ಯಾಂಕಿನ ಗ್ರಾಹಕರ ದುಡ್ಡಿನಿಂದಲೇ ಕೋಟಿ ಕೊಳ್ಳೆ ಹೊಡೆದ ಮ್ಯಾನೇಜರ್. ಇಂದೇ ಹುಷಾರಾಗಿ.

Fraud Story ಸಾಕಷ್ಟು ಕನಸುಗಳನ್ನು ಇಟ್ಟುಕೊಂಡು ಬಡ ಹಾಗೂ ಮಾಧ್ಯಮ ವರ್ಗದ ಕುಟುಂಬಸ್ಥರು ದೊಡ್ಡ ಮಟ್ಟದ ಹಣ ಸಿಕ್ಕಾಗ ಅದನ್ನು ಬ್ಯಾಂಕಿನಲ್ಲಿ ಎಫ್ ಡಿ(Fixed Deposit) ಇಡುತ್ತಾರೆ. ಆದರೆ ಇನ್ನೊಬ್ಬ ಬ್ಯಾಂಕಿನ ಮಹಿಳಾ ಮ್ಯಾನೇಜರ್ ಆ ಹಣದಿಂದಲೇ ಲಾಭವನ್ನು ಮಾಡಿಕೊಂಡಿದ್ದು ನಂತರ ಸಿಕ್ಕಿಬಿದ್ದು ಈಗ ಜೈಲಿನ ಊಟವನ್ನು ತಿನ್ನುವಂತಹ ಪರಿಸ್ಥಿತಿ ಎದುರಾಗಿದೆ. ಅಷ್ಟಕ್ಕೂ ನಿಜಕ್ಕೂ ನಡೆದಿರುವುದು ಏನು ಎಂಬುದನ್ನು ಮುಂದೆ ಹೋಗುತ್ತಾ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಈ ರೀತಿಯ ಮೋಸವನ್ನು ಮಾಡಿರುವುದು ತಮಿಳುನಾಡಿನ ಕನ್ಯಾಕುಮಾರಿ ಮೂಲದ … Read more

ಗಂಡನ ಪರಸ್ತ್ರಿ ಸವಾಹಸಕ್ಕೆ ಬೇಸತ್ತ ಹೆಂಡ್ತಿ ಏನ್ ಮಾಡಿದ್ದಾಳೆ ಗೊತ್ತಾ? ನಿಜಕ್ಕೂ ಮನಕುಲಕುವ ಘಟನೆ

Real Story ಒಬ್ಬ ಹೆಣ್ಣುಮಗಳನ್ನು ಮದುವೆ ಮಾಡಿಕೊಡುವುದಕ್ಕೆ ಆಕೆಯ ತಂದೆ ಹಾಗೂ ಕುಟುಂಬಸ್ಥರು(Family) ಎಷ್ಟು ಕಷ್ಟ ಪಡುತ್ತಾರೆ ಆದರೆ ಅವರನ್ನು ಮದುವೆಯಾದ ಗಂಡ ಮಾತ್ರ ಕೆಲವೊಮ್ಮೆ ಮಾಡುವಂತಹ ಅನಾಚಾರದಿಂದ ಆ ಹೆಣ್ಣು ಮಗು ಏನು ತಪ್ಪು ಮಾಡದಿದ್ದರೂ ಕೂಡ ತನ್ನ ಜೀವವನ್ನೇ ಕಳೆದುಕೊಳ್ಳಬೇಕಾದಂತಹ ಪರಿಸ್ಥಿತಿ ಹಲವಾರು ಬಾರಿ ಒದಗಿ ಬಂದಿರುವುದನ್ನು ನಾವು ಸೋಶಿಯಲ್ ಮೀಡಿಯ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಆಗಾಗ ಕೇಳುತ್ತಲೇ ಇರುತ್ತೇವೆ. ಈಗ ಅದಕ್ಕೆ ಮತ್ತೊಂದು ಪ್ರಕರಣ ಸೇರ್ಪಡೆಯಾಗಿದ್ದು ಪ್ರತಿಯೊಬ್ಬರೂ ಈ ವಿಚಾರವನ್ನು ಕೇಳಿದರೆ ಖಂಡಿತವಾಗಿ … Read more

ಲಕ್ಷಗಟ್ಟಲೆ ಖರ್ಚು ಮಾಡಿ ಮದುವೆ ಮಾಡಿದ ತಂದೆ. ಆದರೆ ಮಗಳಿಗೆ ಕೊನೆಗೆ ಬಂದ ಪರಿಸ್ಥಿತಿ ಎಂತದ್ದು ಗೊತ್ತಾ

Real Story ಹೆಣ್ಣು ಮಗು ಮನೆಯಲ್ಲಿ ಹುಟ್ಟಿದರೆ ಸಾಕು ಅಲ್ಲಿಂದಲೇ ಅವರ ಜವಾಬ್ದಾರಿ ಕೂಡ ಪ್ರಾರಂಭವಾಗುತ್ತದೆ. ಮಗಳನ್ನು ಮದುವೆ ಮಾಡಿಕೊಟ್ಟರೆ ಸಾಕು ತಮ್ಮ ಜವಾಬ್ದಾರಿ ಮುಗಿದುಬಿಡುತ್ತದೆ ಎಂದು ಭಾವಿಸುವಂತಹ ತಂದೆ ತಾಯಿಯರು ಕೂಡ ಇದ್ದಾರೆ. ಕಷ್ಟವ ಸುಖವು ಗಂಡನ ಮನೆಯಲ್ಲಿಯೇ ಹೆಣ್ಣು ಮಕ್ಕಳು ಕೊನೆಯ ತನಕ ಜೀವನ ಮಾಡಲೇಬೇಕು ಎನ್ನುವ ಅಲಿಖಿತ(Un Written) ನಿಯಮ ಕೂಡ ಇದೆ. ಆದರೆ ನಮ್ಮ ಸಮಾಜ ಈ ದೃಷ್ಟಿಕೋನವನ್ನು ಬದಲಾವಣೆ ಮಾಡಲೇ ಬೇಕಾದಂತಹ ಹಲವಾರು ನೈಜ ಘಟನೆಗಳು ನಮ್ಮ ಆಸುಪಾಸಿನಲ್ಲಿ ನಡೆಯುತ್ತಿರುವುದು … Read more

error: Content is protected !!