Rebel Star Ambareesh: ಅಂಬರೀಶ್ ಅವರಿಗೆ ಮಂಡ್ಯದ ಗಂಡು ಬಿರುದನ್ನು ನೀಡಿದ್ದು ಯಾರು ಗೊತ್ತಾ?

Rebel Star Ambareesh ಕನ್ನಡ ಚಿತ್ರರಂಗದ ರೆಬೆಲ್ ಸ್ಟಾರ್ ಮಂಡ್ಯದ ಗಂಡು ಕಲಿಯುಗದ ಕಾರಣ ಎಂಬುದಾಗಿ ಬಿರುದಾಂಕಿತರಾಗಿದ್ದ ರೆಬೆಲ್ ಸ್ಟಾರ್ ಅಂಬರೀಶ್(Ambareesh) ಅವರ 71ನೇ ಜನ್ಮ ಜಯಂತಿಯನ್ನು ನಿನ್ನೆ ಅಷ್ಟೇ ಆಚರಿಸಲಾಗಿದೆ. ದೈಹಿಕವಾಗಿ ಅವರು ನಮ್ಮನ್ನು ಅಗಲಿರಬಹುದು ಆದರೆ ಅವರನ್ನು ನಮ್ಮ ಮನಸ್ಸಿನಿಂದ ತೆಗೆದುಹಾಕಲು ಸಾಧ್ಯವೇ ಇಲ್ಲ. ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಮರೆಯಲಾಗದಂತಹ ಕೊಡುಗೆಗಳನ್ನು ಸಿನಿಮಾ ಹಾಗೂ ಸಿನಿಮಾದ ಹೊರತುಪಡಿಸಿ ಕೂಡ ನೀಡಿದ್ದಾರೆ. ಒಬ್ಬ ರಾಜಕಾರಣಿಯಾಗಿ ಕೂಡ ಮಂಡ್ಯ ಸೇರಿದಂತೆ ಇಡೀ ಕರ್ನಾಟಕ ರಾಜ್ಯಕ್ಕೆ ಜನಪರವಾದ … Read more

Ambareesh: ಕೋಟಿ ಕೋಟಿ ಆಸ್ತಿಯನ್ನು ತನ್ನ ಹೆಂಡತಿ ಮಕ್ಕಳಿಗಾಗಿ ಬಿಟ್ಟು ಹೋಗಿರುವ ರೆಬೆಲ್ ಸ್ಟಾರ್ ಅಂಬರೀಶ್ ಒಂದು ಸಿನಿಮಾಗೆ ಪಡೆದುಕೊಳ್ಳುತ್ತಿದ್ದ ಸಂಭಾವನೆ ಎಷ್ಟು ಗೊತ್ತಾ?

Rebel Star Ambareesh ಕನ್ನಡ ಚಿತ್ರರಂಗದಿಂದ ಪರಭಾಷೆಗಳಲ್ಲಿ ಕೂಡ ಅಂದಿನ ಕಾಲದಲ್ಲಿ ದೊಡ್ಡಮಟ್ಟದ ಸ್ನೇಹಿತರ ಬಳಗವನ್ನು ಹೊಂದಿದ್ದ ಏಕೈಕ ನಟ ಎಂದರೆ ಅದು ರೆಬೆಲ್ ಸ್ಟಾರ್ ಅಂಬರೀಶ್. ತಮಿಳು ತೆಲುಗು ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಕೂಡ ದೊಡ್ಡ ದೊಡ್ಡ ನಟರು ಅವರ ಸ್ನೇಹಿತರಾಗಿದ್ದರು. ಸ್ನೇಹಿತ ಎನ್ನುವ ಪದಕ್ಕೆ ಅಂಬರೀಶ್(Ambarish) ಅವರೇ ಸರಿಯಾದ ಅರ್ಥವನ್ನು ನೀಡಿರುವ ವ್ಯಕ್ತಿಯಾಗಿದ್ದರು. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ಕರ್ಣ ಎನ್ನುವುದಾಗಿ ಎಲ್ಲರೂ ಹೇಳುತ್ತಿದ್ದರು. ಕೇವಲ ಸ್ನೇಹದ ವಿಚಾರಕ್ಕಾಗಿ ಮಾತ್ರವಲ್ಲದೆ ಕಷ್ಟ ಎಂದು … Read more

ಬಂಧನ ಸಿನಿಮಾ ಗೆ ಮೊದಲು ನಾಯಕನಾಗಿ ಆಯ್ಕೆಯಾಗಿದ್ದು ವಿಷ್ಣು ದಾದಾ ಅಲ್ಲ. ಹಾಗಿದ್ರೆ ಯಾರು ಗೊತ್ತಾ?

Actor vishnuvardhan bandana movie: ಬಂಧನ ಸಿನಿಮಾ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರ ಸಿನಿಮಾ ಕರಿಯರ್ ನಲ್ಲಿ ಒಂದು ಮೈಲಿಗಳನ್ನು ಅಂತಹ ಸಿನಿಮಾ ಆಗಿದೆ ಎಂದರೆ ತಪ್ಪಾಗಲಾರದು ಯಾಕೆಂದರೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಜನರಿಂದ ಮೆಚ್ಚುಗೆಗೆ (Appreciation ) ಒಳಗಾಗಿತ್ತು. ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ನಟನೆ ಹಾಗೂ ಅವರ ಪಾತ್ರವನ್ನು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನು ಕೂಡ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾನೆ. ಆದರೆ ನಿಜ ಹೇಳಬೇಕೆಂದರೆ ಬಂಧನ ಸಿನಿಮಾ ಗೆ ನಾಯಕನಟನಾಗಿ ಆಯ್ಕೆಯಾಗಿದ್ದು ಮೊದಲು ವಿಷ್ಣುವರ್ಧನ್ … Read more

error: Content is protected !!