Garuda Purana: ಈ ಮೂವರು ಊಟ ಕೊಟ್ರೆ ತಿನ್ನಲೇಬಾರದಂತೆ! ಸ್ವತಹ ಭಗವನ್ ಮಹಾವಿಷ್ಣುವೇ ಹೇಳಿದ್ದು!

Garuda Purana ನಮ್ಮ ಪುರಾತನ ಗ್ರಂಥಗಳಲ್ಲಿ ನಮ್ಮ ಜೀವನದ ಕುರಿತಂತೆ ಯಾವ ರೀತಿಯಲ್ಲಿ ರೂಪರೇಶೆಗಳನ್ನು ಹಾಕಲಾಗಿದೆ ಎನ್ನುವುದಕ್ಕೆ ಮಹಾ ಭಗವದ್ಗೀತೆ ಗರುಡ ಪುರಾಣ(Garuda Purana) ಸೇರಿದಂತೆ ಹಲವಾರು ಗ್ರಂಥಗಳು ನಿಮಗೆ ದೊರಕುತ್ತವೆ. ಸಾವಿರಾರು ಲಕ್ಷಾಂತರ ವರ್ಷಗಳ ಹಿಂದೆನೇ ಇದರ ರಚನೆ ಆಗಿದ್ದರೂ ಕೂಡ ಇಂದಿನ ಕಾಲಕ್ಕೂ ಕೂಡ ಅಂತಹ ಮಾತುಗಳು ಪ್ರಸ್ತುತ ಎನಿಸುತ್ತವೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಗರುಡ ಪುರಾಣದಲ್ಲಿ ಈ ಮೂರು ವ್ಯಕ್ತಿಗಳು ಆಹಾರವನ್ನು ನೀಡಿದರೆ ಸೇವಿಸಲೇಬಾರದು ಎಂಬುದಾಗಿ ಭಗವಾನ್ ಮಹಾವಿಷ್ಣು(Bhagawan Mahavishnu) ಗರುಡ … Read more

Diggajaru: ದಿಗ್ಗಜರು ಸಿನಿಮಾದ ನಂತರ ವಿಷ್ಣು ಜೊತೆ ನಾನು ನಟಿಸುವುದಿಲ್ಲ ಎಂದು ಅಂಬಿ ಹೇಳಿದ್ದು ಯಾಕೆ ಗೊತ್ತಾ?

Vishnu Ambi ಕನ್ನಡ ಚಿತ್ರರಂಗದ ನಟರಲ್ಲಿ ರೆಬೆಲ್ ಸ್ಟಾರ್ ಅಂಬರೀಶ್(Rebel Star Ambareesh) ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರ ಸ್ನೇಹ ಎನ್ನುವುದು ಸದಾಕಾಲ ಉಳಿಯುವಂತೆ ಮಾಡಿರುವಂತಹ ವಿಚಾರವಾಗಿದೆ. ಅದಕ್ಕಾಗಿ ಅವರನ್ನು ಕನ್ನಡ ಚಿತ್ರರಂಗದ ದಿಗ್ಗಜರು(Diggajaru) ಎನ್ನುವುದಾಗಿ ಕರೆಯಲಾಗುತ್ತದೆ. ಅವರ ಸ್ನೇಹ ಅವರು ಇಂದು ಇಲ್ಲದಿದ್ದರೂ ಕೂಡ ಕನ್ನಡ ಚಿತ್ರರಂಗದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ. ಇಬ್ಬರೂ ಕೂಡ ಪುಟ್ಟಣ್ಣ ಕಣಗಾಲ್(Puttanna Kanagal) ನಿರ್ದೇಶನದ ನಾಗರಹಾವು ಸಿನಿಮಾದ ಮೂಲಕ ಜೊತೆಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟವರು. ವಿಷ್ಣುವರ್ಧನ್(Vishnuvardhan) ರವರು ರಾಮಾಚಾರಿಯಾಗಿ ನಾಯಕ ನಟನಾಗಿ … Read more

ಬಂಧನ ಸಿನಿಮಾ ಗೆ ಮೊದಲು ನಾಯಕನಾಗಿ ಆಯ್ಕೆಯಾಗಿದ್ದು ವಿಷ್ಣು ದಾದಾ ಅಲ್ಲ. ಹಾಗಿದ್ರೆ ಯಾರು ಗೊತ್ತಾ?

Actor vishnuvardhan bandana movie: ಬಂಧನ ಸಿನಿಮಾ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರ ಸಿನಿಮಾ ಕರಿಯರ್ ನಲ್ಲಿ ಒಂದು ಮೈಲಿಗಳನ್ನು ಅಂತಹ ಸಿನಿಮಾ ಆಗಿದೆ ಎಂದರೆ ತಪ್ಪಾಗಲಾರದು ಯಾಕೆಂದರೆ ಅಷ್ಟೊಂದು ದೊಡ್ಡ ಮಟ್ಟದಲ್ಲಿ ಜನರಿಂದ ಮೆಚ್ಚುಗೆಗೆ (Appreciation ) ಒಳಗಾಗಿತ್ತು. ಬಂಧನ ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ನಟನೆ ಹಾಗೂ ಅವರ ಪಾತ್ರವನ್ನು ಪ್ರತಿಯೊಬ್ಬ ಕನ್ನಡ ಪ್ರೇಕ್ಷಕನು ಕೂಡ ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾನೆ. ಆದರೆ ನಿಜ ಹೇಳಬೇಕೆಂದರೆ ಬಂಧನ ಸಿನಿಮಾ ಗೆ ನಾಯಕನಟನಾಗಿ ಆಯ್ಕೆಯಾಗಿದ್ದು ಮೊದಲು ವಿಷ್ಣುವರ್ಧನ್ … Read more

error: Content is protected !!