ತಂದೆಯ ಒಪ್ಪಿಗೆ ಇಲ್ಲದೆ ಪ್ರಿಯಕರನನ್ನು ಮದುವೆಯಾದ ಮಗಳು. ನಂತರ ಅಪ್ಪ ಮಗಳಿಗೆ ಮಾಡಿದ್ದೇನು ನೋಡಿ

ದಿನವೂ ನಮ್ಮ ಸುತ್ತಮುತ್ತ ಅದೆಂಥ ಆಘಾತಕಾರಿ ಘಟನೆಗಳು ನಡೆಯುತ್ತವೆ ಅಂತ ಹೇಳುವುದೇ ಕಷ್ಟ. ಕೆಲವು ಘಟನೆಗಳನ್ನು ನೋಡಿದರಂತೂ ಸಂಬಂಧಗಳಿಗೆ ಬೆಲೆಯೇ ಇಲ್ಲವಾ ಅಂತ ಅನಿಸುತ್ತೆ. ನೆಲಮಂಗಲದಲ್ಲಿ ನಡೆದ ಒಂದು ಘಟನೆ ಯಾರಿಗಾದರೂ ಬಹಳ ದುಃಖವನ್ನ ತರುವಂತದ್ದು. ಯಾಕಂದ್ರೆ ನವವಿವಾಹಿತೆ ಮಗಳನ್ನೇ ಆಕೆಯ ಮನೆಯವರು ಅಪಹರಿಸಿದ್ದಾರೆ. ಹೌದು, ನೆಲಮಂಗಲ ತಾಲೂಕಿನ ವೀರಸಾಗರ ನಿವಾಸಿಯಾದ ಜಲಜ ಪ್ರೀತಿಸಿ ಮದುವೆಯಾಗಿದ್ದಾರೆ. ನೆಲಮಂಗಲದ ನಿವಾಸಿಯಾಗಿರುವ ಗಂಗಾಧರ ಅವರನ್ನು ಜಲಜಾ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಮದುವೆಗೆ ಆಕೆಯ ಪಾಲಕರು ಸುತಾರಾಂ ಒಪ್ಪಿಗೆ ನೀಡಲಿಲ್ಲ. ಹಾಗಾಗಿ … Read more

ಕೈನೋವು ಅಂತ ಆಸ್ಪತ್ರೆಗೆ ಹೋದ ಬಾಲಕಿ. ಆಸ್ಪತ್ರೆಯಲ್ಲಿ ವೈದ್ಯರು ತೋರಿದ ನಿರ್ಲಕ್ಷ್ಯದಿಂದ ಆಕೆಯ ಪರಿಸ್ಥಿತಿ ಏನಾಯಿತು ನೋಡಿ!

ವೈದ್ಯರನ್ನ ದೇವರು ಅಂತೇವೆ. ಅದರೆ ಇತ್ತೀಚಿಗೆ ನಡೆಯುತ್ತಿರುವ ಹಲವು ಘಟನೆಗಳನ್ನು ನೋಡಿದರೆ ಯಾರನ್ನು ನಂಬುವುದು, ಯಾವ ಆಸ್ಪತ್ರೆಗೆ ಅನಾರೋಗ್ಯಕ್ಕೊಳಗಾದವರನ್ನು ಸೇರಿಸುವುದು ಎನ್ನುವುದೇ ಅರ್ಥವಗುವುದಿಲ್ಲ. ಎಲ್ಲಿ ಸ್ವಲ್ಪ ಯೇಮಾರಿದರೂ ಸಾವು ಸಂಭವಿಸುತ್ತೋ ಅಂತ ಆತಂಕ ಪಡುವ ಹಾಗಾಗಿದೆ. ಇದು ಬೆಂಗಳೂರಿನಲ್ಲಿ ನಡೆದ ಘಟನೆ. ಇಲ್ಲಿ ವೈದ್ಯರ ನಿರ್ಲಕ್ಷ ಎದ್ದು ಕಾಣುತ್ತದೆ. ಆಕೆ ಕೇವಲ 20 ವಯಸ್ಸಿನ ಹುಡುಗಿ. ಬಿಎಸ್ ದ್ವಿತೀಯ ವರ್ಷ ಓದುತ್ತಿದ್ದಳು. ಅಚಾನಕ್ ಕೈಗೆ ಗಾಯವಾಗಿ ಕೈನೋವಿಂದ ಬಳಲುತ್ತಿದ್ದಳು ತೇಜಸ್ವಿನಿ. ನಂತರ ಅವಳನ್ನು ಮಾರತಹಳ್ಳಿಯ ಖಾಸಗಿ ಆಸ್ಪತ್ರೆಯೊಂದಕ್ಕೆ … Read more

ಭಿಕ್ಷೆ ಬೇಡಿಯೇ ಹೆಂಡತಿಗೆ 90 ಸಾವಿರ ಮೌಲ್ಯದ ಗಿಫ್ಟ್ ಕೊಟ್ಟ ಭಿಕ್ಷುಕ! ಹೀಗೊಂದು ಪ್ರೇಮ ಕಹಾನಿ!

ಸಾಮಾನ್ಯವಾಗಿ ಹೊಟ್ಟೆಗೆ, ಬಟ್ಟೆಗೆ ಎಷ್ಟೇ ಇದ್ದರೂ ದಂಪತಿಗಳ ನಡುವೆ ಕಿರಿಕಿರಿ, ವೈಮನಸ್ಸು, ಜಗಳ ಇರುವುದನ್ನು ನಾವು ಕಾಣುತ್ತೇವೆ. ಕೈಯಲ್ಲಿ ಹಣ ಹೆಚ್ಚು ಓಡಾಡಿದಷ್ಟು ಮನುಷ್ಯ ಮನಸ್ಸಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಗಂಡ-ಹೆಂಡತಿಯ ನಡುವೆ ಇದೇ ಕಾರಣಕ್ಕೆ ಜಗಳವಾಗುವುದು ಸಾಮಾನ್ಯ. ಕೆಲವರು ಇದನ್ನು ಸರಿದೂಗಿಸಿಕೊಂಡು ಹೋಗಲು ಪ್ರಯತ್ನಿಸಿದರೆ ಇನ್ನೂ ಕೆಲವರು ಜಗಳ ಆಡುತ್ತಲೇ ಜೀವನ ಸಾಗಿಸುತ್ತಾರೆ. ಆದರೆ ನಾವಿಂದು ಒಂದು ಅಪರೂಪದ ಜೋಡಿಗೆ ಬಗ್ಗೆ ಹೇಳ್ತೀವಿ. ಇವರು ಯಾವ ಸಿರಿವಂತರು ಅಲ್ಲ ಹೊಟ್ಟೆಗೆ ಬಟ್ಟೆಗೆ ಸರಿಯಾಗಿ ಇರುವ ದಂಪತಿಯೂ ಅಲ್ಲ. … Read more

ಅಂದು ಭಿಕ್ಷುಕಿಯಾಗಿದ್ದವಳು ಇಂದು ಎಸ್ಎಸ್ಎಲ್ಸಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ ಕೇಳಿದ್ರೆ ಅಚ್ಚರಿ ಪಡ್ತೀರಾ!

ಇದೊಂದು ಸ್ಪೂರ್ತಿದಾಯಕ ಕಥೆ. ನಾವಿಂದು ನೋಡುತ್ತಿರುವ ಹಾಗೆ ಅದೆಷ್ಟೋ ಮಕ್ಕಳಿಗೆ ತಂದೆ-ತಾಯಿಯರು ಅವರ ವಿದ್ಯಾಭ್ಯಾಸಕ್ಕಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ತಮ್ಮ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲಿ ಎಂಬ ಕಾರಣಕ್ಕೆ ನಗರದಲ್ಲಿರುವ ಅತ್ಯಂತ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ಸೇರಿಸುತ್ತಾರೆ. ಕಷ್ಟವೋ ಸುಖವೋ ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ತಂದೆ-ತಾಯಿ ಸಾಕಷ್ಟು ಕಷ್ಟಪಡುತ್ತಾರೆ. ಆದರೆ ಇವುಗಳ ಪರಿವೆಯೇ ಇಲ್ಲದೆ ತಂದೆ ತಾಯಿಯ ಪ್ರೀತಿಯನ್ನು ದುರುಪಯೋಗಗೊಳಿಸಿಕೊಳ್ಳುವ ಮಕ್ಕಳೂ ಇದ್ದಾರೆ. ಆದರೆ ಇಂತಹ ಎಲ್ಲಾ ಸೌಲಭ್ಯಗಳು ಇದ್ದೂ, ಯಾವ … Read more

ನೇ’ಣು’ ಬಿಗಿದುಕೊಂಡು ಜೀವ ಕಳೆದುಕೊಂಡ ಹಾಸನದ ಗೃಹಿಣಿ. ನಡೆಯಿತು ಹೊಡೆದಾಟ, ತಪ್ಪಿತಸ್ಥರು ಯಾರು ಗೊತ್ತಾ?

ಹಾಸನದ ವಿದ್ಯಾನಗರದಲ್ಲಿ ಇತ್ತೀಚಿಗೆ ಒಂದು ದುರಂತ ನಡೆದು ಹೋಗಿದೆ. ಕುತ್ತಿಗೆಗೆ ಹಗ್ಗ ವನ್ನು ಬಿಗಿ’ದ ಸ್ಥಿತಿಯಲ್ಲಿ ಗೃಹಿಣಿಯೊಬ್ಬಳು ಜೀವವನ್ನು ಕಳೆದುಕೊಂಡ ಘಟನೆ ಕಂಡುಬಂದಿದೆ. ಆಕೆ ಯಾಕೆ ಇಂತಹ ದುಸ್ಥಿತಿಯಲ್ಲಿ ಹೆತ್ತವರ ಮುಂದೆ ಮಲಗಿದ್ದಳು? ಆಕೆಯ ಗಂಡ ಇದಕ್ಕೆಲ್ಲ ಕಾರಣಾನ? ಬನ್ನಿ ಈ ಘಟನೆಯ ಒಂದು ಸುತ್ತು ಬರೋಣ. ಒಬ್ಬಳು ಹೆಣ್ಣು ಒಂದು ಗಂಡನ್ನು ಒಪ್ಪಿ ಮದುವೆಯಾಗಿ, ಗಂಡನ ಮನೆಗೆ ಬರ್ತಾಳೆ ಅಂತ ಆದರೆ ಆಕೆ ತನ್ನ ಹುಟ್ಟೂರು, ಹೆತ್ತವರು, ಕೊನೆಗೆ ತನ್ನ ಸರ್ವಸ್ವವನ್ನೇ ಬಿಟ್ಟು ಗಂಡನನ್ನು, ಆತನ … Read more

ಮೈಸೂರಿನ ಮದುವೆ ಮಂಟಪದಲ್ಲಿ ತಾಳಿ ಕಟ್ಟುವ ವೇಳೆ ಕುಸಿದು ಬಿದ್ದು ಹೈ ಡ್ರಾಮಾ ಮಾಡಿದ ವಧು. ಮುಂದೇನಾಯ್ತು ಇಲ್ಲಿದೆ ನೋಡಿ ವಧುವಿನ ಹೈ-ಡ್ರಾಮಾ ವಿಡಿಯೋ

ಭಾರತದಲ್ಲಿ ಮದುವೆಗೆ ಬಹಳ ಮಹತ್ವವಿದೆ. ಇಲ್ಲಿ ಗಂಡು ಹೆಣ್ಣು ಹಸೆಮಣೆ ಏರುವುದು ಎಂದರೆ ಹಬ್ಬವಿದ್ದಹಾಗೆ. ಒಂದು ಮದುವೆ ಎಂದರೆ ಅಲ್ಲಿ ಗಂಡಿನ ಕಡೆಯವರು ಹಾಗೂ ಹೆಣ್ಣಿನ ಕಡೆಯವರು ಸಂಭ್ರಮಿಸುತ್ತಾರೆ. ಪರಸ್ಪರ ಸ್ಪಂದಿಸುತ್ತಾರೆ. ಮದುವೆಯಾಗಿ ದಂಪತಿಗಳು ಉತ್ತಮ ಜೀವನ ನಡೆಸಲಿ ಎಂದು ಬಂದಿರುವ ನೂರಾರು ಜನರು ಹರಸುತ್ತಾರೆ. ಆದರೆ ಕೆಲವೊಮ್ಮೆ ವಿಧಿಯಾಟದ ಲೆಕ್ಕಾಚಾರವೇ ಬೇರೆಯಾಗಿರುತ್ತದೆ. ಮದುವೆ ಮನೆಯಲ್ಲಿಯೂ ಕೂಡ ಎಲ್ಲಾ ಸಂಭ್ರಮದ ನಡುವೆ ಮದುವೆ ನಡೆಯದೇ ಆ ಸಂಭ್ರಮಗಳೆಲ್ಲ ಮರೆಯಾಗಿ ನೋವಿನ ಚಾಯೆ ಮೂಡಬಹುದು. ಅಂತಹ ಒಂದು ಘಟನೆಗೆ … Read more

ಇನ್ನೇನು ತಾಳಿ ಕಟ್ಟಬೇಕೆನ್ನುವಷ್ಟರಲ್ಲಿ ಮದುವೆ ಗಂಡಿನ ವಿಗ್ ಕಳಚಿಬಿತ್ತು. ಹೀಗೊಂದು ದುರಂತ ಮದುವೆ ಕಥೆ!

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸು ಎನ್ನುವ ಮಾತಿದೆ. ಆದರೆ ಇಲ್ಲಿ ಕೇವಲ ಒಂದೇ ಒಂದು ಸುಳ್ಳು ಹೇಳಿ ಮದುವೆಯನ್ನೇ ಮುರಿದುಕೊಂಡಿದ್ದಾರೆ. ಮದುವೆಗಾಗಿ ಜನರು ಹಲವಾರು ವೇಷಗಳನ್ನು ಧರಿಸುತ್ತಾರೆ. ಮದುವೆಯಲ್ಲಿ ಸಾಕಷ್ಟು ಸುಳ್ಳನ್ನು ಹೇಳಿ ಮದುವೆಯಾಗುವವರು ಇದ್ದಾರೆ. ಇದರಿಂದ ಹಲವಾರು ಮದುವೆಗಳು ಮುರಿದು ಬಿದ್ದಿವೆ. ಸಾಕಷ್ಟು ದಂಪತಿಗಳು ಬೇರೆ ಬೇರೆಯಾಗಿದ್ದಾರೆ. ಹಾಗಾಗಿ ಮದುವೆಯ ಮೊದಲು ಗಂಡು ಮತ್ತು ಹೆಣ್ಣಿನ ನಡುವೆ ಎಲ್ಲವೂ ಸ್ಪಷ್ಟವಾಗಿರಬೇಕು. ಒಬ್ಬರನ್ನ ಒಬ್ಬರು ಅರ್ಥ ಮಾಡಿಕೊಳ್ಳಬೇಕು, ಪರಸ್ಪರ ಮಾತನಾಡಿಕೊಳ್ಳಬೇಕು ಎಂದು ಹೇಳುವುದು. ಇಲ್ಲವಾದರೆ … Read more

ತೀರಿಕೊಂಡು ಒಂದು ವರ್ಷ ಕಳೆದ ಮೇಲೆ ಕೇರಳದ ಯುವ ವೈದ್ಯೆ ಹೆಸರಿನಲ್ಲಿ ಬಂತು ಫೇಸ್ ಬುಕ್ ಫ್ರೆಂಡ್​ ರಿಕ್ವೆಸ್ಟ್. ಶಾಕ್ ಆದ ಸಂಬಂಧಿಕರು

ಈಗೀನ ಕಾಲದಲ್ಲಿಯೂ ಗಂಡನ ಕಿರುಕುಳ ಸಹಿಸಿಕೊಳಲಾಗದೇ ಆ’ತ್ಮಹ’ತ್ಯೆ ಮಾಡಿಕೊಳ್ಳುವ ಹುಡುಗಿಯರ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಆಶ್ಚರ್ಯ ಅಂದ್ರೆ ಇಲ್ಲಿ ಯರೂ ಅನಾಗರಿಗರೂ, ಅವಿದ್ಯಾವಂತರೂ ಅಲ್ಲ. ಎಲ್ಲಾ ಗೊತ್ತಿದ್ದು ಜೀವನ ನರಕ ಮಾಡಿಕೊಳ್ಳುತ್ತಾರೆ. ಕೇರಳದ ವಿಸ್ಮಯಾ ಆ’ತ್ಮಹ’ತ್ಯೆ ಪ್ರಕರಣ ನಿಮಗೆಲ್ಲಾ ನೆನಪಿರಬಹುದು. ಇದೀಗ ಆ ಕೇಸ್ ನಲ್ಲೊಂದು ಇಂಟರೆಸ್ಟಿಂಗ್ ಬೆಳವಣಿಗೆಯಾಗಿದೆ. ಸಾಮಾನ್ಯವಾಗಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕೇರಳದಲ್ಲಿ ಅದರಲ್ಲೂ ಮಹಿಳೆಯರು ಹೆಚ್ಚು ವಿದ್ಯಾವಂತರಾಗಿರುತ್ತಾರೆ. 2021ರಲ್ಲಿ ಪ್ರಾಣ ಕಳೆದುಕೊಂಡ ವಿಸ್ಮಯ ಕೂಡ ಕೇರಳದವಳೇ. ಜೊತೆಗೆ ವೃತ್ತಿಯಲ್ಲಿ ವೈದ್ಯೆ ಕೂಡ. ಇದೀಗ ವಿಸ್ಮಯಾ … Read more

ಮಲತಾಯಿಯನ್ನೇ ಮದುವೆಯಾದ ಮಗ. ಸತ್ಯ ತಿಳಿದ ಕೂಡಲೇ ತಂದೆ ಮಾಡಿದ್ದೇನು ನೋಡಿ

ಈಗಿನ ಕಾಲದಲ್ಲಿ ಸಂಬಂಧಕ್ಕೆ ಬೆಲೆಯೇ ಇಲ್ಲ. ಸಮಾಜದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ನೋಡಿದರೆ ಮುಂದೆ ಇದು ಯಾವ ಹಂತಕ್ಕೆ ಹೋಗಿ ತಲುಪುತ್ತೋ ಗೊತ್ತಿಲ್ಲ. ಮಕ್ಕಳಿಗೆ ತಂದೆ ತಾಯಿಯೇ ಸಂಬಂಧದ ಬೆಲೆ ಗೊತ್ತಿಲ್ಲ. ಚಿಕ್ಕಮ್ಮ ದೊಡ್ಡಮ್ಮ ಇವರೆಲ್ಲರೂ ತಾಯಿಗೆ ಸಮಾನರು ಮಲತಾಯಿಯಾದರೂ ಕೂಡ ಆಕೆ ತಾಯಿಯ ಸಮಾನ. ತನ್ನ ಮಲತಾಯಿಯ ಜೊತೆಗೆ ಸಂಬಂಧ ಬೆಳೆಸಿ ಮಲತಾಯಿಯನ್ನೇ ಮದುವೆಯಾದ ವಿಚಿತ್ರ ಮತ್ತು ಸಮಾಜವೇ ತಲೆ ತಗ್ಗಿಸುವಂತ ಘಟನೆಯೊಂದು ಉತ್ತರಾಖಂಡದಲ್ಲಿ ನಡೆದಿದೆ. ಉತ್ತರಾಖಂಡದ ಬಜ್ಪುರ್​ ಜಿಲ್ಲೆಯ ಇಂದ್ರರಾಮ್​ ಎಂಬಾತ ಎರಡು ಮದುವೆ ಆಗಿದ್ದ. … Read more

ಬೆಂಗಳೂರಿನ ಬೈಕರ್ ರಾಜಸ್ಥಾನದಲ್ಲಿ ಸಾ’ವು’. 4 ವರ್ಷಗಳ ನಂತರ ಪೊಲೀಸರಿಗೆ ಗೊತ್ತಾಯ್ತು ಬೈಕರ್ ನ ಹೆಂಡತಿಯ ಅಸಲಿ ಮುಖವಾಡ.

ಸಿನಿಮಾ ನೋಡಿ ಇಂಥ ಪ್ರಕರಣಗಳು ನಡೆಯತ್ತೋ ಅಥವಾ ಇಂಥ ಪ್ರಕರಣಗಳನ್ನೇ ವಸ್ತುವಾಗಿಸಿಕೊಂಡು ಸಿನಿಮಾ ಕಥೆಯನ್ನ ಮಾಡ್ತಾರೋ ಗೊತ್ತಿಲ್ಲ. ಆದ್ರೆ ಅಷ್ಟು ಅಚ್ಚುಕಟ್ಟಾಗಿ ಪ್ಲ್ಯಾನ್ ಮಾಡಿ ಕೊ’ಲೆ, ಸು’ಲಿಗೆ ಹೇಗೆ ಮಾಡುತ್ತಾರೆ ಅನ್ನೋದೆ ಯಕ್ಷ ಪ್ರಶ್ನೆ. ತನ್ನ ಗಂಡನನ್ನೇ ಮುಗಿಸಿ ನಾಲ್ಕು ವರ್ಷದ ವರೆಗೆ ಸುಳಿವೇ ಇಲ್ಲದೇ ಒಬ್ಬ ಮಹಿಳೆ ತಲೆಮರೆಸಿಕೊಂಡಿರೋದು ಅಂದ್ರೆ ಸುಮ್ನೇನಾ! ಇದೊಂದು ಮಾಸ್ಟರ್ ಮೈಂಡ್ ಮಹಿಳೆಯ ಸ್ಟೋರಿ. ಆಕೆ ತನ್ನ ಪತಿಯನ್ನೇ ಕೊ’ಲೆ ಮಾಡಿದ್ದಾಳೆ ಅಂತ ಕಂಡುಹಿಡಿದು, ಅವಳನ್ನ ವಶಕ್ಕೆ ಪಡೆದುಕೊಳ್ಲುವುದಕ್ಕೆ ಪೋಲಿಸರಿಗೆ ಬರೋಬ್ಬರಿ … Read more

error: Content is protected !!